ಕತ್ತಲಾದ ಮೇಲೆ ಪೊಲೀಸರ ಏರಿಯಾ ಡಾಮಿನೇಷನ್! ಕೆಲವೇ ಹೊತ್ತಿನಲ್ಲಿ 43 ಕೇಸ್!

Area Domination ಹಬ್ಬಗಳ ಹಿನ್ನೆಲೆಯಲ್ಲಿ ಪೊಲೀಸರ ಪೆಟ್ರೋಲಿಂಗ್ ಚುರುಕುಗೊಳಿಸಿದ್ದಾರೆ. ಅದರಲ್ಲಿಯು ಕಾಲ್ನಡಿಗೆ ಗಸ್ತು ಮೂಲಕ ನಿನ್ನೆ ಒಂದೆ ದಿನ 43 ಕೇಸ್ ದಾಖಲಿಸಿದ್ದಾರೆ. ಸುದ್ದಿ ವಿವರ ಹೀಗಿದೆ. ದಿನಾಂಕ 30-07-2025 ರಂದು ಜಿಲ್ಲೆಯಾದ್ಯಂತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.  Area Domination ಆಯಾ ವಿಭಾಗದ ಡಿವೈಎಸ್​ಪಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳು, ಸಬ್-ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡ ‘ಏರಿಯಾ ಡಾಮಿನೇಷನ್’ ನಡೆಸಿದೆ. ಅಲ್ಲದೆ  Foot Patrolling ಮಾಡಿದೆ.  ಈ ವೇಳೆ ಸಾರ್ವಜನಿಕರಿಗೆ ತೊಂದರೆ (Public Nuisance) ಉಂಟು ಮಾಡುತ್ತಿದ್ದ … Read more

ತೀರ್ಥಹಳ್ಳಿ ಗುಡ್ಡದ ಮೇಲೆ ಸಿಕ್ಕ ಶವ!/ ಟಿಪ್ಪುನಗರದಲ್ಲಿ ಸಿಕ್ಕಿಬಿದ್ದ ಆಸಾಮಿ/ ಬೈಕ್ ಮಾಲೀಕರೆ ಎಚ್ಚರ! ಶಿವಮೊಗ್ಗ ಸುದ್ದಿಗಳು

Snake Bite Teen Gives Birth  in Shivamogga Karnataka Ayanuru Shivamogga short news  CGHS Wellness Centres, Mangaluru, Udupi, Shivamogga, Central Government Health Scheme, Prataprao Jadhav, Kota Srinivas Poojary, Nalin Kumar Kateel, Mansukh Mandaviya, Karnataka health, central government pensioners, medical facilities. KSRTC Chatpat News

Shivamogga short news  ನಾಪತ್ತೆಯಾಗಿದ್ದ ಕೃಷಿಕನ ಶವ ಪತ್ತೆ Shivamogga short news  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹೊನ್ನೇತಾಳು ಗ್ರಾಮದ ಚಂಗಾರು ನಿವಾಸಿ, 59 ವರ್ಷದ ರಮೇಶ್‌ ಎಂಬ ಕೃಷಿಕ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಜುಲೈ 26 ರಂದು ಕೃಷಿ ಕೆಲಸಕ್ಕೆಂದು ತೋಟಕ್ಕೆ ತೆರಳಿದ್ದ ಇವರು ಮರಳಿ ಬಂದಿರಲಿಲ್ಲ. ಗ್ರಾಮಸ್ಥರು, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ ಮಳೆಯ ನಡುವೆಯೂ ತೀವ್ರ ಶೋಧ ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಕಲ್ಲುಗುಡ್ಡ ಸಮೀಪ ರಮೇಶ್‌ … Read more

ಸಾಗರ ಕೋರ್ಟ್​ನಿಂದ ಇಬ್ಬರಿಗೆ 2 ವರ್ಷ ಶಿಕ್ಷೆ! ಈ ಥರ ವಿಚಾರದಲ್ಲಿಯು ಜೈಲು ಖಾಯಂ

Lokayukta ಪ್ರಕಾಶ್‌ ರಾವ್‌ ಮಂಚಾಲೆ, ಆಯುರ್ವೇದ ಸಸ್ಯಗಳು, ಪ್ರಕಾಶ್‌ ರಾವ್‌ ಮಂಚಾಲೆ, ತ್ಯಾಗರ್ತಿ, ಆಯುರ್ವೇದ ಸಸ್ಯಗಳು, ಸ್ವಾತಂತ್ರ್ಯೋತ್ಸವ, ಕೆಂಪುಕೋಟೆ, ಆಯುಷ್ ಇಲಾಖೆ, ಪ್ರಗತಿಪರ ಕೃಷಿಕ, Prakash Rao Manchalale, Thyagarathi, #PrakashRao #IndependenceDay  Sagara Land Case Sagar Tahsildar Transferred Rashmi H. J. Takes Charge, Couple Assaulted Three Arrested in sagara 09Vehicle Document Renewal akshara Habba Sagara sagara news

Sagara Land Case ಜಮೀನಿಗೆ ಬೆಂಕಿ (Arson) ಹಚ್ಚಿದ ಕೇಸ್​ವೊಂದರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕೋರ್ಟ್​ ಇಬ್ಬರಿಗೆ ಶಿಕ್ಷೆ ವಿಧಿಸಿದೆ. ಈ  ಪ್ರಕರಣದಲ್ಲಿ ಗಾಳಿಪುರ ಗ್ರಾಮದ ಕಲ್ಲಳ್ಳಿ ಹುಚ್ಚಪ್ಪ ಮತ್ತು ಮಧುಸೂದನ ಎಂಬುವವರಿಗೆ ಸಾಗರದ ಜೆಎಂಎಫ್‌ಸಿ (JMFC) ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ಮತ್ತು ತಲಾ ₹8,000 ದಂಡವನ್ನು ವಿಧಿಸಿದೆ. Sagara Land Case 2015ರ ಮಾರ್ಚ್ 1ರಂದು ಆರೋಪಿಗಳು ದೊಂಬೆ ಗ್ರಾಮದ ಎನ್.ಕೆ. ರಾಧಾಮೋಹನ್ ಅವರಿಗೆ ಸೇರಿದ ಜಮೀನಿಗೆ ಬೆಂಕಿ ಹಚ್ಚಿದ್ದರು ಎಂದು … Read more

ಆಕೆಗಾಗಿ ಸ್ನೇಹಿತರಿಬ್ಬರ ಜಗಳ, ಚಾಕು ಇರಿತದಲ್ಲಿ ಅಂತ್ಯ! ದೊಡ್ಡಪೇಟೆ ಕೇಸ್!

Shocking Stabbed Over Relationship Dispute july 24  ಶಿವಮೊಗ್ಗದಲ್ಲಿ ಚಾಕುವಿನಿಂದ ಇರಿತ, ಒಬ್ಬನ ಬಂಧನ ಶಿವಮೊಗ್ಗ, ಜುಲೈ 24, 2025: ಶಿವಮೊಗ್ಗ ಬಸ್​ ನಿಲ್ದಾಣದ ಬಳಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದೆ. ಅನೈತಿಕ ಸಂಬಂಧದ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿದ್ದವರು ಪರಸ್ಪರ ಸ್ನೇಹಿತರಾಗಿದ್ದು, ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.  ಏನಿದು ಘಟನೆ : Shocking Stabbed Over Relationship Dispute july 24 ಮಹಿಳೆಯೊಬ್ಬಳ ವಿಚಾರದಲ್ಲಿ ಇಬ್ಬರು ಸ್ನೇಹಿತರು ಬಸ್​ … Read more

ನರಸಿಂಹ ಸ್ವಾಮಿ ವಿಗ್ರಹ ವಿರೂಪ ಕೇಸ್! ಹಾವೇರಿಯ ಓರ್ವ ಅರೆಸ್ಟ್! ನಡೆದಿದ್ದೇನು?

Vandalizing Narasimha Swamy Idol in Anavatti, Karnataka ಆನವಟ್ಟಿಯಲ್ಲಿ ನರಸಿಂಹ ಸ್ವಾಮಿ ಮೂರ್ತಿ ವಿರೂಪ: ಆರೋಪಿ ಬಂಧನ Vandalizing Narasimha Swamy Idol in Anavatti, Karnataka ಆನವಟ್ಟಿ, ಸೊರಬ: ಇಲ್ಲಿನ ಕುಬಟೂರು ಗ್ರಾಮದಲ್ಲಿರುವ ಪುರಾತನ ನರಸಿಂಹ ಸ್ವಾಮಿ ದೇವಸ್ಥಾನದ ಮೂರ್ತಿಯನ್ನು ವಿರೂಪಗೊಳಿಸಿದ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ತತ್ತಕ್ಷಣದ ಕ್ರಮಕೈಗೊಂಡಿದೆ. ಈ ಆರೋಪದ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಓರ್ವನನ್ನು ಆನವಟ್ಟಿ ಪೊಲೀಸ್​ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಹಾವೇರಿ ಜಿಲ್ಲೆ, ಹಾನಗಲ್ ತಾಲ್ಲೂಕಿನ ಗೊಂದಿ ಗ್ರಾಮದ … Read more

ಶಿವಮೊಗ್ಗ, ಸಾಗರ, ಭದ್ರಾವತಿ, ಶಿಕಾರಿಪುರದಲ್ಲಿ ಏನೆಲ್ಲಾ ನಡೀತು? ಓದಿ! 3 ಸಾವು! ಆ ಒಂದು ಕೇಸ್!

Protest against forest minister

Latest Updates in Shivamogga Today 22 ಶಿವಮೊಗ್ಗ ಜಿಲ್ಲೆ: ನೇಣು ಬಿಗಿದ ಶವ ಪತ್ತೆ, ಚಿನ್ನಾಭರಣ ಕಳವು, ಹಾಗೂ ರಸ್ತೆ ಅಪಘಾತ ಸಾಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ, ಶಿಕಾರಿಪುರದಲ್ಲಿ ₹6 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಭದ್ರಾವತಿ ಮತ್ತು ಶಿಕಾರಿಪುರದಲ್ಲಿ ಪ್ರತ್ಯೇಕ ರಸ್ತೆ ಅಪಘಾತ, ಇಬ್ಬರು ಸಾವು 1.ಸಾಗರ: ಗುಡ್ಡದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ Latest Updates in Shivamogga Today 22 ಸಾಗರ ಸಮೀಪದ ವರದಹಳ್ಳಿಯ ಗುಡ್ಡದ … Read more

mescom power cut shivamogga ಜುಲೈ 20 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Power cut shivamogga Power cut Power shutdown power cut tomorrow

mescom power cut shivamogga :  ಜುಲೈ 20 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಶಿವಮೊಗ್ಗ :ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರ ಎಂಸಿಎಫ್-17 ಮತ್ತು 18ರ ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 20 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ  ಈ ಕೆಳಗಿನ ಪ್ರದೇಶದಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ ಹೊನ್ನವಿಲೆ, ನವುಲೆಬಸವಾಪುರ, ಅಮರಾವತಿ ಕ್ಯಾಂಪ್, ಹಳೆ ಶೆಟ್ಟಿಹಳ್ಳಿ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ, ಮತ್ತಿಘಟ್ಟ, ಪದ್ಮೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ … Read more

ಬಸ್​ ನಿಲ್ದಾಣದಲ್ಲಿ ಬಾಲಕ!/ಹೊಡಿತಾಳೆ ಹೆಂಡತಿ/ಗೇಟಿನ ಮುಂದ ಕಾರು ನಿಲ್ಲಿಸಿ ಉಪದ್ರ! 112 ದೂರು! ಏನಿದು!?

short news updates 112 Shivamogga ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವಿವರ ನೀಡುವ ಇವತ್ತಿನ ವರದಿ ಹೀಗಿದೆ. ಪೇಪರ್ ಟೌನ್, ಹೊಸಮನೆ ಮತ್ತು ಸಾಗರಪೇಟೆ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಪ್ರಮುಖ ಘಟನೆಗಳ ಮಾಹಿತಿ ಇಲ್ಲಿದೆ. ಹೆಂಡತಿ & ಹೆಂಡತಿಯ ಅಣ್ಣನಿಂದ ಹಲ್ಲೆ ! ಜುಲೈ 15, 2025 ರಂದು ಭದ್ರಾವತಿಯಲ್ಲಿ  ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ತಮ್ಮ ಪತ್ನಿ ಮತ್ತು ಅವರ ಅಣ್ಣ ತಮ್ಮ ಮೇಲೆ ಹಲ್ಲೆ … Read more

ಶಿವಮೊಗ್ಗದ ಬಾರ್‌ನಲ್ಲಿ ಗಲಾಟೆ: ಸಿಸಿಟಿವಿ ದೃಶ್ಯಾವಳಿ ಘಟನೆ ಬಹಿರಂಗ

Shocking Violence in Shivamogga Bar ಶಿವಮೊಗ್ಗದ ಬಾರ್‌ನಲ್ಲಿ ಗಲಾಟೆ: ಸಿಸಿಟಿವಿ ದೃಶ್ಯಾವಳಿ ಘಟನೆ ಬಹಿರಂಗ, ಓರ್ವ ಆರೋಪಿ ಬಂಧನ ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಜುಲೈ 17, 2025: ಶಿವಮೊಗ್ಗದ ಸೋಮಿನಕೊಪ್ಪದ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿ, ಇಬ್ಬರ ಮೇಲೆ ಹಲ್ಲೆ ನಡಸಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಘಟನೆಯ ಸಿಸಿ ಕ್ಯಾಮರಾ ದೃಶ್ಯಾವಳಿಗಳು (CCTV Footage) ಹೊರಬಿದ್ದಿದ್ದು, … Read more

ಬಾರ್​ನಲ್ಲಿ ಫ್ರೆಂಡ್ಲಿ ಫೈಟ್/ ಗೂಗಲ್​ ರಿವ್ಯೂ ಹೆಸ್ರಲ್ಲಿ 25 ಲಕ್ಷ ಮಿಸ್ಸಿಂಗ್/ ಹ್ಯಾಕರ್ಸ್​ ನಿಮ್ಮ ಮೊಬೈಲ್​ಗೂ ಬರಬಹುದು!

Protest against forest minister

Shivamogga evening news today  ಬಾರ್‌ನಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ Shivamogga evening news today  ಶಿವಮೊಗ್ಗ ನಗರದ ಸೋಮಿನಕೊಪ್ಪದ ಬಾರ್‌ ಅಂಡ್‌ ರೆಸ್ಟೋರೆಂಟ್‌ ಒಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿದೆ. ಅಷ್ಟೆಅಲ್ಲದೆ ಈ ಗಲಾಟೆಯ ನಡುವೆ, ಓರ್ವನ ತಲೆಗೆ ಬಿಯರ್‌ ಬಾಟಲಿಯಿಂದ (Beer Bottle) ಹಲ್ಲೆ ನಡೆಸಲಾಗಿದೆ. ಆತನಿಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಸೋಮವಾರ ಘಟನೆ ನಡೆದಿದೆ. ಈತನೇ ಸ್ನೇಹಿತರೇ ಹಲ್ಲೆ ಮಾಡಿರುವುದಾಗಿ ಗೊತ್ತಾಗಿದೆ. ಬಾರ್​ನಲ್ಲಿ ಕುಡಿಯುತ್ತಿದ್ದಾಗ, ಯಾವುದೋ ವಿಚಾರಕ್ಕೆ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು