Sunday, 29 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAYPOLITICS

protest against state government 21-06-25 ರಾಷ್ಟ್ರಭಕ್ತ ಬಳಗದಿಂದ ರಾಜ್ಯ ಸರ್ಕಾರದ ವಿರುದ್ದ ಬೃಹತ್​ ಪ್ರತಿಭಟನೆ | ಕಾರಣವೇನು 

prathapa thirthahalli
Last updated: June 21, 2025 12:10 pm
Prathapa thirthahalli - content producer
Share
SHARE

protest against state government ರಾಷ್ಟ್ರ ಭಕ್ತ ಬಳಗದಿಂದ ರಾಜ್ಯ ಸರ್ಕಾರದ ವಿರುದ್ದ ಬೃಹತ್​ ಪ್ರತಿಭಟನೆ | ಕಾರಣವೇನು 

ವಸತಿ ಯೋಜನೆಯಲ್ಲಿ ನಿರ್ಮಾಣವಾಗುವ ಮನೆಗಳಲ್ಲಿ ಮುಸ್ಲೀಮರಿಗೆ ಶೇ 15 ರಷ್ಟು ಮೀಸಲಿಡಲು ರಾಜ್ಯ ಸರ್ಕಾರ  ತೀರ್ಮಾನಿಸಿದ್ದು, ಇದರ ವಿರುದ್ದವಾಗಿ ರಾಷ್ಟ್ರ ಭಕ್ತ ಬಳಗದ ವತಿಯಿಂದ ನಗರದಲ್ಲಿ  ಜೂನ್​ 25 ರಂದು ರಾಮಣ್ಣ ಶೆಟ್ಟಿ ಪಾರ್ಕ್​​ನಿಂದ ಶಿವಪ್ಪನಾಯಕ ವೃತ್ತದ ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದೇವೆ ಎಂದು ರಾಷ್ಟ್ರ ಭಕ್ತ​ ಬಳಗದ ಪ್ರಮುಕರಾದ ಕೆ ಈ ಕಾಂತೇಶ್​ ಹೇಳಿದರು.

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್​ ಸರ್ಕಾರ ಮುಸ್ಲಿಂ ಸಮುದಾಯದ ಓಟ್​ ಬ್ಯಾಂಕ್​ಗಾಗಿ ಅವರನ್ನು ಓಲೈಸುವ ದೃಷ್ಠಿಯಿಂದ ಇಂತಹ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಈ ಹಿಂದೆ ಸರ್ಕಾರಿ ಗುತ್ತಿಗೆಯಲ್ಲಿ  ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿ ನೀಡಿದ್ದರು. ಅಷ್ಟೇ ಅಲ್ಲದೆ ಈ ಬಾರಿಯ ರಾಜ್ಯ ಬಜೆಟ್​ನಲ್ಲಿ ಸಹ 1000 ಕೋಟಿ ರೂಪಾಯಿ ಹಣವನ್ನು ಮುಸ್ಲಿಂ ಸಮುದಾಯಕ್ಕೆ ನೀಡಿದ್ದರು. ಇದರ ನಡುವೆ ಬಡವರಿಗಾಗಿ ಮೀಸಲಿರುವ ಮನೆಗಳನ್ನು ಕಿತ್ತು ಅಲ್ಪ ಸಂಖ್ಯಾತರಿಗೆ ಹಂಚಲು ಹೊರಟಿರುವ ಸರ್ಕಾರದ ನಡೆ ಖಂಡನೀಯ ಎಂದು ಆಕ್ರೋಶ ವ್ಯಕ್ತ ಪಡಿಸಿದರು

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

protest against state government ಬಾಬಾ ಸಾಹೇಬ್​ ಅಂಬೇಡ್ಕರ್​ರವರು ಧರ್ಮಾದರಿತ ಮೀಸಲಾತಿಯನ್ನು ವಿರೋಧಿಸಿದ್ದರು. ಆದರೆ ಯಾವಾಗಲು ಬುದ್ದ, ಬಸವ, ಅಂಬೇಡ್ಕರ್​ ಎಂದು ಹೇಳುವ ಸಿದ್ದರಾಮಯ್ಯ ಅಂಬೇಡ್ಕರ್​ರವರ ಸಂವಿಧಾನವನ್ನು ವಿರೋಧಿಸಿ ಧರ್ಮಾಧರಿತ ಮೀಸಲಾತಿಯನ್ನು ನೀಡಿದ್ದಾರೆ. ದಲಿತ ವರ್ಗದ ಚಾಂಪಿಯನ್​ ನಾನು ಎಂದು ಹೇಳುವ ಸಿದ್ದರಾಮಯ್ಯ ದಲಿತರಿಗೆ ದೋಹ ಮಾಡುತ್ತಿದ್ದಾರೆ. ಕಾಂಗ್ರೆಸಿಗರಿಗೆ ಮುಸ್ಲಿಮರ ಓಟು ಮಾತ್ರ ಸಾಕೆನಿಸಿದೆ. ಆದ್ದರಿಂದಲೇ ಈ ರೀತಿಯ ಕಾನೂನನನ್ನು ಜಾರಿಗೆ ತರುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ  ​ವಸತಿ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಲ್ಲಿ ಮುಸ್ಲಿಮರಿಗೆ ನೀಡಿರುವ ಮೀಸಲಾತಿಯನ್ನು ಹಿಂಪಡೆಯಬೇಕು. ಹಾಗೆಯೇ ದಲಿತರ ಬಡವರಿಗಾಗಿ ಅಬಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಈ ಹಿನ್ನೆಲೆ ಕೆಎಸ್​ ಈಶ್ವರಪ್ಪನವರ ನೇತೃತ್ವದಲ್ಲಿ ಈ ರ್ಯಾಲಿಯನ್ನು ಹಮ್ಮಿಕೊಂಡಿದ್ದೇವೆ. 

car decor
malenadutoday add
TAGGED:protest against state government
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article mla Gururaj Ganti Hole mla Gururaj Ganti Hole / ಹೊಸನಗರದಲ್ಲಿ ಅಪಘಾತಕ್ಕೀಡಾದ ಬೈಂದೂರು ಶಾಸಕರ ಕಾರು/ 3 ವಾಹನಗಳ ನಡುವೆ ಡಿಕ್ಕಿ
Next Article ed raid in sagara ed raid in sagara 21-06-25 : ಟಿಪ್​ ಟಾಪ್​ ಬಷೀರ್ ಮನೆ ಮೇಲೆ ಇಡಿ ದಾಳಿ | ನಡೆದಿದ್ದೇನು
Leave a Comment

Leave a Reply Cancel reply

Your email address will not be published. Required fields are marked *

You Might Also Like

ಮುತ್ತಿನಕೊಪ್ಪ ಸಮೀಪ ತೋಟದ ಕೆರೆ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ | ಸಂಶಯ ಸತ್ಯ?

By 13
POLITICS

ಸಂಸದರು ಹಾಗೂ ಶಾಸಕರ ಹೇಳಿಕೆಗೆ R ಪ್ರಸನ್ನ ಕುಮಾರ್‌ ತಿರುಗೇಟು | ಹೇಳಿದ್ದೇನು

By 131

ಶಿವಮೊಗ್ಗದ ವಾದಿ ಎ ಹುದಾ ಬಡಾವಣೆಯಲ್ಲಿ ಕೊಲೆ | ಪತಿ ಯೂಸುಫ್‌ನಿಂದ ಪತ್ನಿ ರುಕ್ಸಾನಳ ಹತ್ಯೆ | ಎಸ್‌ಪಿ ಹೇಳಿದ್ದೇನು?

By 13
SHIVAMOGGA NEWS TODAY

ಫೆ.9 ಶ್ರೀ ಮಧ್ವಾದಿರಾಜರ 545 ನೇ ಜಯಂತೋತ್ಸವ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up