ಲಾಡ್ಜ್​ & ರೆಸಾರ್ಟ್​ ಅತಿಥಿಗಳ ಮೇಲೆ ಶಿವಮೊಗ್ಗ ಪೊಲೀಸರ ಕಣ್ಣು! 15 ದಿನದ ಮಾಹಿತಿ ಪರಿಶೀಲನೆ, ಮಾಲೀಕರಿಗೆ ನಾಲ್ಕು ಸೂಚನೆ

 ಶಿವಮೊಗ್ಗ ಪೊಲೀಸರು ಇದೀಗ ಶಿವಮೊಗ್ಗ ಜಿಲ್ಲೆಯ ಲಾಡ್ಜ್​ಗಳ ಮೇಲೆ ಹದ್ದಿನ ಕಣ್ಣು ನೆಟ್ಟಿದ್ದಾರೆ, ಅಕ್ರಮ ಚಟುವಟಿಕೆಗಳಿಗೆ ಅವಕಾಶ ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ಲಾಡ್ಜ್​​ಗಳಲ್ಲಿ ಉಳಿದುಕೊಳ್ಳುವ ಅತಿಥಿಗಳ ಮಾಹಿತಿ …

ಪೂರ್ತಿ ಓದಿ

ಶಿವಮೊಗ್ಗ ಜಿಲ್ಲೆಯಲ್ಲಿಯು ಕಾಡ್ಗಿಚ್ಚು! ಸೊರಬ ಚಂದ್ರಗುತ್ತಿ ಬೆಟ್ಟದಲ್ಲಿ ಬೆಂಕಿ

ಬೇಸಿಗೆ ಸಮೀಪಿಸುತ್ತಿದ್ದಂತೆ ಕಾಡ್ಗಿಚ್ಚಿನ ಜ್ವಾಲೆಯ ಎಲ್ಲೆಡೆ ಹರಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಶಿವಮೊಗ್ಗ ಜಿಲ್ಲೆ  ಸೊರಬ  ತಾಲೂಕಿನ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನದ ಬೆಟ್ಟದ ಮೇಲೆ ಕಾಡ್ಗಿಚ್ಚು ಹೊತ್ತಿಕೊಂಡಿದೆ. ಶೇಕಡಾ 38 …

ಪೂರ್ತಿ ಓದಿ

ಪೊಲೀಸ್ ಚೌಕಿ ಬಳಿ ಹಂದಿ ಅಣ್ಣಿ ಕೊಲೆ ಕೇಸ್! ಇಬ್ಬರು ಆರೋಪಿಗಳು ಜೈಲಿಂದ ರಿಲೀಸ್! ಪಾತಕಲೋಕದಲ್ಲಿ ಚಟುವಟಿಕೆ ಚುರುಕು! JP Exclusive

ಕಳೆದ ಆರು ತಿಂಗಳ ಹಿಂದೆ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆ ಸನಿಹವೇ ರೌಡಿಶೀಟರ್​ ಹಂದಿ ಅಣ್ಣಿಯನ್ನು ಕಾಡಾ ಕಾರ್ತಿ ಟೀಂ ಬರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿತ್ತು. …

ಪೂರ್ತಿ ಓದಿ

ಪೊಲೀಸ್ ಚೌಕಿ ಬಳಿ ಹಂದಿ ಅಣ್ಣಿ ಕೊಲೆ ಕೇಸ್! ಇಬ್ಬರು ಆರೋಪಿಗಳು ಜೈಲಿಂದ ರಿಲೀಸ್! ಪಾತಕಲೋಕದಲ್ಲಿ ಚಟುವಟಿಕೆ ಚುರುಕು! JP Exclusive

ಕಳೆದ ಆರು ತಿಂಗಳ ಹಿಂದೆ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆ ಸನಿಹವೇ ರೌಡಿಶೀಟರ್​ ಹಂದಿ ಅಣ್ಣಿಯನ್ನು ಕಾಡಾ ಕಾರ್ತಿ ಟೀಂ ಬರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿತ್ತು. …

ಪೂರ್ತಿ ಓದಿ

ಪತ್ರಕರ್ತನ ಮಿತ್ರ ಆದರ್ಶನ ನೆನಪಿಗೆ ಒಂದು ವರ್ಷ!

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಬ್ರಾಂಡ್ ಅಂಬಾಸಡರ್ ನಂತಿದ್ದ ಆದರ್ಶ  ಸಾವನ್ನಪ್ಪಿದಾಗ ಕೇವಲ ಶಿವಮೊಗ್ಗ ಜಿಲ್ಲೆಯ ಪತ್ರಕರ್ತರಷ್ಟೆ ಅಲ್ಲದೆ ಸಂಘ-ಸಂಘಟನೆಗಳು, ರಾಜಕೀಯ ಮುಖಂಡರು, ಸಮಾಜದ ಗಣ್ಯರು ಸಹ ಸಂತಾಪ …

ಪೂರ್ತಿ ಓದಿ

ಅಪ್ಪನನ್ನೆ ಕೊಂದು, ತಲೆಬೋಳಿಸಿಕೊಂಡು ಧರ್ಮಸ್ಥಳಕ್ಕೆ ಹೋಗಿದ್ದೆ ಎಂದಿದ್ದ ಮಗ! ಜಸ್ಟ್ 10 ಗಂಟೆಯಲ್ಲಿ ಆಕ್ಸಿಡೆಂಟ್ ಕೇಸ್​ನ ಮರ್ಡರ್ ಮಿಸ್ಟ್ರಿ ! JP FLASHBACK

ಅಪ್ಪನನ್ನೆ ಕೊಂದು, ತಲೆಬೋಳಿಸಿಕೊಂಡು ಧರ್ಮಸ್ಥಳಕ್ಕೆ ಹೋಗಿದ್ದೆ ಎಂದಿದ್ದ ಮಗ! ಜಸ್ಟ್ 10 ಗಂಟೆಯಲ್ಲಿ ಬಯಲಾಗಿತ್ತು ಆಕ್ಸಿಡೆಂಟ್ ಕೇಸ್​ನ ಮರ್ಡರ್ ಮಿಸ್ಟ್ರಿ ! JP FLASHBACK

ಭದ್ರಾವತಿಯ ಬೈಪಾಸ್ ರಸ್ತೆ ಪಕ್ಕದಲ್ಲಿ ನಡೆದಿತ್ತು ಒಂದು ಅಫಘಾತ.ಅಪಘಾತದಲ್ಲಿ ಪೊಲೀಸರಿಗೆ ಸಿಕ್ತು ಅನಾಥವಾಗಿ ಬಿದ್ದಿದ್ದ ಹೆಣ.ಅದು ಆಕ್ಸಿಡೆಂಟ್ ಎಂದು ಷರಾ ಬರೆಯಲು ಮುಂದಾಗಿದ್ರು,ಪೊಲೀಸ್ರು.ಇದು ಆಕ್ಸಿಡೆಂಟ್ ಅಲ್ಲ..,ಕೊಲೆ ಎಂದು …

ಪೂರ್ತಿ ಓದಿ

ಕಾಡಿನಲ್ಲಿ ಕಾರಿನ ಬೆಂಕಿಯಲ್ಲಿ ಆತ ಬೆಂದುಹೋಗಿದ್ದ! ನಿಗೂಢವಾಗಿದ್ದ ದೃಶ್ಯ ಸಿನಿಮಾ ಸ್ಟೈಲ್​ನ ಮರ್ಡರ್​ ಮಿಸ್ಟ್ರರಿಯನ್ನ ಶಿವಮೊಗ್ಗ ಪೊಲೀಸ್​ ಬಿಡಿಸಿದ್ದೇಗೆ ಗೊತ್ತಾ? ಖಾಕಿಯ ಒಂದು ಡೌಟ್​ಗೆ ಕೇಸ್​​ ಖಲ್ಲಾಸ್​ ಆಗಿದ್ದೇಗೆ ? ಓದಿ ಜೆಪಿ ಫ್ಲ್ಯಾಶ್​ಬ್ಯಾಕ್​

ಕಾಡಿನಲ್ಲಿ ಕಾರಿನ ಬೆಂಕಿಯಲ್ಲಿ ಆತ ಬೆಂದುಹೋಗಿದ್ದ! ನಿಗೂಢವಾಗಿದ್ದ ದೃಶ್ಯ ಸಿನಿಮಾ ಸ್ಟೈಲ್​ನ ಮರ್ಡರ್​ ಮಿಸ್ಟ್ರರಿಯನ್ನ ಶಿವಮೊಗ್ಗ ಪೊಲೀಸ್​ ಬಿಡಿಸಿದ್ದೇಗೆ ಗೊತ್ತಾ? ಖಾಕಿಯ ಒಂದು ಡೌಟ್​ಗೆ ಕೇಸ್​​ ಖಲ್ಲಾಸ್​ ಆಗಿದ್ದೇಗೆ ? ಓದಿ ಜೆಪಿ ಫ್ಲ್ಯಾಶ್​ಬ್ಯಾಕ್​

2021 ರ ಸೆಪ್ಟೆಂಬರ್​ ತಿಂಗಳು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮಿಟ್ಲಗೋಡು ಗ್ರಾಮ, ಅದಕ್ಕೆ ಹೊಂದಿಕೊಂಡಿರುವ ಕಾಡು, ಆ ಅರಣ್ಯ ಪ್ರದೇಶದಲ್ಲಿ ಒಂದು ಶಿಫ್ಟ್​ ಡಿಸೈರ್​ ಕಾರು ಪೂರ್ತಿ …

ಪೂರ್ತಿ ಓದಿ

image_750x500_63f092e62b44d

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಭೀಕರ ಅಪಘಾತ! ಭದ್ರಾವತಿಯ ಯುವತಿ ಸಾವು

MALENADUTODAY.COM |SHIVAMOGGA NEWS ಶಿವಮೊಗ್ಗ ಜಿಲ್ಲೆಸಾಗರ ತಾಲ್ಲೂಕಿನ ಆನಂದಪುರ ಬಳಿಯಲ್ಲಿ ಅಪಘಾತವೊಂದು ಸಂಭವಿಸಿದೆ. ಇಲ್ಲಿನ ನೇದರವಳ್ಳಿ  ಸಮೀಪ ಸ್ಕೂಟಿ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲಿಯೇ …

ಪೂರ್ತಿ ಓದಿ

ಮನೆ ಮನೆಗೆ ಕುಮಾರಣ್ಣ! ಮತ್ತೊಮ್ಮೆ ಶಾರದಮ್ಮ! ಗ್ರಾಮಾಂತರ ಕ್ಷೇತ್ರದ ಸ್ಲೋಗನ್​ ಖದರ್ ಹೆಚ್ಚಿಸಲಿದೆ ಪಂಚರತ್ನ ಯಾತ್ರೆ

ಮನೆ ಮನೆಗೆ ಕುಮಾರಣ್ಣ! ಮತ್ತೊಮ್ಮೆ ಶಾರದಮ್ಮ! ಗ್ರಾಮಾಂತರ ಕ್ಷೇತ್ರದ ಸ್ಲೋಗನ್​ ಖದರ್ ಹೆಚ್ಚಿಸಲಿದೆ ಪಂಚರತ್ನ ಯಾತ್ರೆ

MALENADUTODAY.COM| SHIVAMOGGA NEWS  ಶಿವಮೊಗ್ಗದಲ್ಲಿ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್​ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ. ತಾವು ಕಾಂಗ್ರೆಸ್​ ಸೇರುತ್ತಾರೆ ಎನ್ನುವ ವಿಚಾರ ಮುಗಿದ ಅದ್ಯಾಯ. ಅಂತಹ …

ಪೂರ್ತಿ ಓದಿ

image_750x500_6387424e3c0bc

ಮಾಚೇನಹಳ್ಳಿಯಲ್ಲಿ ಎಟಿಎಂ ನಿಂದ ಹಣ ಕದಿಯಲು ಯತ್ನ!

MALENADUTODAY.COM| SHIVAMOGGANEWS ಶಿವಮೊಗ್ಗ-ಭದ್ರಾವತಿ ನಡುವೆ ಸಿಗುವ ಮಾಚೇನಹಳ್ಳಿಯಲ್ಲಿ (machenahalli industrial area) ಎಟಿಎಂವೊಂದನ್ನ ಒಡೆಯುವ ವಿಫಲ ಪ್ರಯತ್ನ ನಡೆಸಲಾಗಿದೆ. ಕಳ್ಳರು ಎಟಿಎಂಗೆ ನುಗ್ಗಿ ಮಷೀನ್​ನನ್ನು ಒಡೆಯಲು ಯತ್ನಿಸಿದ್ದಾರೆ.  …

ಪೂರ್ತಿ ಓದಿ