Sunday, 27 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

Shivamogga news : ಶಿವಮೊಗ್ಗದ ಅಭಿವೃದ್ಧಿ ನಡುವೆಯೂ ಮಲೆನಾಡಿನ ಗ್ರಾಮಗಳ ರಸ್ತೆ ಸಂಕಷ್ಟ : ಡಾಂಬರ್ ಕಾಣದ ಬಂಗಲ್ಲಗಲ್ಲು – ಚದರವಳ್ಳಿ ಮಾರ್ಗ

prathapa thirthahalli
Last updated: July 23, 2025 1:13 pm
Prathapa thirthahalli - content producer
Share
SHARE

Shivamogga news : ಶಿವಮೊಗ್ಗದ ಅಭಿವೃದ್ಧಿ ನಡುವೆಯೂ ಮಲೆನಾಡಿನ ಗ್ರಾಮಗಳ ರಸ್ತೆ ಸಂಕಷ್ಟ: ‘ಡಾಂಬರ್ ಕಾಣದ’ ಬಂಗಲ್ಲಗಲ್ಲು – ಚದರವಳ್ಳಿ ಮಾರ್ಗ

ಶಿವಮೊಗ್ಗ ದೇಶದ ಅತಿದೊಡ್ಡ ಸೇತುವೆಯನ್ನು ಪಡೆದುಕೊಂಡಿದೆ, ವಿಶೇಷವಾದ ವಿಮಾನ ನಿಲ್ಧಾಣವನ್ನು ಪಡೆದುಕೊಂಡಿದೆ. ಅಭಿವೃದ್ಧಿ ಕಣ್ಣುಗಳಲ್ಲಿ ಇದು ಸಾಧನೆಯ ರೂಪ ಪಡೆದುಕೊಂಡರೆ, ಮಲೆನಾಡಿನ ಹಳ್ಳಿಗಳ ಅರಣ್ಯರೋಧನ ಮಾತ್ರ ಯಾರಿಗೂ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ  ಬಂಗಲ್ಲಗಲ್ಲು- ಕುಂಚೆ- ಬಂಗೋಡಿ-ಚದರವಳ್ಳಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ತುಮರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ  ಬಂಗಲ್ಲಗಲ್ಲು- ಕುಂಚೆ- ಬಂಗೋಡಿ-ಚದರವಳ್ಳಿ ಎಂಬ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಇಲ್ಲಿವರೆಗೂ ಡಾಂಬರ್​ ಕಂಡಿಲ್ಲ. ಕೊನೆಪಕ್ಷ ಉತ್ತಮವಾದ ಕಚ್ಚಾರಸ್ತೆಯು ಇಲ್ಲಿಲ್ಲ. ಮಳೆಗಾಲದಲ್ಲಿ ಇಲ್ಲಿ ಜಾರಿಕೊಂಡೆ ಮನೆ ತಲುಪುವ ಸ್ಥಿತಿಯಿದೆ. ಹಾಗಿದ್ದರೂ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಿ, ಈ ಊರ ಸಮಸ್ಯೆಯು ಕಾಣುತ್ತಿಲ್ಲ 

Shivamogga news ಬಂಗಲ್ಲಗಲ್ಲು- ಕುಂಚೆ- ಬಂಗೋಡಿ-ಚದರವಳ್ಳಿ ಗ್ರಾಮಗಳಲ್ಲು ಸಂಪರ್ಕಿಸುವ ಈ ರಸ್ತೆ,  ಸುಮಾರು 75 ಕ್ಕೂ ಹೆಚ್ಚು ಮನೆಗಳಿಗೆ ದಾರಿಯಾಗಿದೆ. ಸುಮಾರು 5 ಕಿಲೋ ಮೀಟರ್ ದೂರ ಸಾಗುವ ರಸ್ತೆಯಲ್ಲಿ ಮಳೆಗಾಲದಲ್ಲಿ ಸಂಚರಿಸುವುದೇ ಒಂದು ದೊಡ್ಡ ಸಮಸ್ಯೆ. ಅದು ಎಷ್ಟರ ಮಟ್ಟಿಗೆ ಅಂದರೆ, ಇಲ್ಲಿ ಸರ್ಕಾರಿ ಶಾಲೆ ಇದೆ ಆದರೆ ಪಾಠ ಮಾಡಲು ಯಾವ ಶಿಕ್ಷಕರು ಬರುವುದಿಲ್ಲ.  ಎಲ್ಲರ ಮನೆಯಲ್ಲೂ ಗ್ಯಾಸ್​ ವ್ಯವಸ್ಥೆ ಇದೆ ಆದರೆ ಸಿಲಿಂಡರ್ ಗಾಡಿಯವರು ಮನೆ ಬಾಗಿಲಿಗೆ ಬರಲು ಹಿಂದೇಟು ಹಾಕುತ್ತಾರೆ. ಯಾರಿಗಾದರೂ ಅನಾರೋಗ್ಯ  ಸಮಸ್ಯೆ ಆದರೆ ತುರ್ತಾಗಿ ಅಂಬ್ಯುಲೆನ್ಸ್​ ಸಹ ಇಲ್ಲಿಗೆ ಬರೋದಿಲ್ಲ. ಕೇಳಿದರೆ, ಆ ರಸ್ತೆಯಲ್ಲಿ ಬಂದರೆ ವಾಹನಗಳ ಜೀವವೂ ಹೋಗುತ್ತೆ ಎನ್ನುತ್ತಾರೆ. ಅಷ್ಟರಮಟ್ಟಿಗೆ ಇಲ್ಲಿನ ರಸ್ತೆ ಕೆಸರು ಗದ್ದೆ ಆಗಿರುತ್ತದೆ. ಮಳೆ ಜಾಸ್ತಿ ಬಂದರೆ, ದಾರಿಯುದ್ದಕ್ಕೂ ನಾಲ್ಕು ಚೀಲ ಆಗುವಷ್ಟು ಭತ್ತ ಬೆಳೆಯಬಹುದು. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಗ್ರಾಮಸ್ಥರು ಅನೇಕ ಬಾರಿ ರಸ್ತೆ ಅಭಿವೃದ್ದಿ ಮಾಡಿಕೊಡುವಂತೆ ಸಂಬಂಧ ಪಟ್ಟ ಇಲಾಖೆ ಪತ್ರವನ್ನು ಬರೆದಿದ್ದರು. ಆದರೆ, ಯಾರು ಸಹ ಕೇಳಲು ಬಂದಿಲ್ಲ ತೀರಾ ಇತ್ತೀಚೆಗೆ ಜೂನ್​ 25 ರಂದು ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಭೇಟಿಕೊಟ್ಟು, ಅನುದಾನ ಕೊಟ್ಟರೆ, ರಸ್ತೆ ನಿರ್ಮಿಸುವುದಾಗಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇಷ್ಟು ಬಿಟ್ಟರೆ, ಈ ಭಾಗದ ಜನರ ರಸ್ತೆ ಸಮಸ್ಯೆ ಕೇಳೋರು ಯಾರು ಇಲ್ಲದಂತಾಗಿದೆ. ಬಹುಶಃ ಈ ರಸ್ತೆ ನಿರ್ಮಾಣಕ್ಕೂ ಸಹ ಮುಖ್ಯಮಂತ್ರಿಗಳು ಅಥವಾ ಪ್ರಧಾನಿಯವರು ಸೂಚನೆ ಕೊಡಬೇಕೇನೋ?

car decor
NES Head Office, Balaraja Urs Road, Shivamogga
Shivamogga news ಅಭಿವೃದ್ದಿ ಕಾಣದ ರಸ್ತೆ
Shivamogga news ಅಭಿವೃದ್ದಿ ಕಾಣದ ರಸ್ತೆ

 

malenadutoday add
TAGGED:shivamogga news
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article ksrtc bus ಡಿಸೆಲ್​ ಖಾಲಿಯಾಗಿ ನಿಂತ ಕೆಎಸ್​ಆರ್​ಟಿಸಿ ಬಸ್​ ksrtc bus : ಹುಲಿಕಲ್ ಘಾಟ್‌ನಲ್ಲಿ ಇಂಧನ ಖಾಲಿಯಾಗಿ ಮಾರ್ಗ ಮಧ್ಯೆ ನಿಂತ ಕೆಎಸ್​ಅರ್​ಟಿಸಿ ಬಸ್​ : ವಾಹನ ಸಂಚಾರ ಅಸ್ತವ್ಯಸ್ತ
Next Article Haratalu halappa ಹರತಾಳು ಹಾಲಪ್ಪ ಮಧು ಬಂಗಾರಪ್ಪ ಮಾತಿಗೆ ಹರತಾಳು ಹಾಲಪ್ಪ ಕೌಂಟರ್​ ; ಏನೆಲ್ಲಾ ಹೇಳಿದರು
Leave a Comment

Leave a Reply Cancel reply

Your email address will not be published. Required fields are marked *

You Might Also Like

ಕಪ್ಪು ಸ್ಥಳಗಳನ್ನುಗುರುತಿಸುವಂತೆ ಸೂಚನೆ | ತಪ್ಪಿದ್ದಲ್ಲಿ ಕ್ರಮದ ವಾರ್ನಿಂಗ್‌ | ಕೇಸ್‌ ದಾಖಲಿಸಲು ಸೂಚನೆ | ಏನಿದು?

By 131
SHIVAMOGGA NEWS TODAY

ಹಬ್ಬದ ಪ್ರಯುಕ್ತ ಹುಲಿ ಸಿಂಹಧಾಮ ಮಂಗಳವಾರ ವೀಕ್ಷಣೆಗೆ ಲಭ್ಯ

By 131
SHIVAMOGGA NEWS TODAY

ಕಾಚಿನಕಟ್ಟೆಯಲ್ಲಿ ಸಾರ್ವಜನಿಕವಾಗಿ ಗನ್ ಹಿಡಿದು ಭಯ ಹುಟ್ಟಿಸಿದ ವ್ಯಕ್ತಿ

By 131

ಸಕ್ರೆಬೈಲ್ ಆನೆಬಿಡಾರದ ಬಳಿ ಮಂಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದ ಬಸ್ ಗೆ ಬೆಂಕಿ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up