ಸ್ವಲ್ಪ ಸರಿ ಎಂದಿದ್ದಕ್ಕೇನೆ ಶುರುವಾಯ್ತು ಕಿರಿಕ್! ಬಾರ್​ ಕೌಂಟರ್​ನಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ

sagara police police Bengaluru Engineer Cheated of 20 Lakhs for Gomala Land Bengaluru Engineer Unknown person body in shivamogga Three Bodies Found in Three Separate Locations

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 27 2025 :  ಸ್ವಲ್ಪ ಸರಿ ಎಂದ ವಿಚಾರಕ್ಕೆ ಜಗಳ ಜೋರಾಗಿಗೆ ವ್ಯಕ್ತಿಯೊಬ್ಬನಿಗೆ ಮನಸ್ಸೋ ಇಚ್ಛೆ ಥಳಿಸಿದ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಸೆಪ್ಟೆಂಬರ್​ 25 ರಂದು ನಡೆದ ಘಟನೆ ಸಂಬಂಧ ದಾಖಲಾಗಿರುವ ಎಫ್​ಐಆರ್​ನಲ್ಲಿ : THE BHARATIYA NYAYA SANHITA (BNS), 2023 (U/s-115(2),126(2),352,351(2)) ಅಡಿಯಲ್ಲಿ ಕೇಸ್ ದಾಖಲಾಗಿದೆ.  ನಡೆದಿದ್ದೇನು ಎನ್ನುವುದನ್ನ ಗಮನಿಸುವುದಾದರೆ, ಇಲ್ಲಿನ ಬಾರ್ ವೊಂದರಲ್ಲಿ ಹಣದ ವ್ಯವಹಾರಕ್ಕೆ ಸಂಬಂದಿಸಿದಂತೆ ವ್ಯಕ್ತಿಯೊಬ್ಬರು … Read more

ಯಾಸಿನ್​ ಖುರೇಶಿ ವಿಚಾರಕ್ಕೆ ಇಬ್ಬರನ್ನು ಕಿಡ್ನ್ಯಾಪ್​ ಮಾಡಿ ಕೂಡಿಟ್ಟು ಹಲ್ಲೆ ! ಜಯನಗರ FIR ನಲ್ಲಿ ಏನಿದೆ

Youths Kidnapped for Keeping Yaseen Qureshis Photo 

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 27 2025 :  ಶಿವಮೊಗ್ಗದಲ್ಲಿ ಈ ಹಿಂದೆ ನಡೆದಿದ್ದ ಗ್ಯಾಂಗ್​ ವಾರ್​ನಲ್ಲಿ ಸಾವನ್ನಪ್ಪಿದ್ದ ಯಾಸಿನ್ ಖುರೇಶಿ ವಿಚಾರ ಇಬ್ಬರು ಯುವಕರನ್ನ ಅಪಹರಿಸಿದ್ದಷ್ಟೆ ಅಲ್ಲದೆ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಕಳೆದ ಸೆಪ್ಟೆಂಬರ್ 22 ರಂದು ನಡೆದಿದ್ದ ಘಟನೆಯ ಸಂಬಂಧ ಸೆಪ್ಟೆಂಬರ್​ 24 ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಸಹ ದಾಖಲಾಗಿದೆ.  THE BHARATIYA NYAYA SANHITA (BNS), 2023 (U/s-118(1),189(2),191(2),191(3),115(2),140(2),351(2),352,190)ಎಫ್​ಐಆರ್​ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಕೋರ್ಟ್​ ವಿಚಾರಣೆಗೆ ಎಂದು ಬಂದಿದ್ದ  ಇಬ್ಬರು … Read more

ಜಗಳ ಬಿಡಿಸಿದವನಿಗೆ ಬಿತ್ತು ಮಚ್ಚಿನೇಟು! ಕಾರಲ್ಲಿ ಟೂಲ್ಸ್​ ಹಾಕಿಕೊಂಡು ಬಂದು ಅಟೆಂಪ್ಟ್​!

sagara police police Bengaluru Engineer Cheated of 20 Lakhs for Gomala Land Bengaluru Engineer Unknown person body in shivamogga Three Bodies Found in Three Separate Locations

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 : ಜಗಳ ಬಿಡಿಸಲು ಹೋದ ವ್ಯಕ್ತಿಗೆ ಲಾಂಗಿನೇಟು ಬಿದ್ದ ಪ್ರಕರಣವೊಂದು ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯಲ್ಲಿ ಎಲ್​& ಓ ನಿರ್ವಹಣೆಯ ಬಗ್ಗೆ ಸಾಕಷ್ಟು ಕುಹುಕಗಳಿರುವೆ. ಇದರ ನಡುವೆ ಇಂತಹದ್ದೊಂದು ಘಟನೆ ನಡೆದಿದೆ. ಕಳೆದ 23 ನೇ ತಾರೀಖು ನಡೆದ ಘಟನೆಯ ಸಂಬಂಧ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ 2. Act & Section: THE BHARATIYA NYAYA SANHITA (BNS), 2023 (U / s – 126(2), 352, … Read more

ಶಿವಮೊಗ್ಗ: ಕ್ರೈಂ ತಡೆಯಲು ಚೀತಾ ಸೇರಿ 2 ಪೆಟ್ರೋಲಿಂಗ್​ನ್ನ ಜಿಲ್ಲೆಯಾದ್ಯಂತ ಕಡ್ಡಾಯಗೊಳಿಸಿದ SP! ಇವರ ಇಲ್ಲಿದೆ

Shivamogga Police Reintroduces Cheetah Patrolling

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 25 2025 : ಶಿವಮೊಗ್ಗದಲ್ಲಿ ಚಡ್ಡಿಗ್ಯಾಂಗ್​ ಮತ್ತೆ ಕಾಣಿಸಿಕೊಂಡಿದೆ ಎನ್ನುವ ವಿಚಾರದ ಜೊತೆಜೊತೆಗೆ ಕಳ್ಳತನದಂತಹ ಪ್ರಕರಣಗಳು ಸಹ ದಾಖಲಾಗುತ್ತಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಶಿವಮೊಗ್ಗದಲ್ಲಿ ಮಾರ್ನಿಂಗ್ ಬೀಟ್ ಕಡ್ಡಾಯಗೊಳಿಸಿದೆ. ಈ ಸಂಬಂಧ ಎಸ್​ಪಿ ಮಿಥುನ್ ಕುಮಾರ್ ಶಿವಮೊಗ್ಗ ಜಿಲ್ಲೆಯಾದ್ಯಂತ ಕಡ್ಡಾಯವಾಗಿ ಗುಡ್ ಮಾರ್ನಿಂಗ್ ಬೀಟ್ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.  pic.twitter.com/u2RfAWh2iZ — SP Shivamogga (@Shivamogga_SP) September 24, 2025 ಬರುತ್ತೆ ಚೀತಾ ಮಾರ್ನಿಂಗ್ ಬೀಟ್ … Read more

ಕುಡಿದಿದ್ದಿಯಾ ಬಸ್ ಹತ್ತಬೇಡ ಅಂದ ಕಂಡೆಕ್ಟರ್​! 112 ಗೆ ಕಂಪ್ಲೆಂಟ್ ಮಾಡಿದ ಪ್ಯಾಸೆಂಜರ್

Railway technical inspectionpolice register a POCSO case against a 55-year-old man Cyber crimeostponed bsy case to september 2 Shivamogga District Court

ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದಲ್ಲಿ 112 ಪೊಲೀಸರಿಗೆ ಆಗಾಗ ಬರುವ ಸಮಸ್ಯೆಗಳು ಸ್ವತಃ ಅವರಿಗೆ ಸವಾಲಾಗಿರುತ್ತದೆ. ಹಾಗಿದ್ರೂ ಅನೇಕ ಸಮಸ್ಯೆಗಳನ್ನು ಅವರು ಸ್ಥಳದಲ್ಲಿಯೇ ಬಗೆಹರಿಸ್ತಾರೆ. ಇದು ಸಹ ಅಂತಹುದ್ದೆ ಒಂದು ಪ್ರಕರಣ. ಪ್ರಕರಣವೊಂದರಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಓಲ್ಡ್​ ಟೌನ್​ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಸ್​ ಹತ್ತಲು ಮುಂದಾದ ಪ್ಯಾಸೆಂಜರ್​ ಒಬ್ಬರನ್ನ ಕಂಡೆಕ್ಟರ್ ಒಬ್ಬರು ತಡೆದಿದ್ದಾರೆ. ಪ್ಯಾಸೆಂಜರ್ ಮದ್ಯಪಾನ ಮಾಡಿದ್ದಾನೆ ಎಂದು ಆರೋಪಿಸಿದ ನಿರ್ವಾಹಕ ಆತನನ್ನ ಬಸ್ ಹತ್ತದಂತೆ ತಡೆದಿದ್ದಾನೆ. ಆ ಬಳಿಕ ಬಸ್​ … Read more

ಶಿವಮೊಗ್ಗ : ಕರ್ನಾಟಕ ಸಂಘದ ಸಮೀಪ ಬಸ್​ ಸ್ಟ್ಯಾಂಡ್​ ಬಳಿ ವ್ಯಕ್ತಿ ಶವ ಪತ್ತೆ! ಆಗಬೇಕಿದೆ ಗುರುತು ಪತ್ತೆ

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 23 2025 :   ಕಳೆದ ಸೆ.14 ರಂದು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಸಂಘ ಬಸ್ ನಿಲ್ದಾಣದ ಹತ್ತಿರ ಫುಟ್‌ಪಾತ್‌ನಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈತನನ್ನು ಆಂಬ್ಯುಲೆನ್ಸ್ ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿದ ಬಳಿಕ ಅಲ್ಲಿನ ವೈದ್ಯರು ಅಪರಿಚಿತ ವ್ಯಕ್ತಿ ಮೃತ ಪಟ್ಟಿರುವುದಾಗಿ ದೃಢಪಡಿಸಿದ್ದಾರೆ.   ಮೃತರ ಹೆಸರು, ವಿಳಾಸ, ವಾರಸುದಾರರ ಬಗ್ಗೆ ಯಾವುದೇ ಸುಳಿವು ಇರುವುದಿಲ್ಲ. ಹಾಗಾಗಿ ಈತನ ಬಗ್ಗೆ ಸುಳಿವು ನೀಡುವಂತೆ ಪೊಲೀಸ್ ಇಲಾಖೆ ಮನವಿ … Read more

ಮೊಬೈಲ್​ಗೆ ಬಂತೊಂದು ಸ್ಪ್ಯಾಮ್​ ಕಾಲ್​ : ಬ್ಯಾಂಕ್​ ಬ್ಯಾಲೆನ್ಸ್​​ ಚೆಕ್​ ಮಾಡಿದಾಗ ವ್ಯಕ್ತಿಗೆ ಕಾದಿತ್ತು ಶಾಕ್​

Court Orders Walk-in Interview Shivamogga Court KFD Fatality Shivamogga Round up

Cyber crime shivamogga : ಶಿವಮೊಗ್ಗ : ಅಪರಿಚಿತ ವ್ಯಕ್ತಿಗಳು  ಶಿವಮೊಗ್ಗದ  ವ್ಯಕ್ತಿಯೊಬ್ಬರ ಎರಡು ಬ್ಯಾಂಕ್ ಖಾತೆಗಳಿಂದ ₹3,26,169 ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.  ಶಿವಮೊಗ್ಗದ ಈ ವ್ಯಕ್ತಿ ಸೆಪ್ಟೆಂಬರ್ 5, 2025ರಂದು ಅಸ್ಸಾಂನ ಗುವಾಹಟಿಯಲ್ಲಿ ತೀರ್ಥಯಾತ್ರೆಗೆ ತೆರಳಿದ್ದರು. ಅಂದು ಸಂಜೆ ಸುಮಾರು 6 ಗಂಟೆಗೆ ಅವರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು, ಆದರೆ ಅದನ್ನು ಅವರು ಸ್ವೀಕರಿಸಿರಲಿಲ್ಲ. ಕೆಲವು ದಿನಗಳ ನಂತರ, ಅಂದರೆ ಸೆಪ್ಟೆಂಬರ್ 9ರಂದು, ಅವರ ತಂದೆ ಎಸ್‌ಬಿಐ … Read more

ಜೀಪ್​ಗೆ ಹಾನಿ, ಆಯೋಜಕರ ಮೇಲೆ ಕೇಸ್/ 15 ದಿನದಲ್ಲಿ 2 ಸಲ ಚಿರತೆ ದಾಳಿ/ ಬೈಕ್​ ಅಪಘಾತ, ಇಬ್ಬರ ಸಾವು!

Court Orders Walk-in Interview Shivamogga Court KFD Fatality Shivamogga Round up

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 20 2025 : ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಪ್ರಕರಣಗಳನ್ನು ಸಂಕ್ಷಿಪ್ತವಾಗಿ ನೀಡುವ ಇವತ್ತಿನ ಚಟ್​ಪಟ್ ನ್ಯೂಸ್​  ಡಿವೈಎಸ್​ಪಿ ವಾಹನಕ್ಕೆ ಹಾನಿ ಕೇಸ್​ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಾಸೂರು ಸರ್ಕಲ್ ಬಳಿ ಗಣಪತಿ ಮೆರವಣಿಗೆ ವೇಳೆ  ಸಿಡಿಸಿದ ಪಟಾಕಿಯೊಂದು ನೇರವಾಗಿ ಡಿವೈಎಸ್‌ಪಿ ಅವರ ಪೊಲೀಸ್ ಜೀಪಿಗೆ ತಗುಲಿ ಅದರ ಗಾಜು ಒಡೆದಿತ್ತು. ಈ ಸಂಬಂಧ  ಮೆರವಣಿಗೆ ಆಯೋಜಕರ ವಿರುದ್ಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಡಿವೈಎಸ್‌ಪಿ ಅವರು ಬಂದೋಬಸ್ತ್ ನಲ್ಲಿದ್ದ … Read more

ಶಿವಮೊಗ್ಗ : ನಿಮಗೂ ಹೀಗಾಗಬಹುದು,  ಪರಿಚಯಸ್ಥರ ಹೆಸರಲ್ಲಿ ವಂಚಕರು ಪೀಕಿದ ಹಣವೆಷ್ಟು ಗೊತ್ತಾ.. 

Court Orders Walk-in Interview Shivamogga Court KFD Fatality Shivamogga Round up

Cyber crime shivamogga  ತಂತ್ರಜ್ಞಾನ ಮುಂದುವರೆದ ಯುಗದಲ್ಲಿ ಮೊಬೈಲ್ ಹ್ಯಾಕ್ ಮಾಡುವುದು, ವಂಚಕರು ಪರಿಚಯಸ್ಥರ  ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ ಇಡುವುದು ಸಾಮಾನ್ಯವಾಗಿದೆ. ಕೆಲವರು ಇಂತಹ ಕರೆಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ, ಇನ್ನೂ ಕೆಲವರು ಅನುಕಂಪದಿಂದಾಗಿ ಅಥವಾ ಏನೋ ಸಮಸ್ಯೆ ಇರಬಹುದೆಂದು ಭಾವಿಸಿ, ಹ್ಯಾಕ್ ಆಗಿರುವ ಅರಿವಿಲ್ಲದೆ ಹಣವನ್ನು ಕಳುಹಿಸಿಬಿಡುತ್ತಾರೆ. ಇದೇ ರೀತಿಯ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದ್ದು, ಓರ್ವ ವ್ಯಕ್ತಿ ₹95,000 ಕಳೆದುಕೊಂಡಿದ್ದಾರೆ. ಶಿವಮೊಗ್ಗ ನಿವಾಸಿಯೊಬ್ಬರಿಗೆ ಅವರ ಪರಿಚಿತರ ವಾಟ್ಸ್‌ಆ್ಯಪ್‌ನಿಂದ ಒಂದು ಸಂದೇಶ ಬಂದಿದೆ. … Read more

ಭದ್ರಾವತಿ ನ್ಯೂಟೌನ್​, ಸಾಗರ ಟೌನ್​ನಲ್ಲಿ ಇಬ್ಬರು ಅರೆಸ್ಟ್! ಕಾರಣ ಕೋರ್ಟ್!

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 18 2025 : ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಹಾಗು ಭದ್ರಾವತಿ ತಾಲ್ಲೂಕುನಲ್ಲಿ ಕೋರ್ಟ್​ನಿಂದ ವಾರಂಟ್ ಆಗಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.   ಭದ್ರಾವತಿ ನ್ಯೂ ಟೌನ್ ಪೊಲೀಸ್ ಸ್ಟೇಷನ್​ನ ಪೊಲೀಸರು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ  ಬಂಧಿಸಿರುವ ಪೊಲೀಸರು ಆತನನ್ನು ಕೋರ್ಟ್​ಗೆ ಹಾಜರು ಪಡಿಸಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ಧಾರೆ. ಶಿವಮೊಗ್ಗ ಪೊಲೀಸ್, ಭದ್ರಾವತಿ ಪೊಲೀಸ್, ಸಾಗರ ಪೊಲೀಸ್, ಆರೋಪಿಗಳ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು