ಈದ್ ಮಿಲಾದ್ ಮತ್ತು ಗಣಪತಿ ಹಬ್ಬ! ಒಂದೆ ದಿನ ಬರುತ್ತಾ ಮೆರವಣಿಗೆ ? ಶಾಂತಿ ಸಭೆಯಲ್ಲಿ ಎಸ್ಪಿಯಿಂದ 5 ಪ್ರಮುಖ ಸೂಚನೆ
KARNATAKA NEWS/ ONLINE / Malenadu today/ Aug 10, 2023 SHIVAMOGGA NEWS ಈದ್ ಮಿಲಾದ್ ಮತ್ತು ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ದಿನಾಂಕಃ 09-08-2023 ರಂದು ಸಂಜೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಎಸ್ಪಿ ಮಿಥುನ್ ಕುಮಾರ್ ಜಿ. ಕೆ. ಶಾಂತಿ ಸಭೆಯನ್ನು ಹಮ್ಮಿಕೊಂಡಿದ್ದರು. ಈ ವೇಳೇ ಐದು ಪ್ರಮುಖ ಸಲಹೆಗಳನ್ನ ನೀಡಿದ್ದಾರೆ. 1) ಎಲ್ಲಾ ಹಬ್ಬಗಳೂ ಅದರದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದು, ಪ್ರತಿ ಹಬ್ಬವೂ ವಿಶೇಷವಾಗಿರುತ್ತದೆ. ಈ ವರ್ಷ ಗಣೇಶ ಮೂರ್ತಿ … Read more