ಹೊರನಾಡು ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ವೇಳೆ ಎರಡು ಕಾರುಗಳ ನಡುವೆ ಡಿಕ್ಕಿ | ಕುಡಿದು ಟೈಟಾಗಿ ಪತ್ನಿಯನ್ನ ಕೊಂದ ಗಂಡ |

KARNATAKA NEWS/ ONLINE / Malenadu today/ Oct 15, 2023 SHIVAMOGGA NEWS ಕುಡಿದು ಟೈಟಾಗಿ ಪತ್ನಿಯನ್ನೆ ಪತಿಯೊಬ್ಬ ಕೊಲೆಗೈದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ನಡೆದಿದೆ.  ಪತ್ನಿಯನ್ನೆ ಕೊಂದ ಪತಿ ಇಲ್ಲಿನ ನಿವಾಸಿ ಚಂದ್ರ ಕೊಲೆ ಮಾಡಿರುವ ವ್ಯಕ್ತಿ. ಪತ್ನಿ ಪದ್ಮಾಕ್ಷಿ ಜೊತೆಗೆ ಈತ ಆಗಾಗ ಜಗಳ ತೆಗೆಯುತ್ತಿದ್ದ. ಆಕೆಗೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸ್ತಿದ್ದ. ಇದೇ ವಿಚಾರಕ್ಕೆ ಗಲಾಟೆ ನಡೆದು.  ಕೊಡಲಿಯಿಂದ ಪತ್ನಿ ಮೇಲೆ ಹಲ್ಲೆ ಮಾಡಿ, ಆಕೆಯನ್ನ … Read more