ಬಿಜೆಪಿ ಸೇರಿದ ಡಾ.ಧನಂಜಯ್​ ಸರ್ಜಿ, ಕೆ.ಎಸ್.​ ಪ್ರಶಾಂತ್/ ಶಿವಮೊಗ್ಗ ಸ್ಪರ್ಧೆಗೆ ಇತಿಶ್ರೀ / ಸಾಗರ ಟಿಕೆಟ್ ಕುತೂಹಲ ಆರಂಭ

image_750x500_638c4f714d8af

ಚುನಾವಣೆ ಸಮೀಪಿಸ್ತಿದೆ, ಬೆನ್ನಲ್ಲೆ ರಾಜಕಾರಣದಲ್ಲಿಯು ಸಂಚಲನ ಶುರುವಾಗಿದೆ. ಪಕ್ಷಾಂತರಗಳು ಆರಂಭಗೊಂಡಿದ್ದು, ಶಿವಮೊಗ್ಗ ಜಿಲ್ಲಾ ರಾಜಕೀಯ ಸಾಕಷ್ಟು ಕುತೂಹಲ ಮೂಡಿಸ್ತಿದೆ. ಇತ್ತೀಚೆ್ಗೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಜೆಡಿಎಸ್​ ಅಭ್ಯರ್ಥಿ ಎಂದು ಬಿಂಬಿತರಾಗಿದ್ದ ಹೆಚ್​.ಟಿ. ಬಳಿಗಾರ್​ ರನ್ನ ಬಿಎಸ್​ವೈ ತಮ್ಮ ಕಡೆಗೆ ಬರುವಂತೆ ಮಾಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಇದರ ಬೆನ್ನಲ್ಲೆ ಇವತ್ತು ಶಿವಮೊಗ್ಗ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಡಾ.ಧನಂಜಯ್ ಸರ್ಜಿ ಹಾಗೂ ಸಾಗರದ ಕೆ.ಎಸ್​.ಪ್ರಶಾಂತ್​ರವರು ಬಿಜೆಪಿ ಸೇರಿದ್ಧಾರೆ. ಸದ್ಯ ಜಿಲ್ಲಾ ರಾಜಕಾರಣದಲ್ಲಿ ಈ ಇಬ್ಬರು ಮುಖಂಡರ ನಡೆ ಕುತೂಹಲ ಮೂಡಿಸಿದೆ. ಶಿವಮೊಗ್ಗದ … Read more

BREAKING NEWS : ಚುನಾವಣಾ ಕಣದಿಂದ ಹಿಂದೇ ಸರಿದರಾ ಡಾ.ಧನಂಜಯ್​ ಸರ್ಜಿ/ ಸದ್ಯದಲ್ಲಿಯೇ ಬಿಜೆಪಿಗೆ

ಶಿವಮೊಗ್ಗ :  ನಗರ ಕ್ಷೇತ್ರದಲ್ಲಿ ಕಳೆದ ಆರು ತಿಂಗಳಿನಿಂದ ಎಲ್ಲಾ ಪಕ್ಷಗಳಲ್ಲಿಯು ಸಂಚಲನ ಮೂಡಿಸಿದ್ದ ಡಾ. ಧನಂಜಯ್ ಸರ್ಜಿಯವರು ಚುನಾವಣಾ ಕಣದಿಂದ ಹಿಂದೆ ಸರಿದರಾ? ಹೀಗೊಂದು ಸುದ್ದಿ ಹಲವು ಮೂಲಗಳಲ್ಲಿ ಸ್ಪಷ್ಟಗೊಳ್ಳುತ್ತಿದೆ.  ತಮ್ಮ ಹುಟ್ಟುಹಬ್ಬದ ದಿನದಂದು ಚುನಾವಣಾ ಕಣಕ್ಕೆ ಇಳಿಯುವ ಅಧಿಕೃತ ಸೂಚನೆ ಕೊಟ್ಟಿದ್ದ ಡಾ.ಧನಂಜಯ್ ಸರ್ಜಿಯವರು, ಆನಂತರ ಪಕ್ಷ ಯಾವುದು ಎಂಬ ತೀರ್ಮಾನದ ಬಗ್ಗೆ ಸಮಾಲೋಚನೆ ನಡೆಸ್ತಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸೂಚನೆಯು ಸಹ ಅವರ ಥಿಂಕ್ ಥ್ಯಾಂಕ್ ಟೀಮ್ ನಲ್ಲಿತ್ತು.  ಆದರೆ ಇದೀಗ ಕಳೆದ ಮೂರು … Read more

BREAKING NEWS : ಚುನಾವಣಾ ಕಣದಿಂದ ಹಿಂದೇ ಸರಿದರಾ ಡಾ.ಧನಂಜಯ್​ ಸರ್ಜಿ/ ಸದ್ಯದಲ್ಲಿಯೇ ಬಿಜೆಪಿಗೆ

ಶಿವಮೊಗ್ಗ :  ನಗರ ಕ್ಷೇತ್ರದಲ್ಲಿ ಕಳೆದ ಆರು ತಿಂಗಳಿನಿಂದ ಎಲ್ಲಾ ಪಕ್ಷಗಳಲ್ಲಿಯು ಸಂಚಲನ ಮೂಡಿಸಿದ್ದ ಡಾ. ಧನಂಜಯ್ ಸರ್ಜಿಯವರು ಚುನಾವಣಾ ಕಣದಿಂದ ಹಿಂದೆ ಸರಿದರಾ? ಹೀಗೊಂದು ಸುದ್ದಿ ಹಲವು ಮೂಲಗಳಲ್ಲಿ ಸ್ಪಷ್ಟಗೊಳ್ಳುತ್ತಿದೆ.  ತಮ್ಮ ಹುಟ್ಟುಹಬ್ಬದ ದಿನದಂದು ಚುನಾವಣಾ ಕಣಕ್ಕೆ ಇಳಿಯುವ ಅಧಿಕೃತ ಸೂಚನೆ ಕೊಟ್ಟಿದ್ದ ಡಾ.ಧನಂಜಯ್ ಸರ್ಜಿಯವರು, ಆನಂತರ ಪಕ್ಷ ಯಾವುದು ಎಂಬ ತೀರ್ಮಾನದ ಬಗ್ಗೆ ಸಮಾಲೋಚನೆ ನಡೆಸ್ತಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸೂಚನೆಯು ಸಹ ಅವರ ಥಿಂಕ್ ಥ್ಯಾಂಕ್ ಟೀಮ್ ನಲ್ಲಿತ್ತು.  ಆದರೆ ಇದೀಗ ಕಳೆದ ಮೂರು … Read more

BREAKING NEWS : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಗೆ ​ ಶೀಘ್ರದಲ್ಲಿಯೇ ಹೊಸ ಅಧ್ಯಕ್ಷ? ಯಾರಾಗ್ತಾರೆ ಡಿಸ್ಟ್ರಿಕ್ಟ್​ ಪ್ರೆಸಿಡೆಂಟ್ ಇಲ್ಲಿದೆ ವರದಿ

ಶಿವಮೊಗ್ಗ  : ಜಿಲ್ಲಾ ಕಾಂಗ್ರೆಸ್​ ಸಮಿತಿಗೆ ಹೊಸ ಅಧ್ಯಕ್ಷರು ಆಯ್ಕೆಯಾಗುತ್ತಾರಾ? ಹೀಗೊಂದು ಚರ್ಚೆಯು ಕಾಂಗ್ರೆಸ್​ ಪಾಳಯದಲ್ಲಿ ಕೇಳಿ ಬರುತ್ತಲೇ ಮಲೆನಾಡು ಟುಡೆ. ಕಾಂ ಅದರ ಬೆನ್ನು ಹಿಡಿದು ಪರಿಶೀಲನೆ ಆರಂಭಿಸಿತು.   ಈ ಸಂದರ್ಭದಲ್ಲಿ ಕಾಂಗ್ರೆಸ್​ ಜಿಲ್ಲಾ ಅಧ್ಯಕ್ಷ ಸ್ಥಾನದ ಬದಲಾವಣೆಗೆ ರಾಜ್ಯ ಕಾಂಗ್ರೆಸ್​ ನಾಯಕರು ಮುಂದಾಗಿರುವುದು ನಿಜ ಎನ್ನುವುದು ಗೊತ್ತಾಗಿದೆ. ಇಷ್ಟೆ ಅಲ್ಲದೆ ಈಗಾಗಲೇ ಐದು ಜಿಲ್ಲೆಗಳ ಅಧ್ಯಕ್ಷ ಸ್ಥಾನ ಬದಲಾವಣೆಯನ್ನು ಮಾಡಿದ್ದ ರಾಜ್ಯ ಕಾಂಗ್ರೆಸ್​ ನಾಯಕರ ಮನಸ್ಸಿನಲ್ಲಿ ಆ ಸಂದರ್ಭದಲ್ಲಿಯೇ ಶಿವಮೊಗ್ಗ ಜಿಲ್ಲಾಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡುವ … Read more

BREAKING NEWS : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಗೆ ​ ಶೀಘ್ರದಲ್ಲಿಯೇ ಹೊಸ ಅಧ್ಯಕ್ಷ? ಯಾರಾಗ್ತಾರೆ ಡಿಸ್ಟ್ರಿಕ್ಟ್​ ಪ್ರೆಸಿಡೆಂಟ್ ಇಲ್ಲಿದೆ ವರದಿ

ಶಿವಮೊಗ್ಗ  : ಜಿಲ್ಲಾ ಕಾಂಗ್ರೆಸ್​ ಸಮಿತಿಗೆ ಹೊಸ ಅಧ್ಯಕ್ಷರು ಆಯ್ಕೆಯಾಗುತ್ತಾರಾ? ಹೀಗೊಂದು ಚರ್ಚೆಯು ಕಾಂಗ್ರೆಸ್​ ಪಾಳಯದಲ್ಲಿ ಕೇಳಿ ಬರುತ್ತಲೇ ಮಲೆನಾಡು ಟುಡೆ. ಕಾಂ ಅದರ ಬೆನ್ನು ಹಿಡಿದು ಪರಿಶೀಲನೆ ಆರಂಭಿಸಿತು.   ಈ ಸಂದರ್ಭದಲ್ಲಿ ಕಾಂಗ್ರೆಸ್​ ಜಿಲ್ಲಾ ಅಧ್ಯಕ್ಷ ಸ್ಥಾನದ ಬದಲಾವಣೆಗೆ ರಾಜ್ಯ ಕಾಂಗ್ರೆಸ್​ ನಾಯಕರು ಮುಂದಾಗಿರುವುದು ನಿಜ ಎನ್ನುವುದು ಗೊತ್ತಾಗಿದೆ. ಇಷ್ಟೆ ಅಲ್ಲದೆ ಈಗಾಗಲೇ ಐದು ಜಿಲ್ಲೆಗಳ ಅಧ್ಯಕ್ಷ ಸ್ಥಾನ ಬದಲಾವಣೆಯನ್ನು ಮಾಡಿದ್ದ ರಾಜ್ಯ ಕಾಂಗ್ರೆಸ್​ ನಾಯಕರ ಮನಸ್ಸಿನಲ್ಲಿ ಆ ಸಂದರ್ಭದಲ್ಲಿಯೇ ಶಿವಮೊಗ್ಗ ಜಿಲ್ಲಾಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡುವ … Read more

ನಾಳೆಯಿಂದ 14 ದಿನ ಲಾಕ್​ಡೌನ್​! ರಾಜ್ಯದೆಲ್ಲೆಡೆ ನಾಳೆ ಸಂಜೆಯಿಂದಲೇ ನಿಯಮ ಜಾರಿ! ಎಲ್ಲರಿಗೂ ಕೋವಿಡ್​ ಲಸಿಕೆ ಉಚಿತ..ಉಚಿತ: ಸಿಎಂ ಬಿಎಸ್​ ಯಡಿಯೂರಪ್ಪ ಘೋಷಣೆ!

Malnad Today Story on Covid

Malenadu today story / SHIVAMOGGA ಲಾಕ್​ಡೌನ್​ ಇಲ್ಲ ಅಂತಿದ್ದ ರಾಜ್ಯ ಸರ್ಕಾರ ಇವತ್ತು ಜನರ ಮನಸ್ಸಲ್ಲಿದ್ದ ಅನುಮಾನದಂತೆಯೇ ನಾಳೆಯಿಂದ 14 ದಿನ ಲಾಕ್​ಡೌನ್ ಜಾರಿ ಮಾಡಿ ಆದೇಶ ಹೊರಡಿಸಿದೆ. ಆದರೆ ಇಲ್ಲೊಂದು ಗಮನಿಸಬೇಕಾದ ಸಂಗತಿ ಅಂದರೆ, ಸಿಎಂ ಯಡಿಯೂರಪ್ಪ ಎಲ್ಲಿಯೂ ಲಾಕ್​ಡೌನ್​ ಎನ್ನುವ ಪದವನ್ನು ಬಳಸಿಲ್ಲ. ಕೊರೊನಾ ಬಿಗಿಕ್ರಮ ಎಂದು ಹೇಳಿದ್ದಾರೆ ಹೊರತು, ಎಲ್ಲಿಯೂ ಲಾಕ್​ಡೌನ್​ ಎನ್ನುವ ಪದವನ್ನೆ ಬಳಸದೆ ಇರುವುದು, ನಿಜಕ್ಕೂ ಕುತೂಹಲ ಮೂಡಿಸಿದೆ. ನಾಳೆ ರಾತ್ರಿಯಿಂದ 14 ದಿನಗಳ ಕಾಲ ರಾಜ್ಯದಲ್ಲೆಡೆ ಬಿಗಿಯಾದ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು