ಭದ್ರಾವತಿ ಶಾಸಕರಿಗೆ ಹೊಸ ಜವಾಬ್ದಾರಿ! ಮಿಸ್​ ಆಯ್ತಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ!?

KARNATAKA NEWS/ ONLINE / Malenadu today/ Aug 12, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಭದ್ರಾವತಿ ವಿಧಾನಸಭಾ ಕ್ಷೇತ್ರದ (Bhadravati Assembly Constituency) ಶಾಸಕ  ಬಿ.ಕೆ ಸಂಗಮೇಶ್ವರ್‌ (BK Sangameshwar) ರವರನ್ನು ವಿಧಾನಸಭೆ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರನ್ನಾಗಿ ಸಭಾಧ್ಯಕ್ಷ ಯು.ಟಿ ಖಾದರ್‌ ನೇಮಕಗೊಳಿಸಿದ್ದಾರೆ ಎಂದು ವರದಿಯಾಗಿದೆ. ಈ  ಸಮಿತಿಯಲ್ಲಿ ಒಟ್ಟು  15 ಸದಸ್ಯರಿರಲಿದ್ದಾರೆ.    ಸದನದಲ್ಲಿ ಸದಸ್ಯರುಗಳು ಕೇಳುವ ಪ್ರಶ್ನೆಗಳು, ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ ಚರ್ಚೆ, ಅಧ್ಯಕ್ಷರ ಅಪ್ಪಣೆ ಮೇರೆಗೆ ಚರ್ಚಿಸುವ … Read more

ಸಿಕ್ಕಿಬಿದ್ದ ಡೀಸೆಲ್ ಕಳ್ಳರು! ಬರೋಬ್ಬರಿ ಏಳು ಲಕ್ಷ ಮೌಲ್ಯದ ವಾಹನ ಜಪ್ತಿ! ಇಬ್ಬರು ಅರೆಸ್ಟ್

KARNATAKA NEWS/ ONLINE / Malenadu today/ Aug 10, 2023 SHIVAMOGGA NEWSದಿನಾಂಕ: 06/08/2023 ರಂದು ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವನಿ ಕ್ರಾಸ್ ನಲ್ಲಿರುವ ಪೆಟ್ರೋಲ್ ಬಂಕ್ ನ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಲಾರಿಯಲ್ಲಿನ ಡೀಸೆಲ್​ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ  ಭದ್ರಾವತಿ ನಗರದ ಮಾವಿನ ಕೆರೆ  ವಾಸಿಯಾದ  ಮಹೇಶ್ ರವರು ನೀಡಿದ್ದ ದೂರಿನನ್ವಯ ಐಪಿಸಿ 379 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.      ತನಿಖಾ ತಂಡ ರಚನೆ … Read more

ತಮಾಷೆಗೆ ಕುಡಿದಿದ್ದೀಯಾ ಎಂದು ಕೇಳಿದ್ದಕ್ಕೆ ಹಲ್ಲೆ! ದಾಖಲಾಯ್ತು ಕೇಸ್!

KARNATAKA NEWS/ ONLINE / Malenadu today/ Aug 7, 2023 SHIVAMOGGA NEWS ಕುಡಿದಿದ್ದೀಯಾ ಎಂದು ಹೇಳಿದ ವಿಚಾರಕ್ಕೆ ಕಿರಿಕ್ ಆಗಿ ವ್ಯಕ್ತಿಯೊಬ್ಬನ ಮೇಲೆ ಆರು ಮಂದಿ ಹಲ್ಲೆ ನಡೆಸಿದ ಘಟನೆ ಭದ್ರಾವತಿ ಓಲ್ಡ್​ ಟೌನ್ ಪೊಲೀಸ್ ಸ್ಟೇಷನ್ (Bhadravati Old Town Police Station)​ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ 2 ನೇ ತಾರೀಖು ನಡೆದ ಘಟನೆ ಸಂಬಂಧ ಪೊಲೀಸರಿಗೆ ಗಾಯಾಳು ದೂರು ನೀಡಿದ್ದಾರೆ. ಘಟನೆ ನಡೆದ ದಿನ ರಾತ್ರಿ 11 ಗಂಟೆ ಭದ್ರಾವತಿ ಸರ್ಕಾರಿ ಆಸ್ಪತ್ರೆಯ … Read more

ಕಾಲ ಮತ್ತೆ ಸನ್ನಿಹಿತ? ಶತಮಾನೋತ್ಸವದ ಹೊತ್ತಿನಲ್ಲೇ ವಿಐಎಸ್​ಎಲ್ ಕಾರ್ಖಾನೆಗೆ ಬಂತು ಗುಡ್ ನ್ಯೂಸ್ ನೋಟಿಸ್! ಏನದು

ಕಾಲ ಮತ್ತೆ ಸನ್ನಿಹಿತ? ಶತಮಾನೋತ್ಸವದ ಹೊತ್ತಿನಲ್ಲೇ ವಿಐಎಸ್​ಎಲ್ ಕಾರ್ಖಾನೆಗೆ ಬಂತು ಗುಡ್ ನ್ಯೂಸ್ ನೋಟಿಸ್! ಏನದು

KARNATAKA NEWS/ ONLINE / Malenadu today/ Aug 1, 2023 SHIVAMOGGA NEWS ಭದ್ರಾವತಿ ವಿಐಎಸ್​ಎಲ್ ಕಾರ್ಖಾನೆಯ ಶತಮಾನೋತ್ಸವ ಆಚರಣೆಯ ಹೊತ್ತಿನಲ್ಲಿ ಕಾರ್ಖಾನೆಗೆ ಸಂಬಂಧಿಸಿದಂತೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಕೇಂದ್ರ ಸರ್ಕಾರ ವಿಐಎಸ್​ಎಲ್​ ಮತ್ತೆ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಿದೆ. ಇದೇ ಆಗಸ್ಟ್​ 10 ರಿಂದ ಕಾರ್ಖಾನೆಯ ಬಾರ್ ಮಿಲ್​ನಲ್ಲಿ  ಕೆಲಸ ಆರಂಭವಾಗಲಿದೆ ಎಂದು ಕಾರ್ಖಾನೆಯಲ್ಲಿಯು ನೋಟಿಸ್ ಅಂಟಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂಸದ ಬಿ.ವೈ.ರಾಘವೇಂದ್ರರವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.  ಪ್ರಕಟಣೆಯಲ್ಲಿ ಏನಿದೆ? ‘ಕೇಂದ್ರ … Read more

ಅರಶಿನ ಗುಂಡಿ ಫಾಲ್ಸ್​ನಲ್ಲಿ ಸಾವನಪ್ಪಿದ ಶರತ್​ರ ಅಂತ್ಯಕ್ರಿಯೆ! ಸಾವಿಗೂ ಮೊದಲು ತೆಗೆದಿದ್ದರು ಸೆಲ್ಫಿ ವಿಡಿಯೋ ! ಕೊನೆ ಕ್ಷಣದ ದೃಶ್ಯ

KARNATAKA NEWS/ ONLINE / Malenadu today/ Jul 31, 2023 SHIVAMOGGA NEWS ಅರಿಶಿನ ಗುಂಡಿ ಫಾಲ್ಸ್​ ನಲ್ಲಿ ಕಾಲುಜಾರಿ ಬಿದ್ದ ಶರತ್​ರವರ ಅಂತ್ಯಕ್ರಿಯೆ ಭದ್ರಾವತಿಯಲ್ಲಿ ನಡೆಯಿತುಭದ್ರಾವತಿಯ ಕೆ.ಹೆಚ್.ನಗರದಲ್ಲಿರುವ ಶರತ್​ ರವರ ನಿವಾಸಕ್ಕೆ ಶರತ್​ ರವರ ಮೃತದೇಹ ಬರುತ್ತಲೇ, ಅವರ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು.   ಇನ್ನು ತಮಿಳು ಗೌಂಡರ್​ ಸಂಪ್ರದಾಯ ಪ್ರಕಾರ,ಶರತ್​ ರವರ ಅಂತಿಮ ವಿಧಿವಿಧಾನಗಳನ್ನು ನಡೆಸಿ ಸ್ಥಳೀಯ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯ್ತು. ಶರತ್ ಅವಿವಾಹಿತನಾಗಿದ್ದರಿಂದ,  ಅಂತ್ಯಕ್ರಿಯೆಗೂ ಮುನ್ನ ಶರತ್‌ಗೆ ವಿವಾಹ ಶಾಸ್ತ್ರ … Read more

ಅರಶಿನ ಗುಂಡಿ ಫಾಲ್ಸ್​ನಲ್ಲಿ ಶರತ್ ಸಾವು! ನೊಂದ ಕುಟುಂಬಸ್ಥರು ಸಂಸದ ಬಿ.ವೈ.ರಾಘವೇಂದ್ರರಿಗೆ ನೀಡಿದ್ರು ಒಂದು ಮನವಿ!

KARNATAKA NEWS/ ONLINE / Malenadu today/ Jul 31, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಶರತ್​ ರವರ ಮೃತದೇಹ ಅರಿಶಿನ ಗುಂಡಿ ಫಾಲ್ಸ್​ನಲ್ಲಿ ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಲೇ ನಿನ್ನೆ ಸಂಸದ ಬಿ.ವೈ.ರಾಘವೇಂದ್ರ (MP B. Y. Raghavendra) ಭದ್ರಾವತಿಯ ಕೆ.ಹೆಚ್​.ನಗರದ ಸುಣ್ಣದಹಳ್ಳಿಯಲ್ಲಿರುವ ಶರತ್​ ರವರ ಮನೆಗೆ ಭೇಟಿಕೊಟ್ಟು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.  ಈ ವೇಳೇ, ಸಂಸದರ ಬಳಿಯಲ್ಲಿ ಶರತ್​ ರವರ ತಂದೆ ಮುನಿಸ್ವಾಮಿ ಅಪಾಯಕಾರಿ ಸ್ಥಳಗಳಿಗೆ ಸಾರ್ವಜನಿಕರು ಹೋಗದಂತೆ … Read more

ಭದ್ರಾ ಜಲಾಶಯದಲ್ಲಿ ಕಮ್ಮಿಯಾಯ್ತು ಒಳಹರಿವು! ಎಷ್ಟಿದೆ ನೀರಿನ ಮಟ್ಟ ? ವಿವರ ಇಲ್ಲಿದೆ VIDEO ನೋಡಿ

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS ಮಳೆ ಮಲೆನಾಡಿನಲ್ಲಿ ಕೊಂಚ ವಿರಾಮ ನೀಡಿದ್ದು, ಇತ್ತ ಭದ್ರಾ ಜಲಾಶಯಕ್ಕೂ ಒಳಹರಿವು ಕಡಿಮೆಯಾಗಿದೆ. ಭದ್ರಾ ಜಲಾಶಯದ ಇವತ್ತಿನ ನೀರಿನ ಮಟ್ಟ 160.9 ಅಡಿಯಷ್ಟಿದೆ. ನಿನ್ನೆ ಲಭ್ಯವಾಗಿದ್ದ ಹಿಂದಿನ ಅಂಕಿ ಅಂಶಗಳ ಪ್ರಕಾರ,  ಸುಮಾರು 16 ಸಾವಿರ ಕ್ಯೂಸೆಕ್ಸ್​ ನೀರು ಜಲಾಶಯಕ್ಕೆ ಹರಿದು ಬರುತ್ತಿತ್ತು. ಕಳೆದ 24 ಗಂಟೆಯಲ್ಲಿ ಈ ಪ್ರಮಾಣ ಕಡಿಮೆಯಾಗಿದೆ. ಜಲಾಶಯಕ್ಕೆ ಪ್ರಸ್ತುತ 13659 cusecs ನೀರು ಹರಿದು ಬರುತ್ತಿದೆ. … Read more

ಭದ್ರಾವತಿ ತಾಲ್ಲೂಕಿನ VISL ಫ್ಯಾಕ್ಟರಿಯಲ್ಲಿಯೇ ಕಾಣಿಸಿಕೊಂಡ ಚಿರತೆ ! ಕಾರ್ಮಿಕರಲ್ಲಿ ಆತಂಕ

KARNATAKA NEWS/ ONLINE / Malenadu today/ Jul 26, 2023 SHIVAMOGGA NEWS   ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ವಿಐಎಸ್‌ಎಲ್‌ ಕಾರ್ಖಾನೆ (VISL Factory) ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಸ್ಥಳೀಯರು ಸೆರೆಹಿಡಿದಿರುವ ದೃಶ್ಯವೊದು ಇದೀಗ ಮಾಧ್ಯಮಗಳನ್ನು ತಲುಪಿದೆ.  ಕಾರ್ಖಾನೆಯ ಕಾರ್ಮಿಕರು ಚಿರತೆಯನ್ನು ಕಂಡಿದ್ದು, ಅದನ್ನ ತಮ್ಮ ಮೊಬೈಲ್​ನ್ಲಲಿ ಚಿತ್ರೀಕರಿಸಿದ್ದಾರೆ. ವಿಐಎಸ್​ಎಲ್​ ಕಾರ್ಖಾನೆ ಬಿಜಿ ವೇಯಿಂಗ್ ಬ್ರಿಡ್ಜ್​ ಬಳಿಯಲ್ಲಿ ಚಿರತೆ ಕಾಣಿಸಿಕೊಂಡಿದೆ.  ಚಿರತೆ (Leopard) ಕಾಣಿಸಿಕೊಂಡಿರುವುದು ಕಾರ್ಖಾನೆಯಲ್ಲಿ ಆತಂಕಕ್ಕೂ ಕಾರಣವಾಗಿದೆ. ಇನ್ನೂ ಈ … Read more

ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು?

ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು  ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು?

KARNATAKA NEWS/ ONLINE / Malenadu today/ Jul 24, 2023 SHIVAMOGGA NEWS  ಶಿವವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು  ಬೊಮ್ಮನಕಟ್ಟೆ, ವಾಸಿ ಮಹ್ಮದ್ ಮುಜಾಹಿದ್ @ ಮುಜು, 34 ವರ್ಷ  ಕೊಲೆ ಪ್ರಕರಣ ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಪ್ರಕರಣ ಮಾಹಿತಿ ನೀಡಿರುವ ಪೊಲೀಸ್ ಇಲಾಖೆ, ಬಂಧಿತ ಆರೋಪಿಗಳ ವಿವರ ನೀಡಿದೆ.  ದಿನಾಂಕ: 20/07/2023 ರಂದು ರಾತ್ರಿ  ರೌಡಿ ಮುಜ್ಜುವನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಈ ಸಂಬಂಧ  ಮೃತನ … Read more

ಭದ್ರಾವತಿ ರೌಡಿ ಮುಜ್ಜು ಕೊಲೆ ಕೇಸ್ ! ಐವರು ಆರೋಪಿಗಳು ಅರೆಸ್ಟ್ ! ಹತ್ಯೆಗೆ ಕಾರಣವಾಗಿದ್ದೇನು?

KARNATAKA NEWS/ ONLINE / Malenadu today/ Jul 22, 2023 SHIVAMOGGA NEWS  ಶಿವಮೊಗ್ಗ ಜಿಲ್ಲೆ ಭದ್ರಾವತಿ (Bhadravati) ತಾಲ್ಲೂಕಿನಲ್ಲಿ ನಡೆದಿದ್ದ ರೌಡಿ ಮುಜ್ಜು  ಅಲಿಯಾಸ್ ಮುಜಾಹೀದ್ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳನ್ನು ಕಡೂರಿನಿಂದ ಬಂಧಿಸಿ ಕರೆತಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದು, ಹಳೇಯ ದ್ವೇಷ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಸಂತೋಷ್​ ಹಾಗೂ ಸುರೇಶ್ ಪ್ರಮುಖ ಆರೋಪಿಗಳು ಎನ್ನಲಾಗಿದ್ದು, ಈ ಸಂಬಂಧ ಇನ್ನಷ್ಟು ಮಾಹಿತಿ ಹೊರಬರಬೇಕಿದೆ.  … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು