BREAKING NEWS / ಭದ್ರಾವತಿ ರೌಡಿಗಳ ಮನೆಗಳ ಮೇಲೆ ಪೊಲಿಸರ ರೇಡ್​

ಶಿವಮೊಗ್ಗ ಪೊಲೀಸರು ಇವತ್ತು ಭದ್ರಾವತಿಯಲ್ಲಿ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇದ್ದಕ್ಕಿದ್ದಂತೆ ನಡೆಸಿದ ದಾಳಿಯಲ್ಲಿ ಪೊಲೀಸರು ಒಟ್ಟು 14 ರೌಡಿಶೀಟರ್​ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇವತ್ತು ಮುಂಜಾನೇಯಿಂದಲೇ ಭದ್ರಾವತಿ ಪೊಲೀಸರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಓರ್ವ ರೌಡಿಯ ಮನೆಯಲ್ಲಿ ಮಾರಕಾಸ್ತ್ರ ದೊರಕಿದೆ.  ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ್​ ಆಮ್ಟೆ ನೇತೃತ್ವದಲ್ಲಿ ಈ ರೇಡ್ ನಡೆದಿದೆ. ದಾಳಿ ನಡೆಸಿ ರೌಡಿಗಳಿಗೆ ಎಚ್ಚರಿಕೆ ನೀಡಿದ್ಧಾರೆ. ಅಲ್ಲದೆ, ಮಾರಕಾಸ್ತ್ರಗಳು ಸಿಕ್ಕಿರುವ ಮನೆಯಲ್ಲಿದ್ದ ರೌಡಿಯೊಬ್ಬನನ್ನ ವಶಕ್ಕೆ ಪಡೆಯಲಾಗಿದೆ.  ಇದನ್ನು … Read more

ಅವಳೊಬ್ಬಳು, ಅವಳಿಗಿಬ್ಬರು…! ತ್ರಿಶಂಕು ಸಂಸಾರದಲ್ಲಿ ಸಿಕ್ಕಿಬಿದ್ದ ಪ್ರಿಯಕರ/ ಭದ್ರಾವತಿ ಕಿಡ್ನ್ಯಾಪ್​ ಕೇಸ್​ ಟ್ವಿಸ್ಟ್

ಭದ್ರಾವತಿಯಲ್ಲಿ ಪತಿಯ ಎದುರೇ ಪತ್ನಿಯನ್ನು ಕಿಡ್ನ್ಯಾಪ್​ ಮಾಡಿದ ಪ್ರಕರಣವೊಂದು ಪೊಲೀಸರಿಗೆ ಬೆನ್ನುಬಿದ್ದಿತ್ತು. ಈ ವಿಚಾರದಲ್ಲಿ ಅಲರ್ಟ್​ ಆದ ಪೊಲೀಸರು, ಪ್ರಕರಣದ ಅಂತರಾಳದಲ್ಲಿಯೇ ತನಿಖೆ ಆರಂಭಿಸಿದ್ದರು. ಆಗ ಅವರಿಗೆ ಕಾಣಿಸಿದ್ದು ತ್ರಿಶಂಕು ಸಂಸಾರದ ಕಥೆ.. ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ ಭದ್ರಾವತಿಯ ನಿವಾಸಿಯನ್ನು ಮದುವೆಯಾಗಿದ್ದ ಮಹಿಳೆಯೊಬ್ಬರು, ಆ ನಂತರ ತನ್ನ ಬಾಲ್ಯ ಸ್ನೇಹಿತನ ಜೊತೆಗೆ ಹೋಗಿದ್ದರು. ಅದಕ್ಕೆ … Read more

ಬೆಳಗ್ಗೆ 11 ಗಂಟೆಗೆ ದರೋಡೆಗೆ ಸ್ಕೆಚ್​ ಹಾಕಿದ್ದ ಗ್ಯಾಂಗ್​ ಅರೆಸ್ಟ್​

ಶಿವಮೊಗ್ಗ ಜಿಲ್ಲೆ   ಭದ್ರಾವತಿ ತಾಲ್ಲೂಕಿನ ಪೊಲೀಸರು ದರೋಡೆಕೋರರನ್ನು ಬಂಧಿಸಿದ್ದಾರೆ.  ಹಗಲಲ್ಲೆ ದರೋಡೆಗೆ ಸ್ಕೆಚ್​ ಹಾಕಿ ಕೂತಿದ್ದವರನ್ನ ಹಳೇನಗರ ಠಾಣೆ ಪೊಲೀಸರು (old town police station bhadravathi) ಬಂಧಿಸಿದ್ದಾರೆ.  ಯಶಸ್ವಿಯಾಗಿರುವ ಘಟನೆ ನಡೆದಿದೆ. ಇದನ್ನು ಸಹ ಓದಿ : ಶಿವಮೊಗ್ಗದ ಗೂಂಡಾಗಳಿಗೆ ಗಡಿಪಾರು ಖಾಯಂ/ 2 ತಿಂಗಳಿನಲ್ಲಿ 22 / ವರ್ಷದಲ್ಲಿ 45 ಮಂದಿಗೆ ಗೇಟ್​ಪಾಸ್​ ಲಿಸ್ಟ್​ ಸಿ.ಎನ್ ರಸ್ತೆ ಸೀಗೆಬಾಗಿ ಆಲೆಮನೆಯೊಂದರ ಬಳಿ, 11.30 ರ ಸುಮಾರಿಗೆ ಪೊದೆಯಲ್ಲಿ ಅಡಗಿಕೊಂಡು ದರೋಡೆಗೆ ಆರೋಪಿಗಳು ಯತ್ನಿಸ್ತಿದ್ರು . ಈ … Read more

ಬೆಳಗ್ಗೆ 11 ಗಂಟೆಗೆ ದರೋಡೆಗೆ ಸ್ಕೆಚ್​ ಹಾಕಿದ್ದ ಗ್ಯಾಂಗ್​ ಅರೆಸ್ಟ್​

ಶಿವಮೊಗ್ಗ ಜಿಲ್ಲೆ   ಭದ್ರಾವತಿ ತಾಲ್ಲೂಕಿನ ಪೊಲೀಸರು ದರೋಡೆಕೋರರನ್ನು ಬಂಧಿಸಿದ್ದಾರೆ.  ಹಗಲಲ್ಲೆ ದರೋಡೆಗೆ ಸ್ಕೆಚ್​ ಹಾಕಿ ಕೂತಿದ್ದವರನ್ನ ಹಳೇನಗರ ಠಾಣೆ ಪೊಲೀಸರು (old town police station bhadravathi) ಬಂಧಿಸಿದ್ದಾರೆ.  ಯಶಸ್ವಿಯಾಗಿರುವ ಘಟನೆ ನಡೆದಿದೆ. ಇದನ್ನು ಸಹ ಓದಿ : ಶಿವಮೊಗ್ಗದ ಗೂಂಡಾಗಳಿಗೆ ಗಡಿಪಾರು ಖಾಯಂ/ 2 ತಿಂಗಳಿನಲ್ಲಿ 22 / ವರ್ಷದಲ್ಲಿ 45 ಮಂದಿಗೆ ಗೇಟ್​ಪಾಸ್​ ಲಿಸ್ಟ್​ ಸಿ.ಎನ್ ರಸ್ತೆ ಸೀಗೆಬಾಗಿ ಆಲೆಮನೆಯೊಂದರ ಬಳಿ, 11.30 ರ ಸುಮಾರಿಗೆ ಪೊದೆಯಲ್ಲಿ ಅಡಗಿಕೊಂಡು ದರೋಡೆಗೆ ಆರೋಪಿಗಳು ಯತ್ನಿಸ್ತಿದ್ರು . ಈ … Read more

ಭದ್ರಾವತಿ ನಾಗರಿಕರ ಗಮನಕ್ಕೆ / ಇವತ್ತು ಈ ಭಾಗಗಳಲ್ಲಿ ಇರಲಿದೆ ಪವರ್​ ಕಟ್

ಶಿವಮೊಗ್ಗ ಜಿಲ್ಲೆ  ಭದ್ರಾವತಿ ತಾಲ್ಲೂಕಿನ ಭದ್ರಾವತಿ ನಗರದ ಸೀಗೆಬಾಗಿಯ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ, ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಮೆಸ್ಕಾಂ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇವತ್ತು  ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಎಟೆಯ ವರೆಗೆ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.  ಇದನ್ನು ಸಹ ಓದಿ : ಶಿವಮೊಗ್ಗದ ಗೂಂಡಾಗಳಿಗೆ ಗಡಿಪಾರು ಖಾಯಂ/ 2 ತಿಂಗಳಿನಲ್ಲಿ 22 / ವರ್ಷದಲ್ಲಿ 45 ಮಂದಿಗೆ ಗೇಟ್​ಪಾಸ್​ ಲಿಸ್ಟ್​ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ? ಹಳೇನಗರ, ತಾಲ್ಲೂಕು ಕಛೇರಿ ರಸ್ತೆ, … Read more

BREAKING NEWS ಭದ್ರಾವತಿಯಲ್ಲಿ ಕೈಕೊಟ್ಟು ನಿಂತ ಬೆಂಗಳೂರು-ತಾಳಗುಪ್ಪ ಇಂಟರ್​ಸಿಟಿ ರೈಲು

ಬೆಂಗಳೂರು- ತಾಳಗುಪ್ಪ ಇಂಟರ್​ ಸಿಟಿ ರೈಲು  (bangalore to talguppa train)ಇವತ್ತು ಭದ್ರಾವತಿಯಿಂದ ತುಸು ಮುಂದಕ್ಕೆ ಬಂದು ನಿಂತಿದೆ. ಇಂಜಿನ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲು ಕಡದಕಟ್ಟೆಯಲ್ಲಿ ನಿಂತು ಬಿಟ್ಟಿತ್ತು. ಹೀಗಾಗಿ ರೈಲಿನಲ್ಲಿ ಬಂದಿದ್ದ ಪ್ರಯಾಣಿಕರು ಗೊಂದಲಕ್ಕೀಡಾದರು. ಸುಮಾರು ಒಂದು ಗಂಟೆಗೂ ಅಧಿಕ ಕಾಲ  ಕಡದಕಟ್ಟೆಯ ಬಳಿ ಟ್ರೈನ್​​ ನಿಂತಿದ್ದರಿಂದ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ … Read more

BREAKING NEWS ಭದ್ರಾವತಿಯಲ್ಲಿ ಕೈಕೊಟ್ಟು ನಿಂತ ಬೆಂಗಳೂರು-ತಾಳಗುಪ್ಪ ಇಂಟರ್​ಸಿಟಿ ರೈಲು

ಬೆಂಗಳೂರು- ತಾಳಗುಪ್ಪ ಇಂಟರ್​ ಸಿಟಿ ರೈಲು  (bangalore to talguppa train)ಇವತ್ತು ಭದ್ರಾವತಿಯಿಂದ ತುಸು ಮುಂದಕ್ಕೆ ಬಂದು ನಿಂತಿದೆ. ಇಂಜಿನ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲು ಕಡದಕಟ್ಟೆಯಲ್ಲಿ ನಿಂತು ಬಿಟ್ಟಿತ್ತು. ಹೀಗಾಗಿ ರೈಲಿನಲ್ಲಿ ಬಂದಿದ್ದ ಪ್ರಯಾಣಿಕರು ಗೊಂದಲಕ್ಕೀಡಾದರು. ಸುಮಾರು ಒಂದು ಗಂಟೆಗೂ ಅಧಿಕ ಕಾಲ  ಕಡದಕಟ್ಟೆಯ ಬಳಿ ಟ್ರೈನ್​​ ನಿಂತಿದ್ದರಿಂದ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ … Read more

ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ

ಇದು ಅನೈತಿಕ ಸಂಬಂಧದ ಕೊಂಡಿಯಲ್ಲಿ ಸಿಲುಕಿಕೊಂಡ ಅಪರೂಪದ ಘಟನೆ. ಕಟ್ಟಿಕೊಂಡ ಗಂಡನ ಜೊತೆಗಿದ್ದ ಪತ್ನಿಯನ್ನು ಪರಪುರುಷನೊಬ್ಬ ಕಿಡ್ನಾಪ್ ಮಾಡಿದ್ದಾನೆಂದು ಪತಿರಾಯ ಭದ್ರಾವತಿ ತಾಲ್ಲೂಕಿನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಭೇದಿಸಿ ಹೊರಟ ಪೊಲೀಸರಿಗೆ ಇಬ್ಬರು ಪುರುಷರ ನಡುವಿನ ಪ್ರೇಮ ಸಂಸಾರದ ಕಥೆ ಹೊರಬಿದ್ದಿದೆ.   ಇದನ್ನುಸಹ ಓದಿ : ರಾಜ್ಯ ಸಚಿವ ಸಂಪುಟದಲ್ಲಿ ತೀರ್ಥಹಳ್ಳಿಗೆ 75 ಕೋಟಿಯ ಕಾಮಗಾರಿ ಸ್ಯಾಂಕ್ಷನ್​/ ಎರಡು ಸೇತುವೆ ನಿರ್ಮಾಣಕ್ಕೆ ಅಸ್ತು ಲಕ್ಷ್ಮಿ (ಹೆಸರು ಬದಲಿಸಿದೆ) ಎಂಬಾಕೆ ಕಟ್ಟಿಕೊಂಡ ಗಂಡನ ಜೊತೆಗೂ ಸಂಸಾರ … Read more

ಶಿಕ್ಷಕರೇ ಹೀಗೂ ಮಾಡ್ತಾರೆ, ನಿಮ್ಮ ಹುಷಾರಲ್ಲಿ ನೀವಿರಿ

image_750x500_6387424e3c0bc

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅತ್ತಿಗುಂದದ ಶಿಕ್ಷಕಿಯೊಬ್ಬರು ಭದ್ರಾವತಿ ಗ್ರಾಮಾಂತ ಪೊಲೀಸ್ ಸ್ಟೇಷನ್​ಗೆ ದೂರೊಂದನ್ನು ಕೊಟ್ಟಿದ್ಧಾರೆ. ಈ ದೂರು ಕುತೂಹಲ ಮೂಡಿಸುತ್ತಿದ್ದು, ದಾಖಲಾಗಿರುವ ಕೇಸ್​ನ ಪ್ರಕಾರ, ಚೀಟಿ ವ್ಯವಹಾರಕ್ಕೆ ಶಿಕ್ಷಕಿಯೊಬ್ಬರನ್ನು ಸೇರಿಸಿಕೊಂಡು ಅವರ ವಿರುದ್ಧ ಮೋಸ ವಂಚನೆಯ ಆರೋಪ ಮಾಡಿ ಇಲಾಖೆಗೆ ದೂರು ನೀಡಲು ಯತ್ನಿಸಿದ ಆರೋಪ ಕೇಳಿಬಂದಿದೆ.  ಇದನ್ನು ಸಹ ಓದಿ : ಜೀವ ಪರ ಸರ್ಜಿ ಬಿಜೆಪಿ ಪರ ಆಗಲು ಕಾರಣವಾಗಿದ್ದು ವಿನಯ್ ಗುರೂಜಿಯಾ? ಅತ್ತಿಗುಂದ ಶಿಕ್ಷಕಿಯನ್ನು(teacher) ಅವರು ಕೆಲಸ ಮಾಡುವ ಶಾಲೆಯ ಅತಿಥಿ ಶಿಕ್ಷಕ ತನ್ನ … Read more

ರಾಜ್ಯದ ನಂಬರ್ ಕಳ್ಳರ ಸಾಮ್ರಾಜ್ಯ ಇಲ್ಲಿದೆ ! ಈ ಪ್ರದೇಶದಲ್ಲಿದ್ದಾರೆ ಒಂದು ಸಾವಿರಕ್ಕೂ ಅಧಿಕ ಕಳ್ಳರು ! ಹೇಗಿದೆ ಗೊತ್ತಾ ಭದ್ರಾವತಿ ಕ್ರೈಂ ಲೋಕ ?

malenadutoday 06-11-2021 ಕೇವಲ ಒಂದೇ ಠಾಣೆಯಲ್ಲಿದೆ, 500 ಕ್ಕೂ ಹೆಚ್ಚು ಕಳ್ಳರ ಪೋಟೊಇತ್ತಿಚ್ಚಿನ ದಿನಗಳಲ್ಲಿ ಭದ್ರಾವತಿ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಗಾಂಜಾ ಓಸಿ ಇಸ್ಪೀಟು, ಕಳ್ಳತನದಂತ ಪ್ರಕರಣಗಳಿಗೆ ತಾಲೂಕು ಜುಗಾರಿ ಕ್ರಾಸ್ ಆಗಿ ಮಾರ್ಪಟ್ಟಿದೆ. ಅದರಲ್ಲೂ ಕಳ್ಳತನ ಪ್ರಕರಣಗಳಲ್ಲಿ ಭದ್ರಾವತಿ ಕಳ್ಳರು ಒಂದು ಹೆಜ್ಜೆ ಮುಂದೆ. ರಾಜ್ಯದಲ್ಲಿ ಎಲ್ಲೇ ಕಳ್ಳತನ ಪ್ರಕರಣಗಳು ದಾಖಲಾದ್ರೂ,ಅದರ ಕಮಟು ವಾಸನೆ ಭದ್ರಾವತಿ ನಗರವನ್ನು ತಟ್ಟಿರುತ್ತೆ.ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಎಲ್ಲೇ ಕಳ್ಳತನ ನಡೆದ್ರೂ,ಪೊಲೀಸರ ಒಂದು ಟಾರ್ಗೆಟ್ ಆ ಏರಿಯದ ಮೇಲೆ ಬಿದ್ದಿರುತ್ತೆ.ಅದೊಂತರ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು