kantara big news / ಕಾಂತಾರ ಸೆಟ್​ನಲ್ಲಿ ನಿಜಕ್ಕೂ ಆಗಿದ್ದೇನು? ಚಿತ್ರತಂಡ ಹೇಳಿದ್ದೇನು?

kantara big news

kantara big news ಶಿವಮೊಗ್ಗ: ‘ಕಾಂತಾರ ಅಧ್ಯಾಯ-1’ ಸಿನಿಮಾ ಚಿತ್ರೀಕರಣದ ವೇಳೆ ಮಾಣಿ ಹಿನ್ನೀರಿನಲ್ಲಿ ಸಂಭವಿಸಿದ ಅವಘಡದ ಕುರಿತು ಕೊನೆಗೂ ಚಿತ್ರತಂಡದಿಂದ ಸ್ಪಷ್ಟನೆ ದೊರೆತಿದೆ. ಹೊಂಬಾಳೆ ಫಿಲ್ಮ್ಸ್‌ನ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆದರ್ಶ್ ಅವರು ಈ ಘಟನೆ ಕುರಿತು ಮಾಹಿತಿ ನೀಡಿದ್ದು, ಯಾರೊಬ್ಬರಿಗೂ ಯಾವುದೇ ಹಾನಿಯಾಗಿಲ್ಲ ಎಂದು ಖಚಿತಪಡಿಸಿದ್ದಾರೆ. kantara big news ಘಟನೆ ಬಗ್ಗೆ ಆದರ್ಶ್ ಅವರ ಸ್ಪಷ್ಟನೆ ಹೀಗಿದೆ: “ಮಾಣಿ ಹಿನ್ನೀರಿನಲ್ಲಿ ‘ಕಾಂತಾರ ಅಧ್ಯಾಯ-1′ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ನಮ್ಮ ಸೆಟ್‌ನಲ್ಲಿ ಬ್ಯಾಕ್‌ಡ್ರಾಪ್‌ಗಾಗಿ ಶಿಪ್ ಸೆಟ್ … Read more