ಚಿಕ್ಕಮಗಳೂರು ಎಲೆಕ್ಟ್ರಿಷಿಯನ್ ಹಾಗೂ ಭದ್ರಾವತಿ ಗುಜರಿ ವ್ಯಾಪಾರಿ ಅರೆಸ್ಟ್‌ | ಲಕ್ಷ..ಲಕ್ಷ ಕ್ಯಾಶ್‌, ಬೈಕ್‌ ಸೀಜ್

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024 ‌  ಭದ್ರಾವತಿ ಪೊಲೀಸರು ಪ್ರಕರಣವೊಂದರಲ್ಲಿ ಚಿಕ್ಕಮಗಳೂರು ಮೂಲದ ಎಲೆಕ್ಟ್ರಿಷಿಯನ್ ಒಬ್ಬಾತ ಸೇರಿದಂತೆ, ಭದ್ರಾವತಿಯ ಗುಜರಿ ವ್ಯಾಪಾರಿಯನ್ನ ಬಂಧಿಸಿದ ಒಟ್ಟು 10 ಬೈಕ್‌ ಕಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ.  ಏನಿದು ಕೇಸ್‌ ಭದ್ರಾವತಿ ಬಿಳಕಿ ಕ್ರಾಸ್‌ ಬಳಿ  BAJAJ CT-100 ಬೈಕ್‌ವೊಂದು ದಿನಾಂಕಃ 04-06-2024 ರಂದು ಕಳ್ಳತನವಾಗಿತ್ತು. ಈ ಪ್ರಕರಣದ ತನಿಖೆ ನಡೆಸ್ತಿದ್ದ  ಭದ್ರಾವತಿ ನ್ಯೂ ಟೌನ್ ಪೊಲೀಸರಿಗೆ ದೊಡ್ಡ ಲೀಡ್‌ ಸಿಕ್ಕಿದೆ. ಅದನ್ನ ಆಧರಿಸಿ … Read more

ಭದ್ರಾವತಿಯಲ್ಲಿ ಬಳ್ಳಾರಿ ಸೈಲ್‌ನಲ್ಲಿ ಮೈನಿಂಗ್‌ |ರಾಜಾರೋಷವಾಗಿ ಕಬ್ಬಿಣದ ಅದಿರು ಕಳ್ಳತನ | ಏನಿದು?

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024 ‌  ಭದ್ರಾವತಿಯ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವವರು ಯಾರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ರಾಜಕೀಯದ ಕರಿ ನೆರಳಿನಲ್ಲಿ ನಲುಗಿ ಹೋಗಿರುವ ಅಧಿಕಾರಿಗಳು ಅಕ್ರಮಗಳು ಹಾಡಹಗಲೇ ನಡೆಯುತ್ತಿದ್ದರೂ, ಕಣ್ಣು ಮುಚ್ಚಿ ಕುಳಿತುಕೊಳ್ಳಬಾಕಾದ ಅನಿವಾರ್ಯತೆ ಎದುರಾಗಿದೆ.  ಅದರಲ್ಲೂ ಅಕ್ರಮ ಕಲ್ಲು, ಮಣ್ಣು, ಮರಳು ದಂಧೆಗಳು ರಾಜಾಶ್ರಯದಲ್ಲಿ ನಡೆಯುತ್ತಿದೆ. ಭದ್ರಾವತಿಯ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನರಸೀಪುರ ಗ್ರಾಮದಲ್ಲಿ ಅಕ್ರಮವಾಗಿ ಕಬ್ಬಿಣದ ಅದಿರನ್ನು ವರ್ಷದಿಂದ ಬಗೆಯಲಾಗುತ್ತಿದೆ. … Read more

ಕರೆಂಟ್‌ ಕಂಬಕ್ಕೆಬೈಕ್‌ ಡಿಕ್ಕಿ, ಹೋಮ್‌ ಗಾರ್ಡ್‌ ಸಾವು | ಜನ್ನಾಪುರದಲ್ಲಿ ಎಮ್ಮೆಯ ರಕ್ಷಣೆ | ಪೇಪರ್‌ ಟೌನ್‌ನಲ್ಲಿ ಕುಡಿದು ಯುವಕರ ಕಿರಿಕ್

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024 ‌    ಶಿವಮೊಗ್ಗದ ಕೊಮ್ಮನಾಳ್‌ ಬಳಿಯಲ್ಲಿ ವಿದ್ಯುತ್‌ ಕಂಬಕ್ಕೆ ಬೈಕ್‌ವೊಂದು ಡಿಕ್ಕಿಯಾದ ಪರಿಣಾಮ ಗೃಹರಕ್ಷಕ ದಳದ ಸಿಬ್ಬಂದಿ ಶಿವು ಎಂಬವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಹರಮಘಟ್ಟದವರಾದ ಶಿವು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.  ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೋರಿಗೆ ಬಿದ್ದ ಎಮ್ಮೆಯ ರಕ್ಷಣೆ ಭದ್ರಾವತಿ ನಗರದ … Read more

ಇಲ್ಲೊಂದು ಸಮಸ್ಯೆ ಇದೆ ಅಂತಾ ಮನೆಗೆ ಬಂದವ ಮಾಡಿದ್ದೇನು? 2 ಕಡೆ ಒಂದೇ ಥರದ ಕೇಸ್‌ | ನೀವು ಹುಷಾರ್

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024 ‌ ನಿಮಗೆ ಯಾರೋ ಮಾಟ ಮಾಡಿಸಿದ್ದಾರೆ. ಅದನ್ನ ತೆಗೆಯುತ್ತೇವೆ ಅಂತಾ ಹೇಳುವ ವ್ಯಕ್ತಿಗಳನ್ನ ನಂಬಲೇ ಬೇಡಿ ಎಕೆಂದರೆ, ಇಲ್ಲದ ವಿಚಾರಗಳನ್ನ ತಲೆಗೆ ತುಂಬಿ ಮನೆಯೊಳಗೆ ಬರುವ ವ್ಯಕ್ತಿಗಳು ಆನಂತರ ಮನೆಯಲ್ಲಿರುವ ಚಿನ್ನವನ್ನ ದೋಚಿಕೊಂಡು ಹೋಗುವ ಸಾಧ್ಯತೆ ಇದೆ. ಇದಕ್ಕೆ ಸಾಕ್ಷಿ ಎಂಬಂತಃ ಘಟನೆ ಭದ್ರಾವತಿ ತಾಲ್ಲೂಕುನಲ್ಲಿ ನಡೆದಿದೆ. ವಿಶೇಷ ಅಂದರೆ ಎರಡು ಕಡೆಗಳಲ್ಲಿ ಒಂದೇ ರೀತಿಯಲ್ಲಿ ಘಟನೆ ನಡೆದಿದೆ.    ಶಾಸ್ತ್ರ ಹೇಳಿ … Read more

ತುಂಗಾ ನದಿಯಲ್ಲಿ ದನಗಳ ಮೈ ತೊಳೆಯಲು ಹೋದ ಅಶ್ರಫ್‌ ನಾಪತ್ತೆ ! ಹುಡುಕಾಟ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024 ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾಪುರದಲ್ಲಿ ದನದ ಮೈತೊಳೆಯಲು ನದಿಗೆ ಇಳಿದ ವ್ಯಕ್ತಿಯೊಬ್ಬರು ನೀರುಪಾಲಾಗಿರುವ ಬಗ್ಗೆ ವರದಿಯಾಗಿದೆ. ನಾಪತ್ತೆಯಾದ ಅವರಿಗಗಾಗಿ ಇದೀಗ ಹುಡುಕಾಟ ನಡೆಯುತ್ತಿದೆ.  ಭದ್ರಾವತಿ ತಾಲ್ಲೂಕು ಭದ್ರಾಪುರ ಗ್ರಾಮದ ಸಮೀಪ ಹರಿಯುವ ತುಂಗಾನದಿಯಲ್ಲಿ ಕಾಣೆಯಾಗಿರುವ ಅ‍ಶ್ರಫ್‌ ಎಂಬವರಿಗಾಗಿ ಹುಡುಕಾಟ ನಡೆದಿದೆ. ಇವರು ಹಸುಗಳ ಮೈ ತೊಳೆಯುವ ಸಲುವಾಗಿ ನದಿಗೆ ಇಳಿದಿದ್ದರು ಎನ್ನಲಾಗಿದೆ. ಆ ಬಳಿಕ ನಾಪತ್ತೆಯಾಗಿದ್ದಾರೆ.  ವಿಚಾರ ತಿಳಿದು ಸ್ಥಳಕ್ಕೆ ಬಂದಿರುವ … Read more

ಭದ್ರಾವತಿ ಸಿಟಿಯಲ್ಲಿ ಒಂದೇ ದಿನ ಎರಡು ಕಡೆ ದರೋಡೆ | ಆತಂಕ!?

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024 ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು, ಭದ್ರಾವತಿ ಸಿಟಿಯಲ್ಲಿ ಎರಡು ದರೋಡೆ ಪ್ರಕರಣಗಳು ನಡೆದಿದ್ದು ಜನರನ್ನ ಆತಂಕಕ್ಕೆ ದೂಡಿದೆ. ಭದ್ರಾವತಿಯಲ್ಲಿ ಪೊಲೀಸ್‌ ವ್ಯವಸ್ಥೆ ವೈಫಲ್ಯ ಕಂಡಿದ್ಯಾ ಎಂಬ ಅನುಮಾನವನ್ನ ಸ್ಥಳೀಯರಲ್ಲಿ ವ್ಯಕ್ತವಾಗುತ್ತಿದ್ದು, ಪ್ರಕರಣಗಳ ಗಂಭೀರತೆ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.  ನಡೆದಿದ್ದೇನು? ಒಂದೇ ದಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳನ್ನ ದರೋಡೆ ಮಾಡಲಾಗಿದೆ.  ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿದ್ದ ಸವಾರನ್ನು ಅಡ್ಡಗಟ್ಟಿ ಬೆದರಿಸಿ ನಗದು, ಚಿನ್ನಾಭರಣ … Read more

ಮೇನ್‌ ರೋಡ್‌ನಲ್ಲಿ ಸಿಕ್ತು ಅಪರಿಚಿತ ವ್ಯಕ್ತಿ ಶವ ಹಾಗೂ ಅಪ್‌ಸೆಟ್‌ ಆದ ಓಮಿನಿ! ಸುಳಿವು ಸಿಗದ ಪ್ರಕರಣ ಏನಿದು?

Shivamogga Mar 31, 2024    ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಸಾವು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮದ ಬಳಿ ಮಾ.29 ರಂದು ಬೆಳಗ್ಗಿನ ಜಾವ 4 ಗಂಟೆ ವೇಳೆಗೆ  ಸುಮಾರು 35 ರಿಂದ 40 ವರ್ಷ ವಯಸ್ಸಿನ ಅಪಘಾತಕ್ಕೀಡಾದ ಪುರುಷನ ಶವ ಪತ್ತೆಯಾಗಿದೆ. ಈ ಮೃತದೇಹದ ಗುರುತು ಪತ್ತೆಗಾಗಿ ಪೊಲೀಸ್‌ ಇಲಾಖೆ ಪ್ರಕಟಣೆ ನೀಡಿದೆ ಮೃತನ ವಾರಸುದಾರರು ಪತ್ತೆಯಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು ಅಪಘಾತದ ಸ್ಥಳದಲ್ಲಿ ನಿಂತಿದ್ದ ಬಿಳಿ ಬಣ್ಣದ ಮಾರುತಿ ಓಮ್ನಿ … Read more

ಸಾಲ ವಾಪಸ್‌ ಕೊಟ್ಟರೂ ಅಡ ಇರಿಸಿದ ಮೊಬೈಲ್‌ ಕೊಡದೇ ಕಿರಿಕ್!‌ ಮೂವರ ಮೇಲೆ ಹಲ್ಲೆ

Shivamogga  Mar 29, 2024  Bhadravati Rural Police Station Limits ಪಡೆದ ಸಾಲಕ್ಕೆ ಅಡವಿಟ್ಟ ಮೊಬೈಲ್‌ ವಾಪಸ್‌ ಕೇಳಿದ್ದಕ್ಕೆ ಹಲ್ಲೆ ಮಾಡಿದ ಘಟನೆ ಸಂಬಂದ ಎಫ್‌ಐಆರ್‌ ದಾಖಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ ನಲ್ಲಿ ಈ ಸಂಬಂಧ IPC 1860 (U/s-504,324,506,34) ಅಡಿಯಲ್ಲಿ ಕೇಸ್‌ ದಾಖಲಾಗಿದೆ  ಇಲ್ಲಿನ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿರುವ ನಿವಾಸಿಯೊಬ್ಬರು ನಾಲ್ಕು ಸಾವಿರ ಹಣಕ್ಕಾಗಿ ಮೊಬೈಲ್‌ವೊಂದನ್ನ ವ್ಯಕ್ತಿಯೊಬ್ಬರ ಬಳಿ ಅಡವಿಟ್ಟಿದ್ದರು. 10 ದಿನಗಳ ನಂತರ ಪಡೆದ ಹಣ ವಾಪಸ್‌ ಕೊಟ್ಟು ಮೊಬೈಲ್‌ ಕೊಡುವಂತೆ … Read more

ಚಾಲಕನ ನಿಯಂತ್ರಣ ತಪ್ಪಿ ಲಾರಿಗಳು ಪಲ್ಟಿ! ರಸ್ತೆ ತಗ್ಗಿನಲ್ಲಿ ಮಗುಚಿ ಬಿದ್ದ ವಾಹನಗಳು!

shivamogga Mar 23, 2024  ಶಿವಮೊಗ್ಗ ಜಿಲ್ಲೆ ಎರಡು ಕಡೆಗಳಲ್ಲಿ ಅಪಘಾತವಾದ ಪರಿಣಾಮ ಲಾರಿಗಳು ಪಲ್ಟಿಯಾಗಿ ರಸ್ತೆ ಬದಿಗೆ ಉರುಳಿರುವ ಘಟನೆ ಬಗ್ಗೆ ವರದಿಯಾಗಿದೆ.  ಹೊಸನಗರದಲ್ಲಿ ಲಾರಿ ಪಲ್ಟಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹೆದ್ದಾರಿಪುರದ ಟರ್ನಿಂಗ್‌ನಲ್ಲಿ  ಬರುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿಯು ಸೆರೆಯಾಗಿದೆ. ರಿಪ್ಪನ್‌ ಪೇಟೆಯಿಂದ ತೀರ್ಥಹಳ್ಳಿಗೆ ಹೋಗುತ್ತಿದ್ದ ಲಾರಿ ಸ್ಪೀಡಾಗಿತ್ತು. ಟರ್ನಿಂಗ್‌ನಲ್ಲಿ ಕಂಟ್ರೋಲ್‌ಗೆ ಸಿಗದೇ ಕಾರು ಪಲ್ಟಿಯಾಗಿದೆ. ಅದೃಷ್ಟಕ್ಕೆ ಈ ಅಪಘಾತದಲ್ಲಿ ಯಾರಿಗೂ ಹೆಚ್ಚಿನ ಅಪಾಯ ಉಂಟಾಗಿಲ್ಲ.    ನಿದಿಗೆ … Read more

ಒಂದೇ ದಿನ ಮೂರು ಕಡೆ ದರೋಡೆ, ಮೂವರ ಮೇಲೆ ಹಲ್ಲೆ ! ಎಲೆಕ್ಷನ್‌ ಟೈಂನಲ್ಲಿ ಪಲ್ಸರ್‌ ಬೈಕ್‌ ತಿಬ್ಬಲ್‌ ರೈಡರ್ಸ್‌ ಆತಂಕ!

Shivamogga Mar 20, 2024 Bhadravathi-Holehonnur road ಒಂದೇ ದಿನ ಮೂರು ಕಡೆ ಪಲ್ಸರ್‌ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ದರೋಡೆ ಮಾಡಿದ್ದಷ್ಟೆ ಅಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಇವತ್ತು ಬೆಳಗ್ಗೆ ಮಲೆನಾಡು ಟುಡೆ ಹೊಳೆಹೊನ್ನೂರು ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ ನಲ್ಲಿ ನಡೆದ ದರೋಡೆ ಹಾಗೂ ದರೋಡೆ ಯತ್ನದ ಘಟನೆ ಬಗ್ಗೆ ವರದಿ ಮಾಡಿತ್ತು. ಇದರೆ ಬೆನ್ನಲ್ಲೆ, ಈ ಪ್ರಕರಣಕ್ಕೆ ಪೂರಕವಾದ ಮತ್ತೊಂದು ಘಟನೆ  ಅದೇ ದಿನ ಅಂದರೆ ಹದಿನೆಂಟನೇ ತಾರೀಖು ನಡೆದಿರುವ ಬಗ್ಗೆ ಮಾಹಿತಿ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು