Story of malenadu/ ಘಟ್ಟದ ಮೇಲಿನ ದೈವಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಓದಿ ಅರುಣ್​ ಪ್ರಸಾದ್​​ರವರ ಬರಹ

Arun Prasad Hombuja Residency

Malenadu today news report  | Story of malenadu/  Arun Prasad Hombuja Residency ಕರಾವಳಿಯ ದೈವಾರಾದನೆಯತದ್ದೇ ಮಲೆನಾಡಿನ ಗ್ರಾಮ ರಕ್ಷಕ ಬೂತಗಳಿಗೆ ದೀಪಾವಳಿಯಲ್ಲಿ ಸಾಮೂಹಿಕ ಪೂಜೆ ಬಲಿ ನೀಡುವ ನೋನಿ ಎಂಬ ಹಬ್ಬವಿದೆ. ಇದಕ್ಕೆ ಜಾತಿ ಬೇದವಿಲ್ಲ ಆದರೆ ಹುಟ್ಟು- ಸಾವು – ಮುಟ್ಟಿನ ಸೂತಕವಿದೆ, ಸೂತಕದಿಂದ ಪಾರಾಗುವ ಸುಲಭ ಮಾರ್ಗವೂ ಇದೆ ಸಾಗಿ ಬಂದಿದ್ದು ಅಜ್ಜಿಯ ಮತ್ತು ತಾಯಿ ಕಡೆಯಿಂದ ಕರಾವಳಿ ದೈವಗಳು ಹಾಗೂ ಘಟ್ಟದ ಮೇಲೆ ನೆಲೆಸಿದ್ದರಿಂದ ಗ್ರಾಮಗಳ ಕಾಪಾಡುವ ಬೂತಗಳೂ … Read more

ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕೋವಿಡ್​ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ!

The story of a man cremating more than 450 bodies during Covid

Malenadu today special Story : ಈತ ಕಲಿಗಾಲದ ವೀರಬಾಹು! ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕಾಯಕ ಬಿಡದ ಮುಕ್ತಿದಾತ! ಕೋವಿಡ್​ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ! ಕಾಲೋನಿ ಜನರಿಂದ ಬಹಿಷ್ಕಾರಕೊಳಾಗಾದರೂ, ಮೂರು ಸಲ ಮನೆ ಖಾಲಿ ಮಾಡಿಸಿದರೂ , ಮಹಾಮಾರಿ ಕೋವಿಡ್ ನಿಂದ ಮೃತಪಟ್ಟರವರ ಶವಗಳನ್ನ ತನ್ನ ಕುಟುಂಬದ ಸದಸ್ಯರಂತೆಯೇ ಅವರ ಜಾತಿ, ಧರ್ಮದ, ಪದ್ದತಿಯಂತೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವನ ಕಥೆಯಿದು. ಆತ 450೦ ಕ್ಕೂ … Read more

ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕೋವಿಡ್​ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ!

The story of a man cremating more than 450 bodies during Covid

Malenadu today special Story : ಈತ ಕಲಿಗಾಲದ ವೀರಬಾಹು! ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕಾಯಕ ಬಿಡದ ಮುಕ್ತಿದಾತ! ಕೋವಿಡ್​ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ! ಕಾಲೋನಿ ಜನರಿಂದ ಬಹಿಷ್ಕಾರಕೊಳಾಗಾದರೂ, ಮೂರು ಸಲ ಮನೆ ಖಾಲಿ ಮಾಡಿಸಿದರೂ , ಮಹಾಮಾರಿ ಕೋವಿಡ್ ನಿಂದ ಮೃತಪಟ್ಟರವರ ಶವಗಳನ್ನ ತನ್ನ ಕುಟುಂಬದ ಸದಸ್ಯರಂತೆಯೇ ಅವರ ಜಾತಿ, ಧರ್ಮದ, ಪದ್ದತಿಯಂತೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವನ ಕಥೆಯಿದು. ಆತ 450೦ ಕ್ಕೂ … Read more

ಬಂಧಿ ಮಿತ್ರರ ‘ಬಂಧು’ ಡಾ.ಪಿ.ರಂಗನಾಥ್! ಕೇಂದ್ರ ಕಾರಾಗೃಹದ ಆಪ್ತಮಿತ್ರ ಅಧಿಕಾರಿಗಾಗಿ ಕಣ್ಣೀರಿಟ್ಟ ಕೈದಿಗಳು!

Story about Dr. P. Ranganath

Malenadu today story / SHIVAMOGGA  ಈ ಹಿನ್ನೆಲೆಯಲ್ಲಿ ರಂಗನಾಥ್​ರವರಿಗೆ ಇಂದು ಜೈಲು ಸಿಬ್ಬಂದಿ ಹಾಗು ಸಜಾಬಂಧಿಗಳಿಂದ ಅದ್ಧೂರಿ ಹಾಗೂ ಭಾವನಾತ್ಮಕವಾಗಿ ಬಿಳ್ಕೊಡುಗೆ ನೀಡಿದರು. ಮೊದಲು ಜೈಲಿನ ಆವರಣದಲ್ಲಿಯೇ ನಡೆದ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಬಂಧಿ ಮಿತ್ರರು (ಸಜಾಬಂಧಿಗಳು) ರಂಗನಾಥ್​ರವರ ಬಗ್ಗೆ ಮಾತನಾಡುತ್ತಾ ಭಾವುಕರಾದರು.  ಜೈಲಿನಲ್ಲಿ ಡಾ.ಪಿ.ರಂಗನಾಥ್  ಕೈಗೊಂಡಿದ್ದ ಕ್ರಮಗಳಿಂದಾದ ವಿಶೇಷ ಬದಲಾವಣೆ ಹಾಗೂ ಕೈದಿಗಳಲ್ಲಿ ಆದ ವೈಯಕ್ತಿಕ ಬದಲಾವಣೆಗಳನ್ನು ಮೆಲುಕುಹಾಕಿದ ಕೆಲವು ಸಜಾಬಂಧಿಗಳು ಮಾತನಾಡುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಇನ್ನೂ ರಂಗನಾಥ್ ರವರು ಕಾರಾಗೃಹದಿಂದ ತೆರಳುತ್ತಿರುವುದಕ್ಕೆ ದುಃಖವಾಗ್ತಿದೆಯೆಂದ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು