ಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನಕ್ಸಲ್ ಆಗಿದ್ದೇಗೆ ಗೊತ್ತ? ನೀವು ನಂಬದ ಸ್ಟೋರಿಯಿದು!

The life story of Naxal B.G. Krishnamurthy /ಎಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನ್ಯಾಯಾಧೀಶನಾಗುತ್ತಾನೆಂದು ಅಂದುಕೊಂಡಿದ್ದರು ಸಹಪಾಠಿಗಳು, ಆದರೆ ಈತ ಕವಲುದಾರಿಯಲ್ಲಿ ಸಾಗಿ ನಕ್ಸಲನಾಗುತ್ತಾನೆಂದು ಯಾರು ಊಹಿಸಿರಲಿಲ್ಲ! ನೀವು ನಂಬದ ಸ್ಟೋರಿಯಿದು ಬಿ. ಜಿ ಕೃಷ್ಣಮೂರ್ತಿ. ಸಧ್ಯ ಕರ್ನಾಟಕ ತಮಿಳುನಾಡು, ಕೇರಳ ಪೊಲೀಸರ ಹಿಟ್ ಲೀಸ್ಟ್ ನಲ್ಲಿರುವ ನಕ್ಸಲ್ ನಾಯಕ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯನ್ನು ಮಂಚೂಣಿಯಲ್ಲಿ ಮುನ್ನೆಡುಸುತ್ತದ್ದ ಕೃಷ್ಣಮೂರ್ತಿಯನ್ನು ಕೇರಳದ ವೈನಾಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿ. ಜಿ ಕೃಷ್ಣಮೂರ್ತಿ ಮುಂದೆ ನಕ್ಸಲ್ … Read more

ಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನಕ್ಸಲ್ ಆಗಿದ್ದೇಗೆ ಗೊತ್ತ? ನೀವು ನಂಬದ ಸ್ಟೋರಿಯಿದು!

The life story of Naxal B.G. Krishnamurthy /ಎಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನ್ಯಾಯಾಧೀಶನಾಗುತ್ತಾನೆಂದು ಅಂದುಕೊಂಡಿದ್ದರು ಸಹಪಾಠಿಗಳು, ಆದರೆ ಈತ ಕವಲುದಾರಿಯಲ್ಲಿ ಸಾಗಿ ನಕ್ಸಲನಾಗುತ್ತಾನೆಂದು ಯಾರು ಊಹಿಸಿರಲಿಲ್ಲ! ನೀವು ನಂಬದ ಸ್ಟೋರಿಯಿದು ಬಿ. ಜಿ ಕೃಷ್ಣಮೂರ್ತಿ. ಸಧ್ಯ ಕರ್ನಾಟಕ ತಮಿಳುನಾಡು, ಕೇರಳ ಪೊಲೀಸರ ಹಿಟ್ ಲೀಸ್ಟ್ ನಲ್ಲಿರುವ ನಕ್ಸಲ್ ನಾಯಕ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯನ್ನು ಮಂಚೂಣಿಯಲ್ಲಿ ಮುನ್ನೆಡುಸುತ್ತದ್ದ ಕೃಷ್ಣಮೂರ್ತಿಯನ್ನು ಕೇರಳದ ವೈನಾಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿ. ಜಿ ಕೃಷ್ಣಮೂರ್ತಿ ಮುಂದೆ ನಕ್ಸಲ್ … Read more

ವಿಶಾಖಪಟ್ಟಣ ದಿಂದ ಶಿವಮೊಗ್ಗಕ್ಕೆ ಕೊಳೆತ ಮೀನುಗಳ ಜೊತೆಗೆ ಬರುತ್ತೆ ಮತ್ತಿನ ಮಾಲು! ಹೇಗೆ ಇದೆಲ್ಲಾ ಕಂಪ್ಲೀಟ್ ಸ್ಟೋರಿ!

MALENADU TODAY BIG EXCLUSIVE /Malenadu today story / SHIVAMOGGA  /  ಶಿವಮೊಗ್ಗ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಗಾಂಜಾ ಮಾಫೀಯ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಾ ಹೋಗುತ್ತಿದೆ. ಕಾಡಿನ ಮದ್ಯೆ ಶುಂಠಿ ಚೆಂಡು ಹೂವು ಬೆಳೆಗಳ ಮಧ್ಯೆ ಬೆಳೆಯಲಾಗುತ್ತಿರುವ ಮಲೆನಾಡಿನ ಗಾಂಜಾ ಹೊರಜಿಲ್ಲೆಹೊರ ರಾಜ್ಯಗಳಿಗೆ ಸಪ್ಲೆ ಆಗುತ್ತಿದೆ. ಆದರೆ ಇಲ್ಲಿನ ಗಾಂಜಾಕ್ಕೆ ಕೇಜಿಗೆ 15 ರಿಂದ 20 ಸಾವಿರ ಹಣಕೊಡಬೇಕು. ದುಬಾರಿ ಬೆಲೆಕೊಟ್ಟು ಅದನ್ನು ವ್ಯಸನಿಗಳಿಗೆ ನೀಡುವುದು ಪೆಡ್ಲರ್ ಗಳಿಗೂ ಕಷ್ಟವಾಗಿದೆ. ಹೀಗಾಗಿ ಶಿವಮೊಗ್ಗದ ಗಾಂಜಾ ಪೆಡ್ಲರ್ … Read more

MALENADU TODAY SUNDAY STORY: ಎಲ್ಲೋ ಕುಳಿತು ಪೆಡ್ಲರ್​ಗಳು ಶಿವಮೊಗ್ಗದಲ್ಲಿ ಗಾಂಜಾ ಡೀಲ್​ ಹೇಗೆ ಕುದುರಿಸ್ತಾರೆ ಗೊತ್ತಾ?

MALENADU TODAY SUNDAY STORY: ಎಲ್ಲೋ ಕುಳಿತು ಪೆಡ್ಲರ್​ಗಳು ಶಿವಮೊಗ್ಗದಲ್ಲಿ ಗಾಂಜಾ ಡೀಲ್​ ಹೇಗೆ ಕುದುರಿಸ್ತಾರೆ ಗೊತ್ತಾ? ವಾಟ್ಸ್ಯಾಪ್​ ಮಾಲಾಮಾಲ್​ ಇದು ಮತ್ತಿನ ಲೋಕದ ರೋಚ‘ಕತೆ!’ story-drug-world-malnad Malenadu today story / SHIVAMOGGA ಕ್ಲೀನ್​ ಇಂಡಿಯಾದ ಮಾದರಿಯಲ್ಲಿ ಶಿವಮೊಗ್ಗವೂ ಸಹ ಗಾಂಜಾದಿಂದ ಮುಕ್ತಗೊಳ್ಳಬೇಕಿದೆ. ನಶೆಯ ಮತ್ತಿನಲ್ಲಿ ನಡೆಯುತ್ತಿರುವ ಸೋಕಾಲ್ಡ್​ ಅಕ್ರಮ ವ್ಯವಹಾರಗಳು ನಿಲ್ಲಬೇಕಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್​ ಉತ್ತಮ ಹೆಜ್ಜೆಯನ್ನೆ ಇರಿಸಿದ್ದಾರೆ. ಇದಕ್ಕೆ ಬೆಂಬಲವಾಗಿ ಮಲೆನಾಡು ಟುಡೇ ಕೂಡ ನಿಂತಿದೆ. ಮಲೆನಾಡು ಟುಡೆ … Read more

TODAY BIG EXCLUSIVE : ಶಿವಮೊಗ್ಗದ ಹೊಸನಗರಕ್ಕೆ ಎನ್​ಐಎ ಟೀಂ ಬಂದಿದ್ದೇಕೆ? ಕೇರಳ ಪೊಲೀಸರು ಪಡೆದ ಮಾಹಿತಿ ಏನು?

TODAY BIG EXCLUSIVE :Malenadu today story / SHIVAMOGGA  ಶಿವಮೊಗ್ಗದ ಹೊಸನಗರಕ್ಕೆ ಎನ್​ಐಎ ಟೀಂ ಬಂದಿದ್ದೇಕೆ? ನಕ್ಸಲ್​ ಟೀಂ ‘ಕಲೆಕ್ಷನ್​’ ಇನ್ನೂ ನಡೆಯುತ್ತಿದ್ಯಾ? ಈಗೆಲ್ಲಿ ಌಕ್ಟೀವ್​ ಆಗಿದ್ದಾರೆ ಕೆಂಪು ಉಗ್ರರು! Shivamogga Naxal news ಕೇರಳದ ಮಲ್ಲಾಪುರಂನ ಎಡಕ್ಕಾರಾ ಪೊಲೀಸ್​ ಠಾಣೆಯಲ್ಲಿ (2017) ನೀಲಂಬರ್​ ಫಾರೆಸ್ಟ್​ನಲ್ಲಿ ನಕ್ಸಲ್​ ಧ್ವಜವನ್ನು ಹಾರಿಸಿ ಸಭೆಯನ್ನು ನಡೆಸಿದ್ದರ ಸಂಬಂಧ ಎಫ್​ಐಆರ್​ ದಾಖಲಾಗಿರುತ್ತೆ. ಈ ಎಫ್ಐಆರ್​ನಲ್ಲಿ ಕೇರಳ ಪೊಲೀಸರು ಕಾಳಿದಾಸ, ಕೃಷ್ಣಾ, ರಾಜೇಶ್​ ಚಿಟ್ಟಿಲಪಿಲ್ಲಿ, ದೀನೇಶ್​ ಹಾಗೂ ರಾಜೀವನ್ ವಿರುದ್ಧ 2021 … Read more

ಶಿವಮೊಗ್ಗದಲ್ಲಿ ಐದು ನದಿಗಳು ಹುಟ್ಟುವ ಅಗಸ್ತ್ಯ ಪರ್ವತ ಎಲ್ಲಿದೆ ಗೊತ್ತಾ? ಆಂಜನೇಯ ಸ್ವಾಮಿಯ ಕೈ ಬೆರಳಿನಿಂದ ತೀರ್ಥೋದ್ಭವವಾದ ಕಥೆ ಗೊತ್ತಾ?

ಶಿವಮೊಗ್ಗ ಅಗಾಧ ನಿಗೂಢ ಸಂಗತಿಗಳ ಒಡಲು, ಇಲ್ಲಿಲ್ಲ ಎಂಬ ಸಂಗತಿಗಳೇ ಅಪರೂಪ.  ಮಳೆಯ ವೀಡು, ಕಾಳಿಂಗದ ತವರಾಗಿರುವ ಶಿವಮೊಗ್ಗದಲ್ಲಿ ಐದು ನದಿಗಳು ಹುಟ್ಟುವ ಒಂದು ವಿಶೇಷ ಸ್ಥಳವಿದೆ. ಅದನ್ನು ಅಗಸ್ತ್ಯ ಪರ್ವತ ಎಂದು ಕರೆಯಲಾಗುತ್ತಿತ್ತು. ಆ ಪರ್ವತದ ಪವಿತ್ರ ಸ್ಥಳದದ ಬಗ್ಗೆಒಂದಷ್ಟು ಮಾಹಿತಿ ನಿಮ್ಮ ಮುಂದಿಡುತ್ತಿದ್ದೇವೆ. ಶಿವಮೊಗ್ಗ ಸಿಟಿಯಿಂದ 61 ಕಿಲೋಮೀಟರ್​ ದೂರದಲ್ಲಿ ಹುಂಚ ಎಂಬ ಐತಿಹಾಸಿಕ ಊರಿನ ಸಮೀಪ ಬಿಲ್ಲೇಶ್ವರ ಎಂಬ ಬೆಟ್ಟ ಸಿಗುತ್ತದೆ. ಈ ಬಿಲ್ಲೇಶ್ವರ ಬೆಟ್ಟದ ಸಮೀಪ ಬಿಲ್ಲೇಶ್ವರ ಎಂಬ ದೇವಾಲಯವಿದೆ. ಸಾಕ್ಷಾತ್ … Read more

ಶಿವಮೊಗ್ಗದಲ್ಲಿ ಐದು ನದಿಗಳು ಹುಟ್ಟುವ ಅಗಸ್ತ್ಯ ಪರ್ವತ ಎಲ್ಲಿದೆ ಗೊತ್ತಾ? ಆಂಜನೇಯ ಸ್ವಾಮಿಯ ಕೈ ಬೆರಳಿನಿಂದ ತೀರ್ಥೋದ್ಭವವಾದ ಕಥೆ ಗೊತ್ತಾ?

ಶಿವಮೊಗ್ಗ ಅಗಾಧ ನಿಗೂಢ ಸಂಗತಿಗಳ ಒಡಲು, ಇಲ್ಲಿಲ್ಲ ಎಂಬ ಸಂಗತಿಗಳೇ ಅಪರೂಪ.  ಮಳೆಯ ವೀಡು, ಕಾಳಿಂಗದ ತವರಾಗಿರುವ ಶಿವಮೊಗ್ಗದಲ್ಲಿ ಐದು ನದಿಗಳು ಹುಟ್ಟುವ ಒಂದು ವಿಶೇಷ ಸ್ಥಳವಿದೆ. ಅದನ್ನು ಅಗಸ್ತ್ಯ ಪರ್ವತ ಎಂದು ಕರೆಯಲಾಗುತ್ತಿತ್ತು. ಆ ಪರ್ವತದ ಪವಿತ್ರ ಸ್ಥಳದದ ಬಗ್ಗೆಒಂದಷ್ಟು ಮಾಹಿತಿ ನಿಮ್ಮ ಮುಂದಿಡುತ್ತಿದ್ದೇವೆ. ಶಿವಮೊಗ್ಗ ಸಿಟಿಯಿಂದ 61 ಕಿಲೋಮೀಟರ್​ ದೂರದಲ್ಲಿ ಹುಂಚ ಎಂಬ ಐತಿಹಾಸಿಕ ಊರಿನ ಸಮೀಪ ಬಿಲ್ಲೇಶ್ವರ ಎಂಬ ಬೆಟ್ಟ ಸಿಗುತ್ತದೆ. ಈ ಬಿಲ್ಲೇಶ್ವರ ಬೆಟ್ಟದ ಸಮೀಪ ಬಿಲ್ಲೇಶ್ವರ ಎಂಬ ದೇವಾಲಯವಿದೆ. ಸಾಕ್ಷಾತ್ … Read more