ಬಿಜೆಪಿ ಬಿಎಸ್ವೈ ಕುಟುಂಬದಿಂದ ಆಗಬೇಕು ಮುಕ್ತ..ಮುಕ್ತ! ಪ್ರಚಾರ ಆರಂಭಿಸಿದ ಈಶ್ವರಪ್ಪ ಆರಗ ಜ್ಞಾನೇಂದ್ರ ಸಂಧಾನಕ್ಕೆ ಹೇಳಿದ್ದೇನು?
shivamogga Mar 17, 2024 ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಈಗಾಗಲೇ ಘೋಷಣೆ ಮಾಡಿದ್ದಾರೆ. ಪೂರಕವಾಗಿ ಪ್ರಚಾರವನ್ನು ಆರಂಭಿಸಿರುವ ನಿನ್ನೆ ಸಾಗರ ತಾಲ್ಲೂಕಿಗೆ ಭೇಟಿಕೊಟ್ಟಿದ್ದರು. ಇದರ ನಡುವೆ ಅವರ ಮನೆಗೆ ರಾಜಕಾರಣಿಗಳು ಹಾಗೂ ವಿವಿಧ ಸ್ವಾಮೀಜಿಗಳು ಭೇಟಿ ನೀಡುತ್ತಿದ್ದಾರೆ. ಈ ಪೈಕಿ ಕೆಲವರು ಅವರಿಗೆ ಬೆಂಬಲ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಅವರ ಮನವೊಲಿಕೆ ಪ್ರಯತ್ನಗಳು ಸಹ ಮಾಡುತ್ತಿದ್ದಾರೆ. ಇವತ್ತು ಈ ಸಂಬಂಧ ಮಾಜಿ ಗೃಹಸಚಿವ ಆರಗ … Read more