ಶಿವಮೊಗ್ಗ ಸಚಿವರು-ಶಾಸಕರ ಮಧ್ಯೆ ಕೈ ಕೊಡುವ ರಾಜಕಾರಣ | ಕ್ಯಾಮರಾ ಮುಂದೆ ಎಂತಾ ಸಾರ್ ಇದು |
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 25, 2025 ಶಿವಮೊಗ್ಗದಲ್ಲಿಂದು ಉಸ್ತುವಾರಿ ಸಚಿವರು ಹಾಗೂ ಶಿವಮೊಗ್ಗ ನಗರ ಶಾಸಕ ಎಸ್ಎನ್ ಚೆನ್ನಬಸಪ್ಪರ ನಡುವಿನ ಅಸಮಾಧಾನ ಕ್ಯಾಮರಾಗಳ ಮುಂದೆ ಪ್ರದರ್ಶನಗೊಂಡಿದೆ. ಆಶ್ರಯ ಯೋಜನೆ ಮನೆ ಹಂಚಿಕೆ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಎಂಬ ಪ್ರತಿಷ್ಟೆಯ ಸಮರ ನಡೆದಿದ್ದು ಈಗಾಗಲೇ ಜನರಿಗೂ ಗೊತ್ತಾಗಿದೆ. ಇದರ ಮುಂದುವರಿದ ಭಾಗ ಇವತ್ತು ನಡೆದಿದೆ. ಇವತ್ತು ಶಿವಮೊಗ್ಗದಅಲ್ಲಮಪ್ರಭು ಉದ್ಯಾನವನದ ಅಭಿವೃದ್ದಿಗೆ ಸಂಬಂಧಿಸಿದಂತೆ ಐದು ಕೋಟಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು … Read more