ತಡೆಗೋಡೆಗೆ ಕಾರು ಡಿಕ್ಕಿ; ಇಬ್ಬರು ಸಹೋದರರು ಸಾವು, ಚಾಲಕನಿಗೆ ಗಾಯ

Lightning Strike Trading advertisement Current shock : Rippon pete Dasara Sports cyber crimeThreat case

Shikaripura accident : ತಡೆಗೋಡೆಗೆ ಕಾರು ಡಿಕ್ಕಿ; ಇಬ್ಬರು ಸಹೋದರರು ಸಾವು, ಚಾಲಕನಿಗೆ ಗಾಯ ಶಿಕಾರಿಪುರ: ಪಟ್ಟಣದ ಹೊರವಲಯದ ಕೊಟ್ಟ ಕ್ರಾಸ್ ಬಳಿ ರಸ್ತೆ ಬದಿಯ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಹೋದರರು ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮೃತರನ್ನು ಬಳ್ಳಿಗಾವಿ ಗ್ರಾಮದವರಾದ ಜೈನುಲ್ಲಾ ಬಿನ್‌ ಇಬ್ರಾಹಿಂ (26) ಮತ್ತು ಕೋಯಲ್ (18) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಚಾಲಕ ಅಭಿಷೇಕ್ (24) ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ … Read more

₹50 ಲಕ್ಷ ವೆಚ್ಚದಲ್ಲಿ ಅಶ್ವಾರೂಢ ಬಸವೇಶ್ವರರ ಕಂಚಿನ ಪ್ರತಿಮೆ ಸ್ಥಾಪನೆ! ವಿಶೇಷವಿದೆ!

Bhadravati news Basaveshwara Statue 25

Bhadravati news Basaveshwara Statue 25 ಭದ್ರಾವತಿಯಲ್ಲಿ ₹50 ಲಕ್ಷ ವೆಚ್ಚದಲ್ಲಿ ಬಸವೇಶ್ವರರ ಕಂಚಿನ ಪ್ರತಿಮೆ: ಪ್ರಮುಖ ರಸ್ತೆಗಳಿಗೆ ನೂತನ ಹೆಸರು ಭದ್ರಾವತಿ:  ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ₹50 ಲಕ್ಷ ವೆಚ್ಚದಲ್ಲಿ ಅಶ್ವಾರೂಢ ಬಸವೇಶ್ವರರ ಕಂಚಿನ ಪ್ರತಿಮೆ (Bronze statue of Basaveshwara) ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ.  ಹಳೆ ನಗರದ ಹೊಸ ಸೇತುವೆ ಪಕ್ಕದಲ್ಲಿ ಈ ಪ್ರತಿಮೆ ತಲೆ ಎತ್ತಲಿದೆ. ಈ ಸಂಬಂಧ  ನಗರಸಭೆಯ ಸರ್ ಎಂ.ವಿ. ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಜೆ.ಸಿ. ಗೀತಾ ರಾಜ್‌ಕುಮಾರ್ … Read more

ನಾಳೆ 2 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

KFD Fatality Shivamogga Round up

Rain Holiday ನಾಳೆ ಎರಡು ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಮತ್ತು ಶೀತ ವಾತಾವರಣದ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಜುಲೈ 26, 2025ರ ಶನಿವಾರದಂದು ಶಿವಮೊಗ್ಗ ಹಾಗೂ ತೀರ್ಥಹಳ್ಳಿ ತಾಲೂಕಿನ. ಎ ಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳು ಈ ಆದೇಶ ಹೊರಡಿಸಿದ್ದು, ರಜೆಯ ಅವಧಿಯಲ್ಲಿ ನಷ್ಟವಾಗುವ ಶೈಕ್ಷಣಿಕ ಪಠ್ಯಗಳನ್ನು ಮುಂದಿನ ರಜಾ ದಿನಗಳಲ್ಲಿ ಸರಿದೂಗಿಸಲು ಸಂಬಂಧಪಟ್ಟ ಶಾಲಾ ಮುಖ್ಯಸ್ಥರಿಗೆ … Read more

ನಿಖಿಲ್ ಕುಮಾರಸ್ವಾಮಿಯವರನ್ನ ಸ್ವಾಗತದ ವೇಳೆ ಕಳ್ಳರ ಕಮಾಲ್! ಹಲವರಿಗೆ ಶಾಕ್

Holehonnuru ಶಿವಮೊಗ್ಗ : ವಿಶೇಷ ಅಂದರೆ, ಇತ್ತೀಚೆಗೆ ನಡೆದ ಜನರೊಂದಿಗೆ ಜನತಾದಳ ಕಾರ್ಯಕ್ರಮದ ನಡುವೆ ಕಳ್ಳರು ತಮ್ಮ ಕರಾಮತ್ತು ತೋರಿಸಿ, ಮೊಬೈಲ್ ಹಾಗೂ ದುಡ್ಡು ಕದ್ದು ಪರಾರಿಯಾಗಿದ್ದಾರೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ ಸಮೂಹದ ನಡುವೆ ಹಲವರ ಜೇಬಿಗೆ ಕತ್ತರಿಬಿದ್ದಿದ್ದು, ಕಾರ್ಯಕ್ರಮದ ರಶ್​ನ್ನೆ ಕಳ್ಳರು ಬಂಡವಾಳ ಮಾಡಿಕೊಂಡಿದ್ದಾರೆ.  Holehonnuru ಮಲ್ಲಾಪುರದ ಶ್ರೀಗುಡ್ಡದ ಮಲ್ಲೇಶ್ವರ ಸಮುದಾಯ ಭವನದಲ್ಲಿ ಇತ್ತೀಚೆಗೆ ಜೆಡಿಎಸ್ ಕಾರ್ಯಕರ್ತರ ಸಮಾವೇಶ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿಖಿಲ್ ಕುಮಾರಸ್ವಾಮಿ … Read more

ಕೇಂದ್ರ ಸಚಿವರ ಬಳಿ ಶಿವಮೊಗ್ಗಕ್ಕಾಗಿ ಸಂಸದರಿಂದ ಹೊಸ ಎರಡು ಬೇಡಿಕೆ!ಇಲ್ಲಿದೆ ಮಾಹಿತಿ

Shivamogga Tourism MP BYR Raghavendra met Union Minister Gajendra Singh Shekhawat to request central assistance for developing Shivamogga's tourism sector,

Shivamogga Tourism MP BYR 25 ಶಿವಮೊಗ್ಗ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಸದ ರಾಘವೇಂದ್ರ ಮನವಿ: ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ Shivamogga Tourism MP BYR 25 ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಮುಖ ಪ್ರವಾಸೋದ್ಯಮ ತಾಣಗಳ [Tourism Destinations] ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ ನೆರವು ಪಡೆಯುವ ನಿಟ್ಟಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ … Read more

ULLU, ALTT ಸೇರಿದಂತೆ 20 ಕ್ಕೂ ಹೆಚ್ಚು OTT ಬ್ಯಾನ್! ಇನ್ಮೇಲೆ ಅದೆಲ್ಲಾ ಸಿಗಲ್ಲ!

OTT Platform Indian Government Bans Over 20 OTT Platforms 20

OTT Platform Indian Government Bans Over 20 OTT Platforms ನವದೆಹಲಿ: ಇತ್ತೀಚೆಗೆ ಅಶ್ಲೀಲ ಒಟಿಟಿಗಳ ಸಂಖ್ಯೆ ವಿಪರೀತವಾಗಿದ್ದವು, ಅಲ್ಲದೆ ಅಶ್ಲೀಲ ವಿಡಿಯೋಗಳ ದೊಡ್ಡ ಮಾರುಕಟ್ಟೆಯನ್ನ ಈ ಒಟಿಟಿ ಸೃಷ್ಟಿ ಮಾಡಿತ್ತು. ಇದೀಗ ಇಂತಹ ಓಟಿಟಿಗಳ ಮೇಲೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಇದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ,  ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಿದ ಆರೋಪ ಹಾಗೂ ಮತ್ತು ವಿವಿಧ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ULLU, ALTT ಮತ್ತು ಡೆಸಿಫ್ಲಿಕ್ಸ್ ಸೇರಿದಂತೆ 20ಕ್ಕೂ ಹೆಚ್ಚು ಒಟಿಟಿ … Read more

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ನೇತೃತ್ವ ವಹಿಸಿಕೊಂಡ ಶ್ವೇತಾ ಬಂಡಿ! ಇವರ ಬಗ್ಗೆ ಇಂಟರ್​ಸ್ಟಿಂಗ್ ಮಾಹಿತಿ 

kpcc  Who is Shweta Bandi Shivamogga District Congress Womens Wing President

kpcc  Who is Shweta Bandi Shivamogga District Congress Womens Wing President ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ನೇತೃತ್ವ ವಹಿಸಿಕೊಂಡ ಶ್ವೇತಾ ಬಂಡಿ! ಇವರ ಬಗ್ಗೆ ಇಂಟರ್​ಸ್ಟಿಂಗ್ ಮಾಹಿತಿ  ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಶ್ವೇತಾ ಬಂಡಿ [Shweta Bandi] ಅವರನ್ನು ನೇಮಿಸಲಾಗಿದೆ. ಪಕ್ಷವು ತಮ್ಮ ಮೇಲಿಟ್ಟಿರುವ ಈ ಮಹತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಪಕ್ಷದ ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಶ್ವೇತಾ ಬಂಡಿ ತಿಳಿಸಿದ್ದಾರೆ.  ಉತ್ಸಾಹಿ ಮತ್ತು … Read more

ಶಿವನ ದೇಗುಲಕ್ಕಾಗಿ 2 ದೇಶಗಳ ಸಮರ/ ಶಿವಮೊಗ್ಗದಲ್ಲಿ ಪ್ರೀಪೇಯ್ಡ್​ ಆಟೋ ಸ್ಟಾರ್ಟ್​/ ಅಚ್ಚರಿಯ ಸುದ್ದಿಗಳು ಇ-ಪೇಪರ್​ನಲ್ಲಿ

Malenadu today e paper paper today e paper Malenadu malnad today news paper

e-paper today news july 25 ಶಿವಮೊಗ್ಗ, ಜುಲೈ 22, 2025: e-paper today news july 25 ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನಮ್ಮ ಶಕ್ತಿ. ಇದೀಗ ನಿಮ್ಮ ಮೆಚ್ಚುಗೆಯ ಮಲೆನಾಡು ಟುಡೆ ನ್ಯೂಸ್‌ಪೇಪರ್ ಅನ್ನು ನೇರವಾಗಿ ನಿಮ್ಮ ಬೆರಳ ತುದಿಗೆ ತರುವ ಸಲುವಾಗಿ, ನಮ್ಮ ಪತ್ರಿಕೆಯ ಸಂಪೂರ್ಣ PDF ಆವೃತ್ತಿಯನ್ನು ಇಲ್ಲಿ ಲಭ್ಯವಾಗುವಂತೆ ಮಾಡಿದ್ದೇವೆ. e-paper today news … Read more

ಕೊಳೆರೋಗಕ್ಕೆ ಔಷಧಿ ಹೊಡೆದ ರೈತನಿಗೆ ಶಾಕ್! ಬೋರ್ಡೋ ದ್ರಾವಣಕ್ಕೆ ಅದನ್ನು ಮಿಕ್ಸ್ ಮಾಡಿದ್ದ ದುಷ್ಕರ್ಮಿಗಳು!

Tirthahalli Weedicide Mixed in Areca Nut Rot Medicine

Tirthahalli Weedicide Mixed in Areca Nut Rot Medicine ಅಡಿಕೆ ತೋಟಕ್ಕೆ ಕಳೆನಾಶಕ ಮಿಶ್ರಣ: ಕಿಡಿಗೇಡಿ ಕೃತ್ಯದ ವಿರುದ್ಧ ರೈತನ ದೂರು (Weedicide Mixed in Areca Farm Medicine) Tirthahalli Weedicide Mixed in Areca Nut Rot Medicine ತೀರ್ಥಹಳ್ಳಿ: ಮಲ್ನಾಡ್​ನಲ್ಲಿ ಕೆಲವೊಮ್ಮೆ ದ್ವೇಷ ಎಷ್ಟರಮಟ್ಟಿಗೆ ಹೋಗಿ ತಲುಪುತ್ತೆ ಎಂಬುದನ್ನ ಹೇಳಲು ಅಸಾಧ್ಯ. ಇದಕ್ಕೆ ಪೂರಕವಾಗಿಬಹುದು ಎನ್ನಲಾದ ಘಟನೆಯೊಂದು ತೀರ್ಥಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ರೈತರೊಬ್ಬರು ಅಡಿಕೆ ಕೊಳೆರೋಗ (Areca Nut Rot Disease) … Read more

ಕುಂದಾಪುರದಿಂದ ಶಿವಮೊಗ್ಗ, ಶಿವಮೊಗ್ಗದಿಂದ ದಾವಣಗೆರೆಗೆ ವರ್ಗಾವಣೆಗೆ ಮೆಗಾಪ್ಲಾನ್! ಸಸ್ಪೆಂಡ್ ಆದ KSRTC ನೌಕರ

Shivamogga finance harassment Road accident

KSRTC Employee Suspended ನಕಲಿ ದಾಖಲೆ ಸೃಷ್ಟಿ: ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅಮಾನತು KSRTC Employee Suspended ಬೆಂಗಳೂರು: ಕೆಎಸ್‌ಆರ್‌ಟಿಸಿಯಲ್ಲಿ (KSRTC) ನಕಲಿ ದಾಖಲೆಗಳನ್ನು (Fake Documents) ಸೃಷ್ಟಿಸಿ ಸಿಬ್ಬಂದಿ ವರ್ಗಾವಣೆ ಹಾಗೂ ವಜಾಗೊಂಡ ನೌಕರರ ಪುನರ್ ನೇಮಕಾತಿಗೆ ಪ್ರಯತ್ನಿಸಿದ್ದ ಡೇಟಾ ಎಂಟ್ರಿ ಆಪರೇಟರ್​ ಒಬ್ಬರ ವಿರುದ್ಧ ಕೆಎಸ್​ಆರ್​ಟಿಸಿ ಸಂಸ್ಥೆ ಕ್ರಮ ಕೈಗೊಂಡಿದ್ದು, ಅವರನ್ನು ಅಮಾನತು ಮಾಡಿದೆ.  ಲೆಕ್ಕಪತ್ರ ವಿಭಾಗದ ಕಿರಿಯ ಸಹಾಯಕ ಮತ್ತು ಡಾಟಾ ಎಂಟ್ರಿ ಆಪರೇಟರ್‌ ರಿಚರ್ಡ್‌ ಜೆ. ಅಮಾನತುಗೊಂಡವರು.  ಇವರು ಶಿವಮೊಗ್ಗ ಘಟಕದ ಸಿಬ್ಬಂದಿಯೊಬ್ಬರಿಗೆ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು