SHRI RAM MANDIR AYODHYA

ನೀವು ಓದಿದ ಸುದ್ದಿಗಳನ್ನು ನಿಮ್ಮವರಿಗೂ ತಲುಪಿಸಿ

ಪ್ರತಿದಿನದ ಅಚ್ಚರಿಯ ಸುದ್ದಿಗಳು ನಿಮಗಾಗಿ

ಶಿವಮೊಗ್ಗಕ್ಕೆ ಬರುತ್ತಾರಾ ಅಯೋಧ್ಯೆ ಬಾಲಕ ರಾಮ! ಗಣೇಶ್ ಭಟ್​ ಕೆತ್ತಿದ ಮೂರ್ತಿ ತರಲು ಮುಂದಾದ ರಾಘವೇಶ್ವರ ಭಾರತೀ ಸ್ವಾಮೀಜಿ

SHIVAMOGGA  |  Jan 27, 2024  | ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣಪ್ರತಿಷ್ಟಾಪನೆ ನಿರ್ವಿಘ್ನವಾಗಿ ನಡೆದಿದೆ. ಲಕ್ಷಾಂತರ ಭಕ್ತರು ಬಾಲಕರಾಮನ ದರ್ಶನಕ್ಕೆ ತೆರಳುತ್ತಿದ್ದಾರೆ. ಇದರ ನಡುವೆ ಪ್ರತಿಷ್ಟಾಪನೆಯಾಗದೇ ಇರುವ…

#jaisriram ಶಿವಮೊಗ್ಗದಲ್ಲಿ ಬಾಲರಾಮನ ದರ್ಶನ! ಹೇಗಿತ್ತು ಸಂಭ್ರಮ ಸಡಗರ ರಾಮೋತ್ಸವ! ನೋಡಿ ಫೋಟೋ ಸ್ಟೋರಿ

SHIVAMOGGA  |  Jan 23, 2024  | ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯಾದ ಹಿನ್ನೆಲೆ ಶಿವಮೊಗ್ಗದಲ್ಲಿ ನಿನ್ನೆ ದೀಪಾವಳಿಯ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆಯಿಂದಲೂ ಹಳೆ ಶಿವಮೊಗ್ಗವೂ…

#RamMandirPranPrathistha | ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಚಿನ್ನ, ಬೆಳ್ಳಿಯ ರಾಮಮಂದಿರ ನಿರ್ಮಾಣ

SHIVAMOGGA  |  Jan 21, 2024  | #RamMandirPranPrathistha ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆಯ ಸಂಭ್ರಮದ ಸಡಗರದ ನಡುವೆ ಶ್ರೀರಾಮನ ಹಲವು ವಿಶೇಷತೆಗಳು ಭಕ್ತರ ಬಳಿ ಸೃಷ್ಟಿಯಾಗುತ್ತಿದೆ.…

Shri Ram Mandir Ayodhya | ಅಯೋಧ್ಯೆಯಲ್ಲಿ ಆ ದಿನಗಳು ಹೇಗಿತ್ತು ! ಏನಾಯ್ತು !ಶಾಸಕ ಚನ್ನಬಸಪ್ಪ ರವರು ಹೇಳಿದ್ದೇನು?

SHIVAMOGGA  |  Jan 21, 2024  |  ಇನ್ನೇನು ಅಯೋಧ್ಯೆಯ ಅಧಿಪತಿಯ ಪ್ರಾಣ ಪ್ರತಿಷ್ಟಾಪನೆಗೆ ಕ್ಷಣ ಹತ್ತಿರವಾಗುತ್ತಿದೆ. ಅದಕ್ಕಾಗಿ ದೇಶದೆಲ್ಲೆಡೆ ವಿಶೇಷ ಸಿದ್ದತೆಗಳು ನಡೆಯುತ್ತಿದೆ. ಇದರ ನಡುವೆ…

20 ವರ್ಷದ ಹಿಂದೆಯೇ ಮನೆ ಬಾಗಿಲಿಗೆ ಬಂದ ಶ್ರೀರಾಮಚಂದ್ರ! ಈಸೂರಲ್ಲೊಂದು ಅಯೋಧ್ಯೆ ಅಧಿಪತಿಯ ವಿಶೇಷತೆ!

SHIVAMOGGA  |  Jan 20, 2024  | ಆ ಮನೆಯ ಬಾಗಿಲಲ್ಲಿ 20 ವರ್ಷದ ಹಿಂದೆಯೇ ಕೆತ್ತನೆ ಆಗಿದೆ ಶ್ರೀರಾಮ ಮಂದಿರ  ಕುಟುಂಬದ ಸಂಕಲ್ಪ ಈಗ ನೆರವೇರಿರುವುದಕ್ಕೆ…

ತೀರ್ಥಹಳ್ಳಿ ಶ್ರೀ ಕೋದಂಡರಾಮ ಸ್ವಾಮಿ ದೇಗುಲದ ಆವರಣ ಸ್ವಚ್ಚಗೊಳಿಸಿದ ಕಾಂಗ್ರೆಸ್ ಕಾರ್ಯಕರ್ತರು!

SHIVAMOGGA  |  Jan 20, 2024  | ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರತಿಷ್ಟಾಪನೆ ಆಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲೆಡೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ. ಪ್ರಾಣ ಪ್ರತಿಷ್ಟಾಪನೆ ಹಿನ್ನೆಲೆಯಲ್ಲಿ  ಪ್ರಧಾನಿ ನರೇಂದ್ರ…

Ram on Rs 500 note / ಐನೂರು ರೂಪಾಯಿ ನೋಟಿನಲ್ಲಿ ಶ್ರೀರಾಮಚಂದ್ರನ ಫೋಟೋ! ಆರ್​ಬಿಐ ಹೇಳಿದ ಸತ್ಯವೇನು ಗೊತ್ತಾ?

SHIVAMOGGA  |  Jan 20, 2024  | ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 500 ರು. ಮುಖ ಬೆಲೆಯ ನೋಟಿನಲ್ಲಿ…

Universal basic income ಎಂದ ಸಿದ್ದರಾಮಯ್ಯ! ಹಾಗೆಂದರೇನು ಗೊತ್ತಾ? ಅಯೋಧ್ಯೆಗೆ ಹೋಗ್ತಾರಂತೆ ಮುಖ್ಯಮಂತ್ರಿ

SHIVAMOGGA |  Jan 12, 2024  |  ಶಿವಮೊಗ್ಗ ಜಿಲ್ಲೆಗೆ ಯುವನಿಧಿ ಯೋಜನೆ ಉದ್ಘಾಟನೆಗೆ ಬಂದ ಸಿಎಂ ಸಿದ್ದರಾಮಯ್ಯ ರವರು ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದರು. ಈ…