ದರ ಕಡಿಮೆಯಾಗೋದಕ್ಕೆ , ಅಡಿಕೆ ಕಳ್ಳಸಾಗಾಣಿಕೆ ಕಾರಣವಾ? ಮಿಜೋರಾಂನಲ್ಲಿ ಮಯನ್ಮಾರ್​ ಅಡಿಕೆ ಲಾರಿಗಳಿಗೆ ಬೆಂಕಿ ಹಚ್ಚಿದ್ದೇಕೆ?

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ನಲ್ಲಿ ಇವತ್ತು ಸುದ್ದಿಗೋಷ್ಟಿ ನಡೆಸ್ತಾ, ಕಾಂಗ್ರೆಸ್​ ಮುಖಂಡ ರಮೇಶ್ ಹೆಗ್ಡೆಯವರು, ಅಡಿಕೆ ದರ ಕಾರಣಕ್ಕೆ ಕಳ್ಳಸಾಗಾಣಿಕೆಯು ನೇರ ಕಾರಣ ಎಂದು ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಿಜೋರಾಂ ಕಾಂಗ್ರೆಸ್​ ನಾಯಕರು ಸಂಸತ್​ನಲ್ಲಿ ಪ್ರಶ್ನೆಯೊಂದನ್ನು ಎತ್ತಿದ್ದರು, ವಿದೇಶಗಳಿಂದ ಮಯನ್ಮಾರ್​ ಬಾರ್ಡರ್​ನ ಮೂಲಕ ಅಡಿಕೆ ಕಳ್ಳಸಾಗಾಣಿಕೆಯಾಗುತ್ತಿದೆ. ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು ಆದರೆ … Read more

ಈ ಮರಕ್ಕಿದೆ ಆನೆಯ ಖಾಸಗಿ ಭಾಗದ ಹೆಸರು? ಏಕೆ ಹೀಗೆ? ಈ ಮರದ ವಿಶೇಷವೇನು ಗೊತ್ತಾ?

ಶಿವಮೊಗ್ಗ ನಗರದಲ್ಲಿಯೇ ಕಾಣಸಿಕ್ಕಿರುವ ಈ ಮರದ ಆ ಭಾಗದಲ್ಲಿ ಹೋಗಿ ಬರುತ್ತಿರುವವರ ಗಮನ ಸೆಳೆದಿತ್ತು. ಅದರ ನಡುವೆ ಗುಂಪೊಂದು ಇದೇನು ಗುರು ಹಿಂಗಿದೆ ಇದರ ಕಾಯಿ,, ಒಳ್ಳೆ ಆನೆ ತರಡು ಇದ್ದಾಗೆ ಅನ್ನೋ ಸಂಭಾಷಣೆ ನಡೆಸಿದ್ರು. ಈ ವೇಳೆ ಅಲ್ಲಿದ್ದವರು ಒಬ್ಬರು ಹೌದು ಕಣ್ರಿ, ಇದು ಆನೆ ತರಡಿನ ಮರ ಎಂದರು. ಕೇಳಿದವರಿಗೆಲ್ಲಾ ಅಚ್ಚರಿಯೋ ಅಚ್ಚರಿ, ಹೀಗೂ ಐತಾ ಇದೇನ್ ವಿಚಿತ್ರ , ಅರೆ ಇಸ್ಕಿ ಅಂತಾ ಗುನಗ ತೊಡಗಿದ್ರು. ಅಲ್ಲದೆ ಮರದ ಬಗ್ಗೆ ಒಂದು ತೌಲೋನಿಕ … Read more

ಕೇಂದ್ರ ಸರ್ಕಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಒಂದೊಳ್ಳೆ ಅವಕಾಶ

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಕಿರಿಯ ಗುಮಾಸ್ತ / ಕಿರಿಯ ಸಹಾಯಕ ಕಾರ್ಯದರ್ಶಿ, ದತ್ತಾಂಶಗಳ ನಮೂದಕ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದನ್ನು ಸಹ ಓದಿ : ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇನ್ನೊಂದು ದೊಡ್ಡ ಅವಕಾಶ ಅರ್ಜಿ ಸಲ್ಲಿಸುವವರ ವಿದ್ಯಾರ್ಹತೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12 ನೇ ತರಗತಿ / ತತ್ಸಸಮಾನ ಪರೀಕ್ಷೆಯಲ್ಲಿ  ಉತ್ತೀರ್ಣರಾಗಿರಬೇಕು. ನಿರ್ದಿಷ್ಟ ಹುದ್ದೆಗಳಿಗಾಗಿ ಬೆರಳಚ್ಚು ಪರೀಕ್ಷೆ/ ಕಂಪ್ಯೂಟರ್ ಪರೀಕ್ಷೆ ನಡೆಸಲಾಗುವುದು. ಇದನ್ನ ಸಹ ಓದಿ : ನಿಮಗಿದು ಗೊತ್ತಾ | … Read more

ದೇಶದ ಅತಿದೊಡ್ಡ ಸೆಕ್ಸ್ ರಾಕೆಟ್ ಬಯಲು/ 14 ಸಾವಿರಕ್ಕೂ ಹೆಚ್ಚು ಮಹಿಳೆಯರ ರಕ್ಷಣೆ/

ಸೈದರಾಬಾದ್ ಪೊಲೀಸರು ಕಳೆದ ಮಂಗಳವಾರ ಹೈದ್ರಾಬಾದ್​ ನಗರದಲ್ಲಿ 14,000 ಕ್ಕೂ ಹೆಚ್ಚು ಮಹಿಳೆಯರನ್ನು ರಕ್ಷಣೆ ಮಾಡಿದ್ಧಾರೆ, ಇಷ್ಟೊಂದು ದೊಡ್ಡ ಪ್ರಮಾಣದ ಮಹಿಳೆಯರನ್ನು ಬಳಸಿಕೊಂಡು ನಡೆಸಲಾಗುತ್ತಿದ್ದ  ವೇಶ್ಯಾವಾಟಿಕೆ ದಂಧೆಯನ್ನು  ಪೊಲೀಸರು ಭೇದಿಸಿದ್ದಾರೆ. ಹೈದ್ರಾಬಾದ್​  ಕೆಲವು ಪ್ರಮುಖ ಹೋಟೆಲ್ಗಳಲ್ಲಿ ಸರಣಿ ದಾಳಿಗಳನ್ನು ನಡೆಸಿದ ಪೊಲೀಸರು ಅಲ್ಲಿನ ಪ್ರಮುಖ ಹೋಟೆಲ್ನ ಮ್ಯಾನೇಜರ್ ಸೇರಿದಂತೆ 17 ಜನರನ್ನು ಬಂಧಿಸಿದ್ದಾರೆ.   ಇದನ್ನು ಸಹ ಓದಿ:  ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್ … Read more

ದೇಶದ ಅತಿದೊಡ್ಡ ಸೆಕ್ಸ್ ರಾಕೆಟ್ ಬಯಲು/ 14 ಸಾವಿರಕ್ಕೂ ಹೆಚ್ಚು ಮಹಿಳೆಯರ ರಕ್ಷಣೆ/

ಸೈದರಾಬಾದ್ ಪೊಲೀಸರು ಕಳೆದ ಮಂಗಳವಾರ ಹೈದ್ರಾಬಾದ್​ ನಗರದಲ್ಲಿ 14,000 ಕ್ಕೂ ಹೆಚ್ಚು ಮಹಿಳೆಯರನ್ನು ರಕ್ಷಣೆ ಮಾಡಿದ್ಧಾರೆ, ಇಷ್ಟೊಂದು ದೊಡ್ಡ ಪ್ರಮಾಣದ ಮಹಿಳೆಯರನ್ನು ಬಳಸಿಕೊಂಡು ನಡೆಸಲಾಗುತ್ತಿದ್ದ  ವೇಶ್ಯಾವಾಟಿಕೆ ದಂಧೆಯನ್ನು  ಪೊಲೀಸರು ಭೇದಿಸಿದ್ದಾರೆ. ಹೈದ್ರಾಬಾದ್​  ಕೆಲವು ಪ್ರಮುಖ ಹೋಟೆಲ್ಗಳಲ್ಲಿ ಸರಣಿ ದಾಳಿಗಳನ್ನು ನಡೆಸಿದ ಪೊಲೀಸರು ಅಲ್ಲಿನ ಪ್ರಮುಖ ಹೋಟೆಲ್ನ ಮ್ಯಾನೇಜರ್ ಸೇರಿದಂತೆ 17 ಜನರನ್ನು ಬಂಧಿಸಿದ್ದಾರೆ.   ಇದನ್ನು ಸಹ ಓದಿ:  ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್ … Read more

FIFA world cup 2022 ವಿಶ್ವಕಪ್​ ನ ವೈದ್ಯಕೀಯ ಟೀಂನಲ್ಲಿ ಶಿವಮೊಗ್ಗದ ಮಹಿಳೆಯ ಸೇವೆ

image_750x500_638e9b929bd14

ಸದ್ಯ ನಡೆಯುತ್ತಿರುವ FIFA world cup 2022  ನಲ್ಲಿ ಶಿವಮೊಗ್ಗದ ಮಹಿಳೆಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ವಿಷಯವೊಂದು ಲಭ್ಯವಾಗಿದೆ. ಫಿಫಾ ವರ್ಲ್ಡ್​​ ಕಪ್​ ಕತಾರ್​ 2022 (FIFA World Cup Qatar 2022)  ಲ್ಲಿ ಸೇವೆ ಸಲ್ಲಿಸುತ್ತಿರುವ  ವೈದ್ಯಕೀಯ ತಂಡದಲ್ಲಿ ಶಿವಮೊಗ್ಗದ ರೋಶಲ್ ಡಿಸೋಜ ಕೂಡ ಪಾಲ್ಗೊಂಡಿದ್ದಾರೆ. ಇದನ್ನು ಸಹ ಓದಿ : ಜೀವ ಪರ ಸರ್ಜಿ ಬಿಜೆಪಿ ಪರ ಆಗಲು ಕಾರಣವಾಗಿದ್ದು ವಿನಯ್ ಗುರೂಜಿಯಾ? ಇವರು ಶಿವಮೊಗ್ಗ ನಗರದ ಅಂಜಲಿ ಬಸ್​ಗಳ ಮಾಲೀಕ ಪೌಲ್​ರವರ ಸೊಸೆಯಾಗಿದ್ದು, ಕತಾರ್​ನಲ್ಲಿ … Read more

FIFA world cup 2022 ವಿಶ್ವಕಪ್​ ನ ವೈದ್ಯಕೀಯ ಟೀಂನಲ್ಲಿ ಶಿವಮೊಗ್ಗದ ಮಹಿಳೆಯ ಸೇವೆ

image_750x500_638e9b929bd14

ಸದ್ಯ ನಡೆಯುತ್ತಿರುವ FIFA world cup 2022  ನಲ್ಲಿ ಶಿವಮೊಗ್ಗದ ಮಹಿಳೆಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ವಿಷಯವೊಂದು ಲಭ್ಯವಾಗಿದೆ. ಫಿಫಾ ವರ್ಲ್ಡ್​​ ಕಪ್​ ಕತಾರ್​ 2022 (FIFA World Cup Qatar 2022)  ಲ್ಲಿ ಸೇವೆ ಸಲ್ಲಿಸುತ್ತಿರುವ  ವೈದ್ಯಕೀಯ ತಂಡದಲ್ಲಿ ಶಿವಮೊಗ್ಗದ ರೋಶಲ್ ಡಿಸೋಜ ಕೂಡ ಪಾಲ್ಗೊಂಡಿದ್ದಾರೆ. ಇದನ್ನು ಸಹ ಓದಿ : ಜೀವ ಪರ ಸರ್ಜಿ ಬಿಜೆಪಿ ಪರ ಆಗಲು ಕಾರಣವಾಗಿದ್ದು ವಿನಯ್ ಗುರೂಜಿಯಾ? ಇವರು ಶಿವಮೊಗ್ಗ ನಗರದ ಅಂಜಲಿ ಬಸ್​ಗಳ ಮಾಲೀಕ ಪೌಲ್​ರವರ ಸೊಸೆಯಾಗಿದ್ದು, ಕತಾರ್​ನಲ್ಲಿ … Read more

unde kadubu recipe/ ಮಲೆನಾಡ Exclusive ತಿಂಡಿ ವಿಶೇಷವೇನು?/ ಅಕ್ಕಿ ಉಂಡೆ ಕಡುಬಿಗೇಕೆ ಇಷ್ಟೊಂದು ಪ್ರಖ್ಯಾತಿ?

unde kadubu recipe  Shivamogga/ ಶಿವಮೊಗ್ಗ /  ಉಂಡೆ ಕಡಬು ಪಶ್ಚಿಮ ಘಟ್ಟದಲ್ಲಿನ ಮಲೆನಾಡಿನ ಕೆಲ ಪ್ರದೇಶದಲ್ಲಿ ಈ ಪರಿ ಖ್ಯಾತಿ ಪಡೆಯಲು ಕಾರಣ ಏನಿರಬಹುದು?  ತಾವು ಬೆಳೆಯುವ ಅಕ್ಕಿ ಕಾರಣವಾ? ಇಡ್ಲಿ, ದೊಸೆ ಮತ್ತು ರೊಟ್ಟಿಯಷ್ಟು ಶ್ರಮ ಇಲ್ಲವ೦ತನಾ? ಚಟ್ನಿ, ಸಾರು, ಮೀನು ಮತ್ತು ಮಾಂಸದ ಅಡುಗೆಗೆ ಒಳ್ಳೆ ಕಾಂಬಿನೇಷನ್ ಅಂತಾನಾ? ಹೀಗೆ ಹಲವು ಪ್ರಶ್ನೆಗಳಿದೆ. ಮಲೆನಾಡು ವೈರಲ್​ ತಿಂಡಿ ಮಲ್ನಾಡು_ಕಾರ್ಟೂನ್ ನಲ್ಲಿ “ಅಮ್ಮಾ … ಇವತ್ತೇನೆ ?” ಅನ್ನೋ ಉಂಡೆ ಕಡಬು ಪ್ರಸಂಗ ಬಾರೀ ವೈರಲ್ಲೂ … Read more

Story of malenadu/ ಘಟ್ಟದ ಮೇಲಿನ ದೈವಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಓದಿ ಅರುಣ್​ ಪ್ರಸಾದ್​​ರವರ ಬರಹ

Arun Prasad Hombuja Residency

Malenadu today news report  | Story of malenadu/  Arun Prasad Hombuja Residency ಕರಾವಳಿಯ ದೈವಾರಾದನೆಯತದ್ದೇ ಮಲೆನಾಡಿನ ಗ್ರಾಮ ರಕ್ಷಕ ಬೂತಗಳಿಗೆ ದೀಪಾವಳಿಯಲ್ಲಿ ಸಾಮೂಹಿಕ ಪೂಜೆ ಬಲಿ ನೀಡುವ ನೋನಿ ಎಂಬ ಹಬ್ಬವಿದೆ. ಇದಕ್ಕೆ ಜಾತಿ ಬೇದವಿಲ್ಲ ಆದರೆ ಹುಟ್ಟು- ಸಾವು – ಮುಟ್ಟಿನ ಸೂತಕವಿದೆ, ಸೂತಕದಿಂದ ಪಾರಾಗುವ ಸುಲಭ ಮಾರ್ಗವೂ ಇದೆ ಸಾಗಿ ಬಂದಿದ್ದು ಅಜ್ಜಿಯ ಮತ್ತು ತಾಯಿ ಕಡೆಯಿಂದ ಕರಾವಳಿ ದೈವಗಳು ಹಾಗೂ ಘಟ್ಟದ ಮೇಲೆ ನೆಲೆಸಿದ್ದರಿಂದ ಗ್ರಾಮಗಳ ಕಾಪಾಡುವ ಬೂತಗಳೂ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು