ಸಾಗರ ಗ್ರಾಮಾಂತರ ಪೊಲೀಸ್​ ಸ್ಟೇಷನ್​ಗೆ ಬಂದ ನಾಗರ ಹಾವು!

ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ನಿನ್ನೆ ನಾಗರಾಜನದ್ದೇ ಸುದ್ದಿಯಾಗಿತ್ತು. ದೂರು ಹೇಳಿಕೊಳ್ಳಲು ಬರುವ ಜನರ ನಡುವೆ, ನಾಗರ ಹಾವೊಂದು ಗ್ರಾಮಾಂತರ ಠಾಣೆಯ ಆವರಣಕ್ಕೆ ಬಂದುಬಿಟ್ಟಿತ್ತು. ಪರಿಣಾಮ ಸಿಬ್ಬಂದಿಯ ಎದೆಬಡಿತ ತುಸು ಜಾಸ್ತಿಯಾಗಿತ್ತು.  ಈ ನಡುವೆ ಸ್ಥಳಕ್ಕೆ ಬಂಧ ಅನೂಪ್​ ಎಂಬವರು ಗ್ರಾಮಾಂತರ ಠಾಣೆಯ ಆವರಣಲ್ಲಿ ಹರಿದಾಡ್ತಿದ್ದ ಹಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.  ನಡೆದಿದ್ದು ವಿವರವಾಗಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲು ಬಂದಿದ್ದವರು ಠಾಣೆಯ ಆವರಣದಲ್ಲಿರುವ ನೆರಳಿನಲ್ಲಿ ಕುಳಿತುಕೊಂಡಿದ್ದರು, ಈ ವೇಳೆ ಅಲ್ಲಿಯೇ ಸರ ಸರ ಎಂದು ಹರಿದಾಡಿದ ಶಬ್ದ … Read more

ವಧು ಇದ್ದರೇ ತಿಳಿಸಿಕೊಡಿ, ಎಂದು ಶಿವಮೊಗ್ಗ ಎಸ್​ಪಿಗೆ ಪತ್ರ ಬರೆದ ವರ ಮಹಾಶಯ

ವ್ಯಕ್ತಿಯೊಬ್ಬ ಶಿವಮೊಗ್ಗ ಎಸ್​ಪಿಯವರಿಗೆ ವಧು ಇದ್ದಲ್ಲಿ ತಿಳಿಸಿ ಎಂದು ಕೊಟ್ಟ ಮನವಿ ಪತ್ರವೊಂದು ಇದೀಗ ಸಖತ್ ವೈರಲ್​ ಆಗಿದೆ.  ಶಿವಮೊಗ್ಗ ಎಸ್​ಪಿಯವರೆಗೆ ಅಡ್ರೆಸ್​ ಮಾಡಿರುವ ಪತ್ರದಲ್ಲಿ ವಿಚಾರ ಹೀಗಿದೆ ಮಾನ್ಯರೇ, ವಿಷಯ: ವಿವಾಹ ಮಾಡಿಕೊಳ್ಳುವ ಸಲುವಾಗಿ ವಧು ಇದ್ದಲ್ಲಿ ತಿಳಿಸುವ ಬಗ್ಗೆ. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಭದ್ರಾವತಿ ನಗರದಲ್ಲಿ ಜನಿಸಿರುತ್ತೇನೆ. ನಾನು ಯಾದವ ಗೊಲ್ಲ ಜಾತಿಗೆ ಸೇರಿದವನಾಗಿರುತ್ತೇನೆ. ನನ್ನ ತಂದೆ ಕಡೆಯವರು. ಆಂಧ್ರಪ್ರದೇಶ ರಾಜ್ಯ ಶ್ರೀ ಸತ್ಯಸಾಯಿ ಜಿಲ್ಲೆಯವರಾಗಿರುತ್ತಾರೆ. ನಮ್ಮ ತಂದೆಯವರು ರಿಟೈಡ್ ಡೈಪೋಟಿ … Read more

‘4E’| ಹೊನ್ನಾಳಿ ಚಂದ್ರು ಸಾವಿಗೆ ಕಾರಣವಾಯ್ತಾ ‘4E’ | ವೈಜ್ಞಾನಿಕ ತನಿಖಾ ಸಾರಾಂಶದಲ್ಲಿ ಘಟನೆಗೆ ಸಿಗುತ್ತಿದೆಯಾ ಸಾಕ್ಷ್ಯ!

‘4E’| ತುಂಗಾಕಾಲುವೆಯಲ್ಲಿ ಸಾವನ್ನಪ್ಪಿದ ರೇಣುಕಾಚಾರ್ಯರವರ ಸಹೋದರನ ಮಗ ಚಂದ್ರುರವರ ಸಾವಿನ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದು ಕೊಲೆಯೋ? ಅಪಘಾತವೋ ಎಂಬ ಚರ್ಚೆಗೆ ಬಿದ್ದ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮಾತ್ರ ವೈಜ್ಞಾನಿಕ ತನಿಖಾ ತಳಹದಿಯಲ್ಲಿಯೇ ಪ್ರಕರಣವನ್ನು ಭೇದಿಸಲು ಮುಂದಾಗಿದೆ. ಇದಕ್ಕೆ ಪೂರಕವಾಗಿ ಮಲೆನಾಡು ಟುಡೆ ತಂಡಕ್ಕೆ ಪೊಲೀಸ್ ತನಿಖಾ ಹಾದಿಯಲ್ಲಿ ಪರಿಗಣಿಸಲಾಗುವ ಒಂದು ಅಂಶದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ನಡೆದ ಘಟನೆಗಳು ಮತ್ತದರ ತನಿಖೆಗಳ ಸಂದರ್ಭದಲ್ಲಿ ಕಂಡು ಬಂದಿದ್ದ ಅಂಶಗಳು ಹಾಗೂ ಈ ಸಂಬಂಧ … Read more

HMC ಗಣಪತಿ : ಶಿವಮೊಗ್ಗದಲ್ಲಿಯೇ ಇದೇ ರಾಜ್ಯದ ಏಕೈಕ ಹಿಂದೂ, ಮುಸ್ಲಿಮ್​, ಕ್ರಿಶ್ಚಿಯನ್​ ಗಣಪತಿ!

Malenadu today news report  | HMC ಗಣಪತಿ : ಶಿವಮೊಗ್ಗದಲ್ಲಿಯೇ ಇದೇ ರಾಜ್ಯದ ಏಕೈಕ ಹಿಂದೂ, ಮುಸ್ಲಿಮ್​, ಕ್ರಿಶ್ಚಿಯನ್​ ಗಣಪತಿ! ಇಡೀ ಊರಿಗೆ ಒಬ್ಬನೇ ಗಣೇಶ, ಆತನ ಕಾವಲಿಗೆ ಒಬ್ಬನೇ ಪೊಲೀಸ್​! 22 ವರ್ಷಗಳಿಂದ ನಡೆಯುತ್ತಿರುವ HMC ಗಣಪನ ಬಗ್ಗೆ ಎಕ್ಸ್​ಕ್ಲ್ಯೂಸಿವ್ ಸ್ಟೋರಿ ಬರೆದಿದ್ದಾರೆ ಜೆಪಿ! JPEClUSIVE STORY ಶಿವಮೊಗ್ಗ ಸುದ್ದಿ (shivamogga suddi) : ಕೋಮುಸೂಕ್ಷ್ಮ ಶಿವಮೊಗ್ಗ, ಕೋಮು ದಳ್ಳುರಿಗೆ ಶಿವಮೊಗ್ಗ ವೇದಿಕೆಯಾಗುತ್ತಿದೆ ಎಂದು ಪುಟಗಟ್ಟಲೇ ಸುದ್ದಿಗಳು ಈಗೀಗ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರುತ್ತಿವೆ. ಶಿವಮೊಗ್ಗದ … Read more

KoranaKote Krishna :ಒಂದೇ ಮಾತಲ್ಲಿ, ಕಾಡು ಸುಡುವಷ್ಟು ಸ್ಫೋಟಕಗಳನ್ನ ಹುಡುಕಿಕೊಟ್ಟಿದ್ದ ಆತ ! ಮಲೆನಾಡ ನಕ್ಸಲ್​ ಕಥನ ಜೆಪಿ ಬರೆಯುತ್ತಾರೆ!

Shimoga Naxal KoranaKote Krishna Story ಒಂದೇ ಮಾತಲ್ಲಿ, ಕಾಡು ಸುಡುವಷ್ಟು ಸ್ಫೋಟಕಗಳನ್ನ ಹುಡುಕಿಕೊಟ್ಟಿದ್ದ ಆತ! ನಕ್ಸಲರ ಗುರುತೇ ಇಲ್ಲದ ರಾಜ್ಯದ ಪೊಲೀಸರಿಗೆ ಇಡೀ ತಂಡದ ವಿಳಾಸ ತಿಳಿಸಿದ್ದ! ಇಡೀ ರಾಜ್ಯದಲ್ಲಿಯೇ ಕೆಂಪು ಉಗ್ರರ ಮಗ್ಗಲು ಮುರಿದಿದ್ದ ಕೊರನ ಕೋಟೆ ಕೃಷ್ಣನ ಕಥೆಯಿದು! ಎಲ್ಲಿಯು ಸಿಗದ ಸ್ಟೋರಿ! ಮಲೆನಾಡ ನಕ್ಸಲ್​ ಕಥನ ಜೆಪಿ ಬರೆಯುತ್ತಾರೆ! ಅನುಮಾನಸ್ಪದವಾಗಿ ಬಂಧಿತನಾದ ಆ ಯುವಕ ಕೊಟ್ಟ ಸುಳಿವು ನಕ್ಸಲರು ಅಡಗಿಸಿಟ್ಟಿದ್ದ ಡಂಪ್ಸ್ ಪತ್ತೆಯಾಗುವಂತೆ ಮಾಡ್ತು ಹೇಗೆ ಗೊತ್ತಾ? ಆತನ ಬಂಧನದಿಂದ ಮುಂದೆ … Read more

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ?

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ? ಹೌದು 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ ಕಳೆದ ತಿಂಗಳು ತಾನೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಆದ್ರೆ ಅದುವರೆಗೂ ಬಿ.ಜೆ ಕೃಷ್ಣಮೂರ್ತಿ ಹೇಗಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಿರಲಿಲ್ಲ. ಕಾಲೇಜಿನ ಹಳೆ ಪೋಟೋ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿದ ಕರ್ನಾಟಕ ತಮಿಳುನಾಡು ಕೇರಳ ಪೊಲೀಸರಿಗೆ ಹಾಲಿ ಕೃಷ್ಣಮೂರ್ತಿ ಮುಖಚಹರೆ ಹೇಗಿದೆ … Read more

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ?

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ? ಹೌದು 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ ಕಳೆದ ತಿಂಗಳು ತಾನೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಆದ್ರೆ ಅದುವರೆಗೂ ಬಿ.ಜೆ ಕೃಷ್ಣಮೂರ್ತಿ ಹೇಗಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಿರಲಿಲ್ಲ. ಕಾಲೇಜಿನ ಹಳೆ ಪೋಟೋ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿದ ಕರ್ನಾಟಕ ತಮಿಳುನಾಡು ಕೇರಳ ಪೊಲೀಸರಿಗೆ ಹಾಲಿ ಕೃಷ್ಣಮೂರ್ತಿ ಮುಖಚಹರೆ ಹೇಗಿದೆ … Read more

ಹೇಗಿದ್ದ ನಕ್ಸಲ್​ ನಾಯಕರು ಈಗ ಹೇಗಾಗಿದ್ದಾರೆ ನೋಡಿ, ಎಕ್ಸ್​ಕ್ಲೂಸಿವ್​ ಫೋಟೋಸ್​ !

ಹೇಗಿದ್ದ ನಕ್ಸಲ್​ ನಾಯಕರು ಈಗ ಹೇಗಾಗಿದ್ದಾರೆ ನೋಡಿ, ಎಕ್ಸ್​ಕ್ಲೂಸಿವ್​ ಫೋಟೋಸ್​ ! ಕೇರಳ, ತಮಿಳು ನಾಡು ಪೊಲೀಸರ ಮುಂದಿನ ಬೇಟೆ ಯಾರು ಗೊತ್ತಾ? ಶಿವಮೊಗ್ಗ ಪೊಲೀಸ್​ರ ಮುಂದಿನ ಕ್ರಮವೇನು?ಒಂದು ಕಾಲವಿತ್ತು ಶಿವಮೊಗ್ಗ ವನ್ನ ನಕ್ಸಲ್​ ರ ಕಾರ್ಖಾನೆ ಅಂತಾ ಕರೆಯಲಾಗಿತ್ತು. ಹಾಗಿದ್ದ ನಕ್ಸಲ್​ ಚಟುವಟಿಕೆಯ ನಡು ಮುರಿದಿದ್ದು ಎಸ್​ಪಿ ಮುರುಗನ್​ ಸಮಯದಲ್ಲಿ ..ಆ ನಂತರ ಮಲೆನಾಡ ಘಟ್ಟ ಪ್ರದೇಶಗಳಿಂದ ಕ್ರಮೇಣವಾಗಿ ಕಣ್ಮರೆಯಾದ ನಕ್ಸಲ್​ರು ಬೇರೆ ಬೇರೆ ಕಡೆಗಳಲ್ಲಿ ತೆರಳಿದರು.ಜನರ ಸಹಕಾರವೂ ಸಿಗದೇ ಹಾಗೂ ತಮ್ಮನ್ನ ಬೆಂಬಲಿಸಿದವರ ಪೈಕಿ, … Read more

ಸಿಂಗಲ್​ ಫೋಟೋ ಕೂಡ ಸಿಗದ, ನಕ್ಸಲ್​ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? today exclusive

ಸಿಂಗಲ್​ ಫೋಟೋ ಕೂಡ ಸಿಗದ, ನಕ್ಸಲ್​ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? ಬಂಧನ ಅಧಿಕೃತಗೊಳಿಸಿದ ಕೇರಳ ಪೊಲೀಸ್​ ! ಕೇರಳ ಕೋರ್ಟ್​ ನ ಬಳಿಯಲ್ಲಿ ಆರೋಪಿಗಳ ಘೋಷಣೆ! ದಕ್ಷಿಣ ಭಾರತದ ಟಾಪ್​ ಮೋಸ್ಟ್​ ನಕ್ಸಲ್​ ನಾಯಕರಲ್ಲಿ ಒಬ್ಬನಾಗಿದ್ದ ಬಿಜಿ ಕೃಷ್ಣ ಮೂರ್ತಿ ಬಂಧನದ ಬಗ್ಗೆ ಮಲೆನಾಡು ಟುಡೇ ಮೊದಲನೇದಾಗಿ ಸುದ್ದಿ ಬರೆದಿತ್ತು. ಸದ್ಯ ಈ ಸಂಬಂಧ ಬಿಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಬಂಧನವನ್ನು ಕೇರಳ ಪೊಲೀಸರು ಅಧಿಕೃತಗೊಳಿಸಿದ್ದು ಕೇರಳದ ಕಣ್ಣೂರಿನ ತಲಸೈರೆ ಕೋರ್ಟ್​ಗೆ ಪ್ರೊಡ್ಯೂಸ್​ ಮಾಡಿದೆ. ಈ ವೇಳೆ … Read more

ಸಿಂಗಲ್​ ಫೋಟೋ ಕೂಡ ಸಿಗದ, ನಕ್ಸಲ್​ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? today exclusive

ಸಿಂಗಲ್​ ಫೋಟೋ ಕೂಡ ಸಿಗದ, ನಕ್ಸಲ್​ ಬಿಜಿಕೆ ಈಗ ಹೇಗಿದ್ದಾನೆ ಗೊತ್ತಾ!? ಬಂಧನ ಅಧಿಕೃತಗೊಳಿಸಿದ ಕೇರಳ ಪೊಲೀಸ್​ ! ಕೇರಳ ಕೋರ್ಟ್​ ನ ಬಳಿಯಲ್ಲಿ ಆರೋಪಿಗಳ ಘೋಷಣೆ! ದಕ್ಷಿಣ ಭಾರತದ ಟಾಪ್​ ಮೋಸ್ಟ್​ ನಕ್ಸಲ್​ ನಾಯಕರಲ್ಲಿ ಒಬ್ಬನಾಗಿದ್ದ ಬಿಜಿ ಕೃಷ್ಣ ಮೂರ್ತಿ ಬಂಧನದ ಬಗ್ಗೆ ಮಲೆನಾಡು ಟುಡೇ ಮೊದಲನೇದಾಗಿ ಸುದ್ದಿ ಬರೆದಿತ್ತು. ಸದ್ಯ ಈ ಸಂಬಂಧ ಬಿಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಬಂಧನವನ್ನು ಕೇರಳ ಪೊಲೀಸರು ಅಧಿಕೃತಗೊಳಿಸಿದ್ದು ಕೇರಳದ ಕಣ್ಣೂರಿನ ತಲಸೈರೆ ಕೋರ್ಟ್​ಗೆ ಪ್ರೊಡ್ಯೂಸ್​ ಮಾಡಿದೆ. ಈ ವೇಳೆ … Read more