Cow theft Chikkamagaluru : july 11, ಪೊಲೀಸರ ಮೇಲೆ ಕಬ್ಬಿಣದ ರಾಡ್ ಬೀಸಿ ದನ ಕಳ್ಳತನಕ್ಕೆ ಯತ್ನ : ಸಿನಿಮೀಯ ರೀತಿಯಲ್ಲಿ ಇಬ್ಬರ ಬಂಧನ

Cow theft Chikkamagaluru ಹಸುಗಳನ್ನು ರಕ್ಷಿಸಿದ ಪೊಲೀಸರು

Cow theft Chikkamagaluru : july 11, ಪೊಲೀಸರ ಮೇಲೆ ಕಬ್ಬಿಣದ ರಾಡ್ ಬೀಸಿ ದನ ಕಳ್ಳತನಕ್ಕೆ ಯತ್ನ : ಸಿಮಿಮೀಯ ರೀತಿಯಲ್ಲಿ ಇಬ್ಬರ ಬಂಧನ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ  ಝೈಲೋ ಕಾರಿನಲ್ಲಿ ನಾಲ್ಕು ಹಸುಗಳನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ಸಂಜೆ ಕಳ್ಳರು 4 ಹಸುಗಳನ್ನು ತಮ್ಮ  ಝೈಲೋ ಎಂಬ ಕಾರಿನಲ್ಲಿ ಸಾಗಿಸುತ್ತಿದ್ದರು. ಕಳ್ಳತನದ ಮಾಹಿತಿ ಪಡೆದ ಕಳಸ ಠಾಣಾ ಪೊಲೀಸರು ಹಳುವಳ್ಳಿ ಗ್ರಾಮದ ಬಳಿ ಹಸುಗಳನ್ನು … Read more

Todays Panchanga & Auspicious Timings / ದಿನದ ವಿಶೇಷ ಏನು?

Fortune on September Dina panchanga August 21 2025  Good News Predictions, Mesha Rashi, Horoscope for July 25, 2025   Complete Kannada Panchanga for July 17 Sankashta Chaturthi Special  Astrological Predictions for All Zodiac Signs July 14 2025Todays Panchang Auspicious Timings Todays Panchanga & Auspicious Timings 11 Your Guide to Success What the Stars Say July 11Guru Purnima SpecialToday  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು? Today  Calendar  Your Daily Guide Today  Calendar  Your Daily Guide today special july 01 2025June 28 2025 Calendar Today Panchanga June 27 2025 June 26 2025 Kannada Panchanga June 25 2025 Astrology Forecast today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today

Todays Panchanga & Auspicious Timings 11 ಇಂದಿನ ಪಂಚಾಂಗ: ಶುಭ-ಅಶುಭ ಕಾಲಗಳನ್ನು ತಿಳಿಯಿರಿ (ಜುಲೈ 11, 2025) ತಿಥಿ, ನಕ್ಷತ್ರ, ರಾಹುಕಾಲ ಮತ್ತು ಯಮಗಂಡದ ಸಂಪೂರ್ಣ ಮಾಹಿತಿ ಇಲ್ಲಿದೆ.   ಸಂವತ್ಸರ: ಶ್ರೀ ವಿಶ್ವಾವಸು ನಾಮ ಸಂವತ್ಸರ Todays Panchanga & Auspicious Timings 11 ಆಯನ: ಉತ್ತರಾಯಣ ಋತು: ಗ್ರೀಷ್ಮಋತು ಮಾಸ: ಆಷಾಢ ಮಾಸ ತಿಥಿ: ಬಹುಳ ಪಾಡ್ಯಮಿ ರಾತ್ರಿ 2:13 ರವರೆಗೆ.  ನಕ್ಷತ್ರ: ಪೂರ್ವಾಷಾಢ ಬೆಳಗ್ಗೆ 6:33 ವರೆಗೆ. ನಂತರ ಉತ್ತರಾಷಾಢ ನಕ್ಷತ್ರ ಇರುತ್ತದೆ. … Read more

Game Changer Shivamogga/ ಶಿವಮೊಗ್ಗ ತಿರುಪತಿ ಜಸ್ಟ್​ 8 ಗಂಟೆ ಜರ್ನಿ! ವಂದೇ ಭಾರತ್ ಟ್ರೈನ್​ ವೇಳಾಪಟ್ಟಿ ಅಚ್ಚರಿ ಮೂಡಿಸುತ್ತೆ!

Game Changer Shivamogga Vande Bharat Train Shivamogga

Game Changer Shivamogga Vande Bharat timings 11 ಶಿವಮೊಗ್ಗಕ್ಕೆ ಬಂಪರ್ ಕೊಡುಗೆ: ಎರಡು ವಂದೇ ಭಾರತ್ ರೈಲುಗಳ ಬಗ್ಗೆ ಸಂಸದರಿಂದ ಅಧಿಕೃತ ಮಾಹಿತಿ  ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಜನರಿಗೆ ಕೇಂದ್ರ ಸರ್ಕಾರದಿಂದ ವಂದೇ ಭಾರತ್​  ಕೊಡುಗೆ ದೊರೆತಿದೆ. ಸಂಸದ ಬಿ. ವೈ. ರಾಘವೇಂದ್ರ ಅವರು ಮಾಹಿತಿ ನೀಡಿರುವಂತೆ, ಆರಂಭದಲ್ಲಿ ಶಿವಮೊಗ್ಗದಿಂದ ಎರಡು ವಂದೇ ಭಾರತ್ ರೈಲುಗಳು ಸಂಚಾರ ಆರಂಭಿಸಲಿವೆ.  ಶಿವಮೊಗ್ಗದ ಪ್ರಥಮ ವಂದೇ ಭಾರತ್ ಮಾರ್ಗ  Game Changer Shivamogga ಸಂಸದ ರಾಘವೇಂದ್ರ ಅವರ ಪ್ರಕಾರ, … Read more

Davangere arecanut / ದಾವಣಗೆರೆ, ಚನ್ನಗಿರಿ, ಶಿವಮೊಗ್ಗ, ಶಿರಸಿ, ಚಿತ್ರದುರ್ಗ ಸೇರಿ ಉಳಿದೆಡೆ ಎಷ್ಟಿದೆ ಅಡಿಕೆ ದರ

Today's Arecanut Rates in Karnataka: High Demand for Shimoga Saruku Adike

Davangere arecanut Price Fluctuations 11 ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ದರಗಳು (ಜುಲೈ 11, 2025 ರಂದು) ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದು ಅಡಿಕೆ ಯಾವ ದರದಲ್ಲಿ ವಹಿವಾಟು ನಡೆಸಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಪ್ರತಿಯೊಂದು ಊರಿನಲ್ಲಿನ ಅಡಿಕೆ ಪ್ರಭೇದಗಳ ಕನಿಷ್ಠ ಮತ್ತು ಗರಿಷ್ಠ ದರಗಳನ್ನು ಪರಿಶೀಲಿಸಿ. ಚಿತ್ರದುರ್ಗ ಕೆಂಪುಗೋಟು: ಕನಿಷ್ಠ ದರ: 20749 ಗರಿಷ್ಠ ದರ: 21099 ಬೆಟ್ಟೆ: ಕನಿಷ್ಠ ದರ: 29639 ಗರಿಷ್ಠ ದರ: 30089 ರಾಶಿ: ಕನಿಷ್ಠ ದರ: … Read more

Your Guide to Success/ದಿನಭವಿಷ್ಯ: ನಿಮ್ಮ ರಾಶಿಯ ಇಂದಿನ ಫಲವೇನು?

Today Horoscope Kannada 13-02-2026 Daily Rashi Bhavishya,

Your Guide to Success What the Stars Say July 11 ದಿನಭವಿಷ್ಯ: ನಿಮ್ಮ ರಾಶಿಯ ಇಂದಿನ ಫಲವೇನು? (ಜುಲೈ 11, 2025 ರಂದು) ಇಂದಿನ ದಿನವು ಯಾವ ರಾಶಿಯವರಿಗೆ ಶುಭಕರವಾಗಿದೆ, ಯಾರಿಗೆ ಸವಾಲುಗಳು ಕಾದಿವೆ ಎಂಬುದನ್ನು ಇಲ್ಲಿ ತಿಳಿಯಿರಿ. ಮೇಷ ರಾಶಿ ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ನಿಮ್ಮ ಆಲೋಚನೆಗಳು ಸ್ಥಿರವಾಗಿಲ್ಲದಿರಬಹುದು. ಸ್ವಲ್ಪ ನಿರುತ್ಸಾಹ ಎದುರಾಗಬಹುದು. ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.  ಉದ್ಯೋಗ ಮತ್ತು ವ್ಯವಹಾರದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ವೃಷಭ … Read more

Bommanakatte incident / ಬೊಮ್ಮನ ಕಟ್ಟೆಯಲ್ಲಿ ಇನ್ನೊಂದು ಕೊಲೆ! ಎಣ್ಣೆ ಪಾರ್ಟಿಯಲ್ಲಿ ಆತನ ಸಾವು!

Bommanakatte incident anthoer murder 11 .Shivamogga murder,

Bommanakatte incident ಶಿವಮೊಗ್ಗದಲ್ಲಿ ಎಣ್ಣೆ ಪಾರ್ಟಿ ವೇಳೆ ನಡೆದ ಕಿರಿಕ್ – ಕೊಲೆಯಲ್ಲಿ ಅಂತ್ಯ! Shivamogga news / ಶಿವಮೊಗ್ಗ ನಗರ ಹೊರವಲಯದ ಬೊಮ್ಮನಕಟ್ಟೆಯಲ್ಲಿ ಸ್ನೇಹಿತರ ನಡುವೆ ನಡೆದ ಎಣ್ಣೆ ಪಾರ್ಟಿ ಕೊಲೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಕುಡಿದ ಮತ್ತಿನಲ್ಲಿ ನಡೆದ ಜಗಳದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಘಟನೆ ವಿವರ Bommanakatte incident ಶಿವಮೊಗ್ಗದ ಬೊಮ್ಮನಕಟ್ಟೆಯ ಇ-ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ. ಬೊಮ್ಮನಕಟ್ಟೆ ಎ-ಬ್ಲಾಕ್ ನಿವಾಸಿ ಪವನ್ (28) ಕೊಲೆಯಾದ ಯುವಕ. ಪವನ್ ತನ್ನ … Read more

Shivamogga to Mantralayam Padayatra : july 10, ಶಿವಮೊಗ್ಗದಿಂದ ಮಂತ್ರಾಲಯಕ್ಕೆ ಅರ್ಚಕ ಪವನ್ ಭಟ್ ಪಾದಯಾತ್ರೆ

shivamogga to mantralayam padayatra ಶಿವಮೊಗ್ಗದಿಂದ ಮಂತ್ರಾಲಯಕ್ಕೆ ಪಾದಯಾತ್ರೆ ಹೊರಟಿರುವ ಅರ್ಚಕರು

Shivamogga to Mantralayam Padayatra : july 10, ಶಿವಮೊಗ್ಗದಿಂದ ಮಂತ್ರಾಲಯಕ್ಕೆ ಅರ್ಚಕ ಪವನ್ ಭಟ್ ಪಾದಯಾತ್ರೆ ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಶಿವಮೊಗ್ಗದ ಅರ್ಚಕರೊಬ್ಬರು ಶಿವಮೊಗ್ಗದಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಇಂದು ಪಾದಯಾತ್ರೆ ಹೊರಟಿದ್ದಾರೆ. ಅರ್ಚಕ ಪವನ್​ ಭಟ್​ ಕಳೆದ ಎರಡು ವರ್ಷದಿಂದ ಅವರು ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ.  ನಾಡಿನ ಸಮಸ್ತ ಜನರ ಹಾಗೂ ತಮ್ಮ ಕುಟುಂಬದ ಆರೋಗ್ಯ ವೃದ್ದಿಗಾಗಿ ಈ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ. ಈ ಕುರಿತು ಮಾತನಾಡಿದ ಪವನ್​ ಕುಮಾರ್​ ಭಟ್​  … Read more

shivamogga news today ಜುಲೈ 10 : ಶಿವಮೊಗ್ಗದಲ್ಲಿ ಗುರು ಪೂರ್ಣಿಮಾ ಸಂಭ್ರಮ: ರಾಘವೇಂದ್ರ ಸ್ವಾಮಿ ಮಠದಲ್ಲಿ ಫುಲ್​ ರಶ್,  ಟ್ರಾಫಿಕ್ ಜಾಮ್!

shivamogga news today

shivamogga news today : ಶಿವಮೊಗ್ಗದಲ್ಲಿ ಗುರು ಪೂರ್ಣಿಮಾ ಸಂಭ್ರಮ: ರಾಘವೇಂದ್ರ ಸ್ವಾಮಿ ಮಠದಲ್ಲಿ ಫುಲ್​ ರಶ್,  ಟ್ರಾಫಿಕ್ ಜಾಮ್! ಇಂದು ರಾಜ್ಯದಾದ್ಯಂತ ಗುರು ಪೂರ್ಣಿಮವನ್ನು ಬಹಳಾ ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಅನೇಕ ಜನರು ತಮ್ಮಿಷ್ಟದ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಅದರಂತೆ ಇಂದು ಶಿವಮೊಗ್ಗದಲ್ಲಿಯೂ ಸಹ ಗುರು ಪೂರ್ಣಿಮದ ಪ್ರಯುಕ್ತ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಶಿವಮೊಗ್ಗದ ತಿಲಕ್ ನಗರದಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ … Read more

Shivamogga Arecanut Auction: ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಿಂದ 3200 ಅಡಿಕೆ ಮರಗಳ ಫಸಲು ಹರಾಜು: ಆಸಕ್ತರಿಗೆ ಆಹ್ವಾನ

Shivamogga Arecanut Auction

Shivamogga Arecanut Auction: ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಿಂದ 3200 ಅಡಿಕೆ ಮರಗಳ ಫಸಲು ಹರಾಜು: ಆಸಕ್ತರಿಗೆ ಆಹ್ವಾನ Shivamogga Arecanut Auction ಶಿವಮೊಗ್ಗ : ಕೃಷಿ ಮತ್ತು ತೋಟಗಾರಿಕೆ ಸಂಶೋದನಾ ಕೇಂದ್ರ ನಗರದ ಹೊನ್ನಾವಿಲೆ ಕೇಂದ್ರದಲ್ಲಿ ಜುಲೈ 21 ರಂದು “ಡಿ, ಇ, ಮತ್ತು ಎಲ್” ತಾಕುವಿನಲ್ಲಿರುವ ಸುಮಾರು 3200 ಅಡಿಕೆ ಮರಗಳಲ್ಲಿರುವ ಫಸಲನ್ನು ನಿರ್ಧಿಷ್ಟ ಅವಧಿಗೆ ಬಹಿರಂಗ ಹರಾಜು ಮುಂದಾಗಿದೆ, ಆಸಕ್ತರು ಹರಾಜಿನಲ್ಲಿ ಭಾಗವಹಿಸಬಹುದು ಎಂದು ಕೃಷಿ ಮತ್ತು ತೋಟಗಾರಿಕೆ ಸಂಶೋದನಾ ಕೇಂದ್ರ … Read more

112 Helpline : ನ್ಯೂಟೌನ್ ಠಾಣೆ ವ್ಯಾಪ್ತಿಯಲ್ಲಿ ಮಾನವೀಯ ಕಾರ್ಯ: ಸಂಕಷ್ಟದಲ್ಲಿದ್ದ ತಾಯಿ-ಮಗುವಿಗೆ ಪೊಲೀಸ್ ನೆರವು

Bike theft casebatteries stolen in court

112 Helpline : ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಸ್​ ನಿಲ್ದಾಣ ಮಹಿಳೆಯೊಬ್ಬರು ತನ್ನ ಮಗುವಿನ ಜೊತೆಗೆ ಕಣ್ಣೀರು ಹಾಕುತ್ತಾ ಕುಳಿತಿದ್ದರು. ಈ ಬಗ್ಗೆ ವಿಷಯ ತಿಳಿದು ಸಂಕಷ್ಟದಲ್ಲಿದ್ದ ತಾಯಿ ಮತ್ತು ಮಗುವಿಗೆ ಪೊಲೀಸರು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.  112 Helpline  ನಡೆದಿದ್ದೇನು?  ಇಲ್ಲಿನ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಮಗುವಿನೊಂದಿಗೆ ಅಳುತ್ತಾ ಕುಳಿತಿರುವ ಬಗ್ಗೆ 112 ಸಹಾಯವಾಣಿಗೆ ಸಾರ್ವಜನಿಕರೊಬ್ಬರು ಕರೆ ಮಾಡಿದ್ದರು. ಕರೆಯ ವಿವರ ಆಲಿಸಿ ಸ್ಥಳಕ್ಕೆ ಬಂದ  ನ್ಯೂಟೌನ್ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು