NATIONAL NEWS
Your source for National News from a regional perspective. Get the latest headlines, expert analysis, and major stories from across India, curated for our Malenadu audience
ದರ ಕಡಿಮೆಯಾಗೋದಕ್ಕೆ , ಅಡಿಕೆ ಕಳ್ಳಸಾಗಾಣಿಕೆ ಕಾರಣವಾ? ಮಿಜೋರಾಂನಲ್ಲಿ ಮಯನ್ಮಾರ್ ಅಡಿಕೆ ಲಾರಿಗಳಿಗೆ ಬೆಂಕಿ ಹಚ್ಚಿದ್ದೇಕೆ?
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ನಲ್ಲಿ ಇವತ್ತು ಸುದ್ದಿಗೋಷ್ಟಿ ನಡೆಸ್ತಾ, ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆಯವರು, ಅಡಿಕೆ ದರ ಕಾರಣಕ್ಕೆ ಕಳ್ಳಸಾಗಾಣಿಕೆಯು ನೇರ ಕಾರಣ ಎಂದು ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಿಜೋರಾಂ ಕಾಂಗ್ರೆಸ್ ನಾಯಕರು ಸಂಸತ್ನಲ್ಲಿ ಪ್ರಶ್ನೆಯೊಂದನ್ನು ಎತ್ತಿದ್ದರು, ವಿದೇಶಗಳಿಂದ ಮಯನ್ಮಾರ್ ಬಾರ್ಡರ್ನ ಮೂಲಕ ಅಡಿಕೆ ಕಳ್ಳಸಾಗಾಣಿಕೆಯಾಗುತ್ತಿದೆ. ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್ ಆರೋಪವೇನು ಆದರೆ … Read more
ಈ ಮರಕ್ಕಿದೆ ಆನೆಯ ಖಾಸಗಿ ಭಾಗದ ಹೆಸರು? ಏಕೆ ಹೀಗೆ? ಈ ಮರದ ವಿಶೇಷವೇನು ಗೊತ್ತಾ?
ಶಿವಮೊಗ್ಗ ನಗರದಲ್ಲಿಯೇ ಕಾಣಸಿಕ್ಕಿರುವ ಈ ಮರದ ಆ ಭಾಗದಲ್ಲಿ ಹೋಗಿ ಬರುತ್ತಿರುವವರ ಗಮನ ಸೆಳೆದಿತ್ತು. ಅದರ ನಡುವೆ ಗುಂಪೊಂದು ಇದೇನು ಗುರು ಹಿಂಗಿದೆ ಇದರ ಕಾಯಿ,, ಒಳ್ಳೆ ಆನೆ ತರಡು ಇದ್ದಾಗೆ ಅನ್ನೋ ಸಂಭಾಷಣೆ ನಡೆಸಿದ್ರು. ಈ ವೇಳೆ ಅಲ್ಲಿದ್ದವರು ಒಬ್ಬರು ಹೌದು ಕಣ್ರಿ, ಇದು ಆನೆ ತರಡಿನ ಮರ ಎಂದರು. ಕೇಳಿದವರಿಗೆಲ್ಲಾ ಅಚ್ಚರಿಯೋ ಅಚ್ಚರಿ, ಹೀಗೂ ಐತಾ ಇದೇನ್ ವಿಚಿತ್ರ , ಅರೆ ಇಸ್ಕಿ ಅಂತಾ ಗುನಗ ತೊಡಗಿದ್ರು. ಅಲ್ಲದೆ ಮರದ ಬಗ್ಗೆ ಒಂದು ತೌಲೋನಿಕ … Read more
ಕೇಂದ್ರ ಸರ್ಕಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಒಂದೊಳ್ಳೆ ಅವಕಾಶ
ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಕಿರಿಯ ಗುಮಾಸ್ತ / ಕಿರಿಯ ಸಹಾಯಕ ಕಾರ್ಯದರ್ಶಿ, ದತ್ತಾಂಶಗಳ ನಮೂದಕ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದನ್ನು ಸಹ ಓದಿ : ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇನ್ನೊಂದು ದೊಡ್ಡ ಅವಕಾಶ ಅರ್ಜಿ ಸಲ್ಲಿಸುವವರ ವಿದ್ಯಾರ್ಹತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12 ನೇ ತರಗತಿ / ತತ್ಸಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ನಿರ್ದಿಷ್ಟ ಹುದ್ದೆಗಳಿಗಾಗಿ ಬೆರಳಚ್ಚು ಪರೀಕ್ಷೆ/ ಕಂಪ್ಯೂಟರ್ ಪರೀಕ್ಷೆ ನಡೆಸಲಾಗುವುದು. ಇದನ್ನ ಸಹ ಓದಿ : ನಿಮಗಿದು ಗೊತ್ತಾ | … Read more
ದೇಶದ ಅತಿದೊಡ್ಡ ಸೆಕ್ಸ್ ರಾಕೆಟ್ ಬಯಲು/ 14 ಸಾವಿರಕ್ಕೂ ಹೆಚ್ಚು ಮಹಿಳೆಯರ ರಕ್ಷಣೆ/
ಸೈದರಾಬಾದ್ ಪೊಲೀಸರು ಕಳೆದ ಮಂಗಳವಾರ ಹೈದ್ರಾಬಾದ್ ನಗರದಲ್ಲಿ 14,000 ಕ್ಕೂ ಹೆಚ್ಚು ಮಹಿಳೆಯರನ್ನು ರಕ್ಷಣೆ ಮಾಡಿದ್ಧಾರೆ, ಇಷ್ಟೊಂದು ದೊಡ್ಡ ಪ್ರಮಾಣದ ಮಹಿಳೆಯರನ್ನು ಬಳಸಿಕೊಂಡು ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಹೈದ್ರಾಬಾದ್ ಕೆಲವು ಪ್ರಮುಖ ಹೋಟೆಲ್ಗಳಲ್ಲಿ ಸರಣಿ ದಾಳಿಗಳನ್ನು ನಡೆಸಿದ ಪೊಲೀಸರು ಅಲ್ಲಿನ ಪ್ರಮುಖ ಹೋಟೆಲ್ನ ಮ್ಯಾನೇಜರ್ ಸೇರಿದಂತೆ 17 ಜನರನ್ನು ಬಂಧಿಸಿದ್ದಾರೆ. ಇದನ್ನು ಸಹ ಓದಿ: ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್ … Read more
ದೇಶದ ಅತಿದೊಡ್ಡ ಸೆಕ್ಸ್ ರಾಕೆಟ್ ಬಯಲು/ 14 ಸಾವಿರಕ್ಕೂ ಹೆಚ್ಚು ಮಹಿಳೆಯರ ರಕ್ಷಣೆ/
ಸೈದರಾಬಾದ್ ಪೊಲೀಸರು ಕಳೆದ ಮಂಗಳವಾರ ಹೈದ್ರಾಬಾದ್ ನಗರದಲ್ಲಿ 14,000 ಕ್ಕೂ ಹೆಚ್ಚು ಮಹಿಳೆಯರನ್ನು ರಕ್ಷಣೆ ಮಾಡಿದ್ಧಾರೆ, ಇಷ್ಟೊಂದು ದೊಡ್ಡ ಪ್ರಮಾಣದ ಮಹಿಳೆಯರನ್ನು ಬಳಸಿಕೊಂಡು ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಹೈದ್ರಾಬಾದ್ ಕೆಲವು ಪ್ರಮುಖ ಹೋಟೆಲ್ಗಳಲ್ಲಿ ಸರಣಿ ದಾಳಿಗಳನ್ನು ನಡೆಸಿದ ಪೊಲೀಸರು ಅಲ್ಲಿನ ಪ್ರಮುಖ ಹೋಟೆಲ್ನ ಮ್ಯಾನೇಜರ್ ಸೇರಿದಂತೆ 17 ಜನರನ್ನು ಬಂಧಿಸಿದ್ದಾರೆ. ಇದನ್ನು ಸಹ ಓದಿ: ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್ … Read more
FIFA world cup 2022 ವಿಶ್ವಕಪ್ ನ ವೈದ್ಯಕೀಯ ಟೀಂನಲ್ಲಿ ಶಿವಮೊಗ್ಗದ ಮಹಿಳೆಯ ಸೇವೆ
ಸದ್ಯ ನಡೆಯುತ್ತಿರುವ FIFA world cup 2022 ನಲ್ಲಿ ಶಿವಮೊಗ್ಗದ ಮಹಿಳೆಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ವಿಷಯವೊಂದು ಲಭ್ಯವಾಗಿದೆ. ಫಿಫಾ ವರ್ಲ್ಡ್ ಕಪ್ ಕತಾರ್ 2022 (FIFA World Cup Qatar 2022) ಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ತಂಡದಲ್ಲಿ ಶಿವಮೊಗ್ಗದ ರೋಶಲ್ ಡಿಸೋಜ ಕೂಡ ಪಾಲ್ಗೊಂಡಿದ್ದಾರೆ. ಇದನ್ನು ಸಹ ಓದಿ : ಜೀವ ಪರ ಸರ್ಜಿ ಬಿಜೆಪಿ ಪರ ಆಗಲು ಕಾರಣವಾಗಿದ್ದು ವಿನಯ್ ಗುರೂಜಿಯಾ? ಇವರು ಶಿವಮೊಗ್ಗ ನಗರದ ಅಂಜಲಿ ಬಸ್ಗಳ ಮಾಲೀಕ ಪೌಲ್ರವರ ಸೊಸೆಯಾಗಿದ್ದು, ಕತಾರ್ನಲ್ಲಿ … Read more
FIFA world cup 2022 ವಿಶ್ವಕಪ್ ನ ವೈದ್ಯಕೀಯ ಟೀಂನಲ್ಲಿ ಶಿವಮೊಗ್ಗದ ಮಹಿಳೆಯ ಸೇವೆ
ಸದ್ಯ ನಡೆಯುತ್ತಿರುವ FIFA world cup 2022 ನಲ್ಲಿ ಶಿವಮೊಗ್ಗದ ಮಹಿಳೆಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ವಿಷಯವೊಂದು ಲಭ್ಯವಾಗಿದೆ. ಫಿಫಾ ವರ್ಲ್ಡ್ ಕಪ್ ಕತಾರ್ 2022 (FIFA World Cup Qatar 2022) ಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ತಂಡದಲ್ಲಿ ಶಿವಮೊಗ್ಗದ ರೋಶಲ್ ಡಿಸೋಜ ಕೂಡ ಪಾಲ್ಗೊಂಡಿದ್ದಾರೆ. ಇದನ್ನು ಸಹ ಓದಿ : ಜೀವ ಪರ ಸರ್ಜಿ ಬಿಜೆಪಿ ಪರ ಆಗಲು ಕಾರಣವಾಗಿದ್ದು ವಿನಯ್ ಗುರೂಜಿಯಾ? ಇವರು ಶಿವಮೊಗ್ಗ ನಗರದ ಅಂಜಲಿ ಬಸ್ಗಳ ಮಾಲೀಕ ಪೌಲ್ರವರ ಸೊಸೆಯಾಗಿದ್ದು, ಕತಾರ್ನಲ್ಲಿ … Read more
unde kadubu recipe/ ಮಲೆನಾಡ Exclusive ತಿಂಡಿ ವಿಶೇಷವೇನು?/ ಅಕ್ಕಿ ಉಂಡೆ ಕಡುಬಿಗೇಕೆ ಇಷ್ಟೊಂದು ಪ್ರಖ್ಯಾತಿ?
unde kadubu recipe Shivamogga/ ಶಿವಮೊಗ್ಗ / ಉಂಡೆ ಕಡಬು ಪಶ್ಚಿಮ ಘಟ್ಟದಲ್ಲಿನ ಮಲೆನಾಡಿನ ಕೆಲ ಪ್ರದೇಶದಲ್ಲಿ ಈ ಪರಿ ಖ್ಯಾತಿ ಪಡೆಯಲು ಕಾರಣ ಏನಿರಬಹುದು? ತಾವು ಬೆಳೆಯುವ ಅಕ್ಕಿ ಕಾರಣವಾ? ಇಡ್ಲಿ, ದೊಸೆ ಮತ್ತು ರೊಟ್ಟಿಯಷ್ಟು ಶ್ರಮ ಇಲ್ಲವ೦ತನಾ? ಚಟ್ನಿ, ಸಾರು, ಮೀನು ಮತ್ತು ಮಾಂಸದ ಅಡುಗೆಗೆ ಒಳ್ಳೆ ಕಾಂಬಿನೇಷನ್ ಅಂತಾನಾ? ಹೀಗೆ ಹಲವು ಪ್ರಶ್ನೆಗಳಿದೆ. ಮಲೆನಾಡು ವೈರಲ್ ತಿಂಡಿ ಮಲ್ನಾಡು_ಕಾರ್ಟೂನ್ ನಲ್ಲಿ “ಅಮ್ಮಾ … ಇವತ್ತೇನೆ ?” ಅನ್ನೋ ಉಂಡೆ ಕಡಬು ಪ್ರಸಂಗ ಬಾರೀ ವೈರಲ್ಲೂ … Read more
Story of malenadu/ ಘಟ್ಟದ ಮೇಲಿನ ದೈವಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಓದಿ ಅರುಣ್ ಪ್ರಸಾದ್ರವರ ಬರಹ
Malenadu today news report | Story of malenadu/ Arun Prasad Hombuja Residency ಕರಾವಳಿಯ ದೈವಾರಾದನೆಯತದ್ದೇ ಮಲೆನಾಡಿನ ಗ್ರಾಮ ರಕ್ಷಕ ಬೂತಗಳಿಗೆ ದೀಪಾವಳಿಯಲ್ಲಿ ಸಾಮೂಹಿಕ ಪೂಜೆ ಬಲಿ ನೀಡುವ ನೋನಿ ಎಂಬ ಹಬ್ಬವಿದೆ. ಇದಕ್ಕೆ ಜಾತಿ ಬೇದವಿಲ್ಲ ಆದರೆ ಹುಟ್ಟು- ಸಾವು – ಮುಟ್ಟಿನ ಸೂತಕವಿದೆ, ಸೂತಕದಿಂದ ಪಾರಾಗುವ ಸುಲಭ ಮಾರ್ಗವೂ ಇದೆ ಸಾಗಿ ಬಂದಿದ್ದು ಅಜ್ಜಿಯ ಮತ್ತು ತಾಯಿ ಕಡೆಯಿಂದ ಕರಾವಳಿ ದೈವಗಳು ಹಾಗೂ ಘಟ್ಟದ ಮೇಲೆ ನೆಲೆಸಿದ್ದರಿಂದ ಗ್ರಾಮಗಳ ಕಾಪಾಡುವ ಬೂತಗಳೂ … Read more