ವಿಶಾಖಪಟ್ಟಣ ದಿಂದ ಶಿವಮೊಗ್ಗಕ್ಕೆ ಕೊಳೆತ ಮೀನುಗಳ ಜೊತೆಗೆ ಬರುತ್ತೆ ಮತ್ತಿನ ಮಾಲು! ಹೇಗೆ ಇದೆಲ್ಲಾ ಕಂಪ್ಲೀಟ್ ಸ್ಟೋರಿ!

MALENADU TODAY BIG EXCLUSIVE /Malenadu today story / SHIVAMOGGA  /  ಶಿವಮೊಗ್ಗ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಗಾಂಜಾ ಮಾಫೀಯ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಾ ಹೋಗುತ್ತಿದೆ. ಕಾಡಿನ ಮದ್ಯೆ ಶುಂಠಿ ಚೆಂಡು ಹೂವು ಬೆಳೆಗಳ ಮಧ್ಯೆ ಬೆಳೆಯಲಾಗುತ್ತಿರುವ ಮಲೆನಾಡಿನ ಗಾಂಜಾ ಹೊರಜಿಲ್ಲೆಹೊರ ರಾಜ್ಯಗಳಿಗೆ ಸಪ್ಲೆ ಆಗುತ್ತಿದೆ. ಆದರೆ ಇಲ್ಲಿನ ಗಾಂಜಾಕ್ಕೆ ಕೇಜಿಗೆ 15 ರಿಂದ 20 ಸಾವಿರ ಹಣಕೊಡಬೇಕು. ದುಬಾರಿ ಬೆಲೆಕೊಟ್ಟು ಅದನ್ನು ವ್ಯಸನಿಗಳಿಗೆ ನೀಡುವುದು ಪೆಡ್ಲರ್ ಗಳಿಗೂ ಕಷ್ಟವಾಗಿದೆ. ಹೀಗಾಗಿ ಶಿವಮೊಗ್ಗದ ಗಾಂಜಾ ಪೆಡ್ಲರ್ … Read more

MALENADU TODAY SUNDAY STORY: ಎಲ್ಲೋ ಕುಳಿತು ಪೆಡ್ಲರ್​ಗಳು ಶಿವಮೊಗ್ಗದಲ್ಲಿ ಗಾಂಜಾ ಡೀಲ್​ ಹೇಗೆ ಕುದುರಿಸ್ತಾರೆ ಗೊತ್ತಾ?

MALENADU TODAY SUNDAY STORY: ಎಲ್ಲೋ ಕುಳಿತು ಪೆಡ್ಲರ್​ಗಳು ಶಿವಮೊಗ್ಗದಲ್ಲಿ ಗಾಂಜಾ ಡೀಲ್​ ಹೇಗೆ ಕುದುರಿಸ್ತಾರೆ ಗೊತ್ತಾ? ವಾಟ್ಸ್ಯಾಪ್​ ಮಾಲಾಮಾಲ್​ ಇದು ಮತ್ತಿನ ಲೋಕದ ರೋಚ‘ಕತೆ!’ story-drug-world-malnad Malenadu today story / SHIVAMOGGA ಕ್ಲೀನ್​ ಇಂಡಿಯಾದ ಮಾದರಿಯಲ್ಲಿ ಶಿವಮೊಗ್ಗವೂ ಸಹ ಗಾಂಜಾದಿಂದ ಮುಕ್ತಗೊಳ್ಳಬೇಕಿದೆ. ನಶೆಯ ಮತ್ತಿನಲ್ಲಿ ನಡೆಯುತ್ತಿರುವ ಸೋಕಾಲ್ಡ್​ ಅಕ್ರಮ ವ್ಯವಹಾರಗಳು ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್​ ಉತ್ತಮ ಹೆಜ್ಜೆಯನ್ನೆ ಇರಿಸಿದ್ದಾರೆ. ಇದಕ್ಕೆ ಬೆಂಬಲವಾಗಿ ಮಲೆನಾಡು ಟುಡೇ ಕೂಡ ನಿಂತಿದೆ. ಮಲೆನಾಡು ಟುಡೆ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು