thirthahalli election 2023 : ಇಡಿ ವಿಚಾರಕ್ಕೆ ವಿರೋಧವಾದರೇ ಮತದಾರ! ಸ್ಯಾಂಟ್ರೋ ರವಿ ಪ್ರಕರಣ ಮುಳುವಾಗುತ್ತಾ? ಏನಾಗುತ್ತಿದೆ ತೀರ್ಥಹಳ್ಳಿ ಕ್ಷೇತ್ರದಲ್ಲಿ! Today report

ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕ್ಷೇತ್ರವೆಂದು ದೇಶದಲ್ಲಿಯೇ ಬಿಂಬಿತವಾಗಿರೋ ತೀರ್ಥಹಳ್ಳಿ ಕ್ಷೇತ್ರದಲ್ಲಿ ರಾಜಕೀಯ ಸುಲಭದ ಮಾತಲ್ಲ. ಈ ಕ್ಷೇತ್ರದಲ್ಲಿ ಧಿಡೀರ್ ನಾಯಕರಾಗಿ ಹೊರಹೊಮ್ಮಲು ಯಾರಿಂದಲೂ ಸಾಧ್ಯವಿಲ್ಲ. ಕ್ಷೇತ್ರದ ಜನತೆ ರಾಜಕೀಯ ನಾಯಕನನ್ನು ತೂಗಿಬಾಗಿ  ಅಳೆದು ಗೆಲ್ಲಿಸುತ್ತಾರೆ. ಹೀಗಾಗಿಯೇ ಇಲ್ಲಿ ರಾಜಕೀಯ ನಾಯಕರು ತಮ್ಮ ವರ್ಚಸ್ಸನ್ನು ಈಗಲೂ ಉಳಿಸಿಕೊಂಡಿದ್ದಾರೆ. ಇದಕ್ಕೆ ಬಿಜೆಪಿಯ ಆರಗ ಜ್ಞಾನೇಂದ್ರರಾಗಲಿ ಅಥವಾ ಕಾಂಗ್ರೇಸ್ ನ ಕ್ಮಿಮನೆ ರತ್ನಾಕರ್ ( (kimmane rathnakar shivamogga)​ ) ಆಗಲಿ ಹೊರತಾಗಿಲ್ಲ.ಕ್ಷೇತ್ರದ ಜನತೆ ಈ ಇಬ್ಬರನ್ನು ಬೇಡವಾದ ಸಂದರ್ಭದಲ್ಲಿ ಸೋಲಿಸಿದ್ದಾರೆ. ಬೇಕಾದ … Read more

thirthahalli election 2023 : ಇಡಿ ವಿಚಾರಕ್ಕೆ ವಿರೋಧವಾದರೇ ಮತದಾರ! ಸ್ಯಾಂಟ್ರೋ ರವಿ ಪ್ರಕರಣ ಮುಳುವಾಗುತ್ತಾ? ಏನಾಗುತ್ತಿದೆ ತೀರ್ಥಹಳ್ಳಿ ಕ್ಷೇತ್ರದಲ್ಲಿ! Today report

ಪ್ರಜ್ಞಾವಂತ ಮತದಾರರನ್ನು ಹೊಂದಿರುವ ಕ್ಷೇತ್ರವೆಂದು ದೇಶದಲ್ಲಿಯೇ ಬಿಂಬಿತವಾಗಿರೋ ತೀರ್ಥಹಳ್ಳಿ ಕ್ಷೇತ್ರದಲ್ಲಿ ರಾಜಕೀಯ ಸುಲಭದ ಮಾತಲ್ಲ. ಈ ಕ್ಷೇತ್ರದಲ್ಲಿ ಧಿಡೀರ್ ನಾಯಕರಾಗಿ ಹೊರಹೊಮ್ಮಲು ಯಾರಿಂದಲೂ ಸಾಧ್ಯವಿಲ್ಲ. ಕ್ಷೇತ್ರದ ಜನತೆ ರಾಜಕೀಯ ನಾಯಕನನ್ನು ತೂಗಿಬಾಗಿ  ಅಳೆದು ಗೆಲ್ಲಿಸುತ್ತಾರೆ. ಹೀಗಾಗಿಯೇ ಇಲ್ಲಿ ರಾಜಕೀಯ ನಾಯಕರು ತಮ್ಮ ವರ್ಚಸ್ಸನ್ನು ಈಗಲೂ ಉಳಿಸಿಕೊಂಡಿದ್ದಾರೆ. ಇದಕ್ಕೆ ಬಿಜೆಪಿಯ ಆರಗ ಜ್ಞಾನೇಂದ್ರರಾಗಲಿ ಅಥವಾ ಕಾಂಗ್ರೇಸ್ ನ ಕ್ಮಿಮನೆ ರತ್ನಾಕರ್ ( (kimmane rathnakar shivamogga)​ ) ಆಗಲಿ ಹೊರತಾಗಿಲ್ಲ.ಕ್ಷೇತ್ರದ ಜನತೆ ಈ ಇಬ್ಬರನ್ನು ಬೇಡವಾದ ಸಂದರ್ಭದಲ್ಲಿ ಸೋಲಿಸಿದ್ದಾರೆ. ಬೇಕಾದ … Read more

Operation Kamala : ತೀರ್ಥಹಳ್ಳಿಯಲ್ಲಿ ‘ಆಪರೇಷನ್​ ಕಮಲ ’ | ಹೊಸಹಳ್ಳಿ ಸುಧಾಕರ್​ ಬಿಜೆಪಿಗೆ ಜಂಪ್​ | ಕಿಮ್ಮನೆ ಆರೋಪಕ್ಕೆ ಆರಗ ಆಕ್ರೋಶ

ಕಳೆದ 15 ದಿನಗಳಿಂದಲೂ ತೀರ್ಥಹಳ್ಳಿ ರಾಜಕಾರಣದಲ್ಲಿ ಬಾಯಿ ಪಟಾಕಿಗಳು ಜೋರಾಗಿ ಸದ್ದು ಮಾಡುತ್ತಿವೆ. ಅದರ ನಡುವೆ ,ನಡೆದ ಇಡಿ ಅಧಿಕಾರಿಗಳ ಪರಿಶೀಲನೆ ಹಾಗೂ ಸ್ಯಾಂಟ್ರೋ ರವಿ ವಿಚಾರಗಳು ಕಾಂಗ್ರೆಸ್​ ಹಾಗೂ ಬಿಜೆಪಿ ವಿರುದ್ಧದ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದವು. ಇದಕ್ಕೆ ಪೂರಕವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ (kimmane rathnakar shivamogga)​ ಆರಗ ಜ್ಞಾನೇಂದ್ರರೇ ಸ್ಯಾಂಟ್ರೋ ರವಿ ವಿಚಾರದಲ್ಲಿ ಎಒನ್ ಆರೋಪಿ ಎಂದು ದೂರಿದ್ದರು. ಅಲ್ಲದೆ ಕಾಂಗ್ರೆಸ್​ ವಲಯದಲ್ಲಿ ಸ್ಯಾಂಟ್ರೋ ರವಿಯ ಫೋಟೋಗಳು, ಬರಹಗಳು ವೈರಲ್​ ಆಗಿದ್ದವು ಇವೆಲ್ಲದಕ್ಕೂ ಗೃಹಸಚಿವ … Read more

Operation Kamala : ತೀರ್ಥಹಳ್ಳಿಯಲ್ಲಿ ‘ಆಪರೇಷನ್​ ಕಮಲ ’ | ಹೊಸಹಳ್ಳಿ ಸುಧಾಕರ್​ ಬಿಜೆಪಿಗೆ ಜಂಪ್​ | ಕಿಮ್ಮನೆ ಆರೋಪಕ್ಕೆ ಆರಗ ಆಕ್ರೋಶ

ಕಳೆದ 15 ದಿನಗಳಿಂದಲೂ ತೀರ್ಥಹಳ್ಳಿ ರಾಜಕಾರಣದಲ್ಲಿ ಬಾಯಿ ಪಟಾಕಿಗಳು ಜೋರಾಗಿ ಸದ್ದು ಮಾಡುತ್ತಿವೆ. ಅದರ ನಡುವೆ ,ನಡೆದ ಇಡಿ ಅಧಿಕಾರಿಗಳ ಪರಿಶೀಲನೆ ಹಾಗೂ ಸ್ಯಾಂಟ್ರೋ ರವಿ ವಿಚಾರಗಳು ಕಾಂಗ್ರೆಸ್​ ಹಾಗೂ ಬಿಜೆಪಿ ವಿರುದ್ಧದ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದವು. ಇದಕ್ಕೆ ಪೂರಕವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ (kimmane rathnakar shivamogga)​ ಆರಗ ಜ್ಞಾನೇಂದ್ರರೇ ಸ್ಯಾಂಟ್ರೋ ರವಿ ವಿಚಾರದಲ್ಲಿ ಎಒನ್ ಆರೋಪಿ ಎಂದು ದೂರಿದ್ದರು. ಅಲ್ಲದೆ ಕಾಂಗ್ರೆಸ್​ ವಲಯದಲ್ಲಿ ಸ್ಯಾಂಟ್ರೋ ರವಿಯ ಫೋಟೋಗಳು, ಬರಹಗಳು ವೈರಲ್​ ಆಗಿದ್ದವು ಇವೆಲ್ಲದಕ್ಕೂ ಗೃಹಸಚಿವ … Read more

ಸ್ಯಾಂಟ್ರೋ ರವಿ ಬಂಧನದ ಬೆನ್ನಲ್ಲೆ ವೈರಲ್​ ಆಗ್ತಿದೆ ವಾಟ್ಸ್ಯಾಪ್ ಸ್ಟೇಟಸ್​ ಫೋಟೋಗಳು| ಗೃಹಸಚಿವರ ವಿರುದ್ಧ ಕಿಮ್ಮನೆ ರತ್ನಾಕರ್​ಗೆ ಹೊಸ ಅಸ್ತ್ರ ಸಿಕ್ಕಿತಾ

ಸ್ಯಾಂಟ್ರೋ ರವಿ ಬಂಧನ ,santro ravi case,

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ (thirtahalli) ಮೊನ್ನೆ ಮೊನ್ನೆ ಇಡಿ ಅಧಿಕಾರಿಗಳು ಬಂದು ಹೋಗಿದ್ದರು. ಈ ಸುದ್ದಿಯನ್ನು ‘ದಾಳಿ’ ಎಂದು ಬಿಂಬಿಸಿ, ಮಾಜಿ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸುವ ಪ್ರಯತ್ನ ನಡೆದಿತ್ತು ಎಂದು ಕಿಮ್ಮನೆ ರತ್ನಾಕರ್​ ಆರೋಪಿಸಿದ್ದರು. ಕಚೇರಿ ಬಾಡಿಗೆಯ ವಿವರ ಕೇಳಲು ಬಂದಿದ್ದನ್ನ ದಾಳಿ ಎಂದು ಪುಕಾರು ಮಾಡಿದ್ದಕ್ಕೆ  ಕಿಮ್ಮನೆ ರತ್ನಾಕರ್ ಆಕ್ರೋಶ ಹೊರಹಾಕಿದ್ದರು.  ಸಾಗರ ಟೌನ್​ನಲ್ಲಿ ಹಲ್ಲೆಗೆ ಯತ್ನ ಕೇಸ್​/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ ಇಡಿ ದಾಳಿ … Read more

ಸ್ಯಾಂಟ್ರೋ ರವಿ ಬಂಧನದ ಬೆನ್ನಲ್ಲೆ ವೈರಲ್​ ಆಗ್ತಿದೆ ವಾಟ್ಸ್ಯಾಪ್ ಸ್ಟೇಟಸ್​ ಫೋಟೋಗಳು| ಗೃಹಸಚಿವರ ವಿರುದ್ಧ ಕಿಮ್ಮನೆ ರತ್ನಾಕರ್​ಗೆ ಹೊಸ ಅಸ್ತ್ರ ಸಿಕ್ಕಿತಾ

ಸ್ಯಾಂಟ್ರೋ ರವಿ ಬಂಧನ ,santro ravi case,

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ (thirtahalli) ಮೊನ್ನೆ ಮೊನ್ನೆ ಇಡಿ ಅಧಿಕಾರಿಗಳು ಬಂದು ಹೋಗಿದ್ದರು. ಈ ಸುದ್ದಿಯನ್ನು ‘ದಾಳಿ’ ಎಂದು ಬಿಂಬಿಸಿ, ಮಾಜಿ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸುವ ಪ್ರಯತ್ನ ನಡೆದಿತ್ತು ಎಂದು ಕಿಮ್ಮನೆ ರತ್ನಾಕರ್​ ಆರೋಪಿಸಿದ್ದರು. ಕಚೇರಿ ಬಾಡಿಗೆಯ ವಿವರ ಕೇಳಲು ಬಂದಿದ್ದನ್ನ ದಾಳಿ ಎಂದು ಪುಕಾರು ಮಾಡಿದ್ದಕ್ಕೆ  ಕಿಮ್ಮನೆ ರತ್ನಾಕರ್ ಆಕ್ರೋಶ ಹೊರಹಾಕಿದ್ದರು.  ಸಾಗರ ಟೌನ್​ನಲ್ಲಿ ಹಲ್ಲೆಗೆ ಯತ್ನ ಕೇಸ್​/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ ಇಡಿ ದಾಳಿ … Read more

ಹೊಸನಗರ & ತೀರ್ಥಹಳ್ಳಿಯಲ್ಲಿ ಆಪ್ತರಿಗೆ ಟೆಂಡರ್​/​ ಆರಗ ಜ್ಞಾನೇಂದ್ರರ ರಾಜೀನಾಮೆಗೆ ಕಿಮ್ಮನೆ ರತ್ನಾಕರ್ ಡೆಡ್​ಲೈನ್​

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇವತ್ತು ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಗೃಹಸಚಿವ ಆರಗ ಜ್ಞಾನೇಂದ್ರರ ವಿರುದ್ಧ ಹರಿಹಾಯ್ದರು ಹೊಸನಗರದಲ್ಲಿ ಪಿಡಬ್ಲು ಇಲಾಖೆಯ ಕಾಮಗಾರಿಗಳನ್ನು ಜ್ಞಾನೇಂದ್ರರ ಸಂಬಂಧಿಯೊಬ್ಬರೇ ಮಾಡುತ್ತಿದ್ದಾರೆ. ಅವರು ಹೋಮ್ ಮಿನಿಸ್ಟರ್ ಆಗಿರುವುದಕ್ಕೆ ಅವೆಲ್ಲಾ ಹೊರ ಬರುತ್ತಿಲ್ಲ ಎಂದು ದೂರಿದ್ದಾರೆ.  ತುಂಗಾ ನದಿಯ ಸೇತುವೆ ಮೇಲೆ ರೈಲ್ವೆ ವಿದ್ಯುತ್​ ಲೈನ್​/ ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​/ ಏನಿದು? ವಿವರ ಇಲ್ಲಿದೆ ಫೆಬ್ರವರಿ 2ನೇ ವಾರದೊಳಗೆ ಆರಗ ಜ್ಞಾನೇಂದ್ರವರು ರಾಜಿನಾಮೆ ನೀಡಬೇಕು ತೀರ್ಥಹಳ್ಳಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್ ಹಿಡಿಯುವುದಕ್ಕೂ … Read more

ಹೊಸನಗರ & ತೀರ್ಥಹಳ್ಳಿಯಲ್ಲಿ ಆಪ್ತರಿಗೆ ಟೆಂಡರ್​/​ ಆರಗ ಜ್ಞಾನೇಂದ್ರರ ರಾಜೀನಾಮೆಗೆ ಕಿಮ್ಮನೆ ರತ್ನಾಕರ್ ಡೆಡ್​ಲೈನ್​

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇವತ್ತು ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಗೃಹಸಚಿವ ಆರಗ ಜ್ಞಾನೇಂದ್ರರ ವಿರುದ್ಧ ಹರಿಹಾಯ್ದರು ಹೊಸನಗರದಲ್ಲಿ ಪಿಡಬ್ಲು ಇಲಾಖೆಯ ಕಾಮಗಾರಿಗಳನ್ನು ಜ್ಞಾನೇಂದ್ರರ ಸಂಬಂಧಿಯೊಬ್ಬರೇ ಮಾಡುತ್ತಿದ್ದಾರೆ. ಅವರು ಹೋಮ್ ಮಿನಿಸ್ಟರ್ ಆಗಿರುವುದಕ್ಕೆ ಅವೆಲ್ಲಾ ಹೊರ ಬರುತ್ತಿಲ್ಲ ಎಂದು ದೂರಿದ್ದಾರೆ.  ತುಂಗಾ ನದಿಯ ಸೇತುವೆ ಮೇಲೆ ರೈಲ್ವೆ ವಿದ್ಯುತ್​ ಲೈನ್​/ ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​/ ಏನಿದು? ವಿವರ ಇಲ್ಲಿದೆ ಫೆಬ್ರವರಿ 2ನೇ ವಾರದೊಳಗೆ ಆರಗ ಜ್ಞಾನೇಂದ್ರವರು ರಾಜಿನಾಮೆ ನೀಡಬೇಕು ತೀರ್ಥಹಳ್ಳಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಟೆಂಡರ್ ಹಿಡಿಯುವುದಕ್ಕೂ … Read more

”ತೀರ್ಥಹಳ್ಳಿ ಚುನಾವಣೆ ಸರ್ವೆ ರಿಪೋರ್ಟ್​ ಕಿಮ್ಮನೆ ರತ್ನಾಕರ್​ ಪರ/ ಆರಗ ಜ್ಞಾನೇಂದ್ರರಿಗೆ ಭೀತಿ”

ಕೇವಲ ಫೋನ್​ನಲ್ಲಿ ಕೇಳಿ ತೆಗೆದುಕೊಳ್ಳಬಹುದಾದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ತಪಾಸಣೆ ನೆಪದಲ್ಲಿ ಇಡಿ ಬರುವಂತೆ ಮಾಡಿದ್ದು, ಹೋಮ್ ಮಿನಿಸ್ಟರ್ ಆರಗ ಜ್ಞಾನೇಂದ್ರ ಎಂದು ಕಿಮ್ಮನೆ ಗಂಭೀರ ಆರೋಪ ಮಾಡಿದ್ದಾರೆ. ಶಂಕಿತ ಉಗ್ರ ಶಾರಿಖ್ ಖಾತೆಗೆ ಸಂಬಂಧಿಸಿದಂತೆ ಆದ ಹಣಕಾಸಿನ ವಿಚಾರದಲ್ಲಿ ಇಡಿ ತೀರ್ಥಹಳ್ಳಿಯ ಕಾಂಗ್ರೇಸ್ ಕಛೇರಿಗೆ ಬಂದು ಪರಿಶೀಲನೆ ನಡೆಸಿದ್ದಕ್ಕೆ ಕಿಮ್ಮನೆ ರತ್ನಾಕರ್ (kimmane rathnakar shivamogga) ತೀಕ್ಷ್ೞವಾಗಿ ಪ್ರತಿಕ್ರೀಯಿಸಿದ್ದಾರೆ. ತುಂಗಾ ನದಿಯ ಸೇತುವೆ ಮೇಲೆ ರೈಲ್ವೆ ವಿದ್ಯುತ್​ ಲೈನ್​/ ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​/ ಏನಿದು? ವಿವರ … Read more

ಟಿವಿ ಮಾಧ್ಯಮಗಳ ‘ದಾಳಿ’ ವರದಿ ಮತ್ತು ಬಿಜೆಪಿ ಸುಳ್ಳು ಸುದ್ದಿ : ಕಿಮ್ಮನೆ ರತ್ನಾಕರ್​ ತೆರೆದಿಟ್ಟ ವಿಚಾರವೇನು?

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ ಇಡಿ ಅಧಿಕಾರಿಗಳ ಪರಿಶೀಲನೆ ಬಗ್ಗೆ ಕಿಮ್ಮನೆ ರತ್ನಾಕರ್ ಈಗಾಗಲೇ ಮಲೆನಾಡು ಟುಡೆ ತಂಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಅವರು ಈ ಸಂಬಂಧ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಿಜೆಪಿ ಹಾಗೂ ಕೆಲ ಮಾಧ್ಯಮಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಶಿವಮೊಗ್ಗದಿಂದಲಾ ಕಿಚ್ಚ ಸುದೀಪ್ ಚುನಾವಣಾ​ ಸ್ಪರ್ದೆ? ಚಿತ್ರದುರ್ಗದಿಂದನಾ? ಏನಿದು ವರದಿ? ಆ ಕುಟುಂಬ ಹಾಗೂ ನಮಗೂ ಮಾಲೀಕ ಹಾಗೂ ಬಾಡಿಗೆ ದಾರ ಸಂಬಂಧ ಅಷ್ಟೆ, ಅಧಿಕಾರಿಗಳ ವಿಚಾರಣೆ, ಪಕ್ಷಕ್ಕೂ ಹಾಗೂ ನಮಗೂ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು