ಸ್ವಲ್ಪ ಸರಿ ಎಂದಿದ್ದಕ್ಕೇನೆ ಶುರುವಾಯ್ತು ಕಿರಿಕ್! ಬಾರ್​ ಕೌಂಟರ್​ನಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ

sagara police police Bengaluru Engineer Cheated of 20 Lakhs for Gomala Land Bengaluru Engineer Unknown person body in shivamogga Three Bodies Found in Three Separate Locations

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 27 2025 :  ಸ್ವಲ್ಪ ಸರಿ ಎಂದ ವಿಚಾರಕ್ಕೆ ಜಗಳ ಜೋರಾಗಿಗೆ ವ್ಯಕ್ತಿಯೊಬ್ಬನಿಗೆ ಮನಸ್ಸೋ ಇಚ್ಛೆ ಥಳಿಸಿದ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಸೆಪ್ಟೆಂಬರ್​ 25 ರಂದು ನಡೆದ ಘಟನೆ ಸಂಬಂಧ ದಾಖಲಾಗಿರುವ ಎಫ್​ಐಆರ್​ನಲ್ಲಿ : THE BHARATIYA NYAYA SANHITA (BNS), 2023 (U/s-115(2),126(2),352,351(2)) ಅಡಿಯಲ್ಲಿ ಕೇಸ್ ದಾಖಲಾಗಿದೆ.  ನಡೆದಿದ್ದೇನು ಎನ್ನುವುದನ್ನ ಗಮನಿಸುವುದಾದರೆ, ಇಲ್ಲಿನ ಬಾರ್ ವೊಂದರಲ್ಲಿ ಹಣದ ವ್ಯವಹಾರಕ್ಕೆ ಸಂಬಂದಿಸಿದಂತೆ ವ್ಯಕ್ತಿಯೊಬ್ಬರು … Read more

ಸಿಗಂದೂರು ಸೇತುವೆ / ಆಲ್​ ರೈಟ್​, ಮುಂದಕ್ಕೆ ಈ ಮುಖ್ಯ ಕನಸು, ಕೆಲಸಗಳೆಲ್ಲವೂ ಆಗಲಿ!

Connecting Sigandur Kollur Shivamogga Tourism Icon

Shivamogga Tourism Icon Sharavathi Bridge 13 Malnad news today  Shivamogga Tourism Icon Sharavathi Bridge 13 ಮಲೆನಾಡಿನ ದಶಕಗಳ ಕನಸಾಗಿದ್ದ, ಶರಾವತಿ ಹಿನ್ನೀರಿನ ಅಂಬಾರಗೋಡ್ಲು – ಕಳಸವಳ್ಳಿ ನಡುವಿನ ಸೇತುವೆ ಈಗ ಲೋಕಾರ್ಪಣೆಗೊಳ್ಳುವ ಹಂತದಲ್ಲಿದೆ. ಇಂತಹ ಕ್ಲಿಷ್ಟಕರ ಯೋಜನೆ ಪೂರ್ಣಗೊಳ್ಳಲು ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು. ಸೇತುವೆಗೆ ಹೆಸರಿಡುವ, ಯೋಜನೆಯ ಯಶಸ್ಸಿನ ಲಾಭ ಪಡೆದುಕೊಳ್ಳುವ ವಿವಾದಗಳನ್ನೆಲ್ಲ ಬದಿಗಿಟ್ಟು ಅಬ್ರಹಾಂ ಲಿಂಕನ್ನನ ಸರ್ವಕಾಲಿಕ ವ್ಯಾಖ್ಯಾನವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳೋಣ: “ಪ್ರಜಾಪ್ರಭುತ್ವ ಎಂದರೆ ಜನರ ಸರ್ಕಾರ, ಜನರಿಂದ, ಜನರಿಗಾಗಿ”. … Read more