odisha balasore train accident/ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಕಾಫಿನಾಡಿನ 110 ಮಂದಿ ಸುರಕ್ಷಿತ!

KARNATAKA NEWS/ ONLINE / Malenadu today/ Jun 3, 2023 SHIVAMOGGA NEWS ಚಿಕ್ಕಮಗಳೂರು: ಭೀಕರ ರೈಲು ದುರಂತದಲ್ಲಿ ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರು ಸುರಕ್ಷಿತವಾಗಿದ್ದ ಎಂಬ ವರದಿ ಲಭ್ಯವಾಗಿದೆ.  ಒಡಿಶಾದ ಬಾಲಸೋರ್ ನಲ್ಲಿ ಶಾಲಿಮಾರ್-ಚೆನ್ನೈ ಕೋರಮಂಡಲ ಎಕ್ಸ್ಪ್ರೆಸ್ ಮತ್ತು ಬೆಂಗಳೂರು-ಹೌರಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳ ನಡುವೆ ಡಿಕ್ಕಿ ಸಂಭವಿಸಿತ್ತು. ಈ ಘಟನೆಯಲ್ಲಿ ಇದುವರೆಗೂ 233 ಮಂದಿ ಮೃತಪಟ್ಟಿರುವುದಾಗಿ ಅಧಿಕೃತವಾಗಿ ಹೇಳಲಾಗುತ್ತಿದೆ. ಈ ಸಂಖ್ಯೆ ಇನ್ನು ಹೆಚ್ಚುವ ಸಾಧ್ಯತೆ ಇದ್ದು ಘಟನೆಯಲ್ಲಿ 900ಕ್ಕೂ ಹೆಚ್ಚು ಮಂದಿಗೆ … Read more

BREAKING NEWS/ ಶಿವಮೊಗ್ಗ-ಬೆಂಗಳೂರು ವಿಮಾನ ಹಾರಾಟದ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರರ ಮಹತ್ವದ ಹೇಳಿಕೆ!

 KARNATAKA NEWS/ ONLINE / Malenadu today/ Apr 27, 2023 GOOGLE NEWS ಶಿವಮೊಗ್ಗ/   ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಯಾವಾಗ ಹಾರಾಟ ಆರಂಭಿಸುತ್ತವೆ. ಏರ್​ಪೋರ್ಟ್​ ಉದ್ಘಾಟನೆಯಾಗಿ 2 ತಿಂಗಳೇ ಕಳದರೂ ಈ ಪ್ರಶ್ನೆಗೆ ಇಲ್ಲಿವರೆಗೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಈ ಸಂಬಂಧ ಮತ್ತೆ ಸಂಸದ ಬಿ.ವೈ ರಾಘವೇಂದ್ರ ಕೆಲವೊಂದು ಮಾಹಿತಿ ನೀಡಿದ್ದಾರೆ.   ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ  … Read more

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? ಮೋದಿ ಕಾರ್ಯಕ್ರಮದಲ್ಲಿ ಜನರನ್ನ ಕರೆತರಲು ತಗುಲಿದ ವೆಚ್ಚವೆಷ್ಟು?

ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ, ಆ ಕಾರ್ಯಕ್ರಮಕ್ಕೆ ಎಷ್ಟು ಜನರು ಬಂದರು, ಹೋದರು ಎಂಬುದಕ್ಕಿಂತಲೂ ಹೆಚ್ಚಾಗಿ ಕಾರ್ಯಕ್ರಮಕ್ಕೆ ಖರ್ಚಾಗಿದ್ದು ಎಷ್ಟು ಎನ್ನುವ ಪ್ರಶ್ನೆಯೇ ಕುತೂಹಲ ಮೂಡಿಸಿರುತ್ತದೆ. ಇದೇ ರೀತಿಯಲ್ಲಿ ಕೇಳಿಬಂದ, ಶಿವಮೊಗ್ಗ ವಿಮಾನ ನಿಲ್ಧಾಣದ ಉದ್ಘಾಟನೆ ಕಾರ್ಯಕ್ರಮಕ್ಕೆ ಆದ ಖರ್ಚುವೆಚ್ಚವೆಷ್ಟು ಎಂಬ ಪ್ರಶ್ನೆಯು ಇದೀಗ ಉತ್ತರ ಪಡೆದುಕೊಂಡಿದೆ.  Shivamogga Airport ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು?  ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ಧಾಣ ಹೆಸರು ನಿಕ್ಕಿಯಾಗಿಲ್ಲವಾದರು ಕುವೆಂಪು ವಿಮಾನ ನಿಲ್ಧಾಣ ಎಂದು ಹೆಸರಿಡಬೇಕು ಎಂದು ಕೇಂದ್ರ ಸರ್ಕಾರಕ್ಕೆ … Read more

Shivamogga airport/ ಶಿವಮೊಗ್ಗ ವಿಮಾನ ನಿಲ್ದಾಣದ ಟೀಂಗೆ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಟ್ರೈನಿಂಗ್!/‘ ಬೆಂಕಿ’ತಂಡ ರೆಡಿ

Shivamogga airport/  ಶಿವಮೊಗ್ಗ ವಿಮಾನ ನಿಲ್ದಾಣದ  ಟೀಂಗೆ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಟ್ರೈನಿಂಗ್!/‘ ಬೆಂಕಿ’ತಂಡ ರೆಡಿ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಅಗ್ನಿ ಶಾಮಕ ವ್ಯವಸ್ಥೆಯು ಏರ್​ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಮಾನದಂಡವನ್ನು ತಲುಪದ ಹಿನ್ನೆಲೆಯಲ್ಲಿ, ಹೆಚ್ಚುವರಿಯಾಗಿ ವಿದೇಶದಿಂದ ಅತ್ಯಾದುನಿಕ ಅಗ್ನಿಶಾಮಕ ವಾಹನಗಳನ್ನು ತರಿಸಿಕೊಳ್ಳಲಾಗುತ್ತಿದೆ. ಇನ್ನೊಂದೆಡೆ ಅಗ್ನಿಶಾಮಕ ಸಿಬ್ಬಂದಿಗೆ ವಿಶೇಷವಾದ ಟ್ರೈನಿಂಗ್ ನೀಡಲಾಗಿತ್ತು. ನಾಲ್ಕು ವಾರಗಳ ಅವರನ್ನು ವಿಶೇಷ ತರಭೇತಿಗೆ ಒಳಪಡಿಸಲಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ARFF-RCS induction level training ಕೈಗೊಳ್ಳಲಾಗಿದ್ದು, ಶಿವಮೊಗ್ಗ ಏರ್​ಪೋರ್ಟ್ ​ನಲ್ಲಿ ಕಾರ್ಯನಿರ್ವಹಿಸಲಿರುವ ಅಗ್ನಿಶಾಮಕ ಸಿಬ್ಬಂದಿಗೆ ಈ ವಿಶೇಷ ತರಭೇತಿ ಒದಗಿಸಲಾಗಿದೆ. AAI FTC Delhi ಯ … Read more

Shivamogga airport/ ಶಿವಮೊಗ್ಗ ವಿಮಾನ ನಿಲ್ದಾಣದ ಟೀಂಗೆ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಟ್ರೈನಿಂಗ್!/‘ ಬೆಂಕಿ’ತಂಡ ರೆಡಿ

Shivamogga airport/  ಶಿವಮೊಗ್ಗ ವಿಮಾನ ನಿಲ್ದಾಣದ  ಟೀಂಗೆ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಟ್ರೈನಿಂಗ್!/‘ ಬೆಂಕಿ’ತಂಡ ರೆಡಿ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಅಗ್ನಿ ಶಾಮಕ ವ್ಯವಸ್ಥೆಯು ಏರ್​ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಮಾನದಂಡವನ್ನು ತಲುಪದ ಹಿನ್ನೆಲೆಯಲ್ಲಿ, ಹೆಚ್ಚುವರಿಯಾಗಿ ವಿದೇಶದಿಂದ ಅತ್ಯಾದುನಿಕ ಅಗ್ನಿಶಾಮಕ ವಾಹನಗಳನ್ನು ತರಿಸಿಕೊಳ್ಳಲಾಗುತ್ತಿದೆ. ಇನ್ನೊಂದೆಡೆ ಅಗ್ನಿಶಾಮಕ ಸಿಬ್ಬಂದಿಗೆ ವಿಶೇಷವಾದ ಟ್ರೈನಿಂಗ್ ನೀಡಲಾಗಿತ್ತು. ನಾಲ್ಕು ವಾರಗಳ ಅವರನ್ನು ವಿಶೇಷ ತರಭೇತಿಗೆ ಒಳಪಡಿಸಲಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ARFF-RCS induction level training ಕೈಗೊಳ್ಳಲಾಗಿದ್ದು, ಶಿವಮೊಗ್ಗ ಏರ್​ಪೋರ್ಟ್ ​ನಲ್ಲಿ ಕಾರ್ಯನಿರ್ವಹಿಸಲಿರುವ ಅಗ್ನಿಶಾಮಕ ಸಿಬ್ಬಂದಿಗೆ ಈ ವಿಶೇಷ ತರಭೇತಿ ಒದಗಿಸಲಾಗಿದೆ. AAI FTC Delhi ಯ … Read more

ನಂಬುತ್ತೀರೋ ಇಲ್ಲವೋ? ಈ ಫೋಟೋದಲ್ಲಿರೋರು ಹುಡುಗಿಯರಲ್ಲ, ಹುಡುಗರು/ ನಿಮಗೆ ಗೊತ್ತಾ ಇದೊಂದು ದೇವರ ಆರಾಧನೆ/ VIRAL POST

ಸೋಶಿಯಲ್​ ಮೀಡಿಯಾದಲ್ಲಿ ಕಳೆದ ಎರಡು ದಿನಗಳಿಂದ ಈ ಫೋಟೋ ಹರಿದಾಡುತ್ತಿದೆ, ತನ್ನ ಮೋಹಕ ಚೆಲುವಿನಿಂದ ಇಂಟರ್​ ನೆಟ್ ಮಂದಿಯ ಗಮನ ಸೆಳೆದ ಈ ಫೋಟೋದಲ್ಲಿರುವವರು ಹುಡುಗಿಯಲ್ಲ ಹುಡುಗ..  ಹೌದು, ಕೇರಳದ ದೇವಾಲಯವೊಂದರಲ್ಲಿ ಗಂಡಸರು , ಅಪ್ಪಟ ಹೆಣ್ಣಿನ ಹಾಗೆ ವೇಷ ಧರಿಸಿ, ಅಲ್ಲಿಯೇ ದೇವಿಗೆ ಪೂಜೆ ಸಲ್ಲಿಸಿ ದೀಪ ಹಚ್ಚುತ್ತಾರೆ. ಆ ದೇವಿಯ ಜಾತ್ರೆಯಲ್ಲಿ  ತೆಗೆದ ಫೋಟೋ ಇದು. ಮತ್ತೀವರು, ಜಾತ್ರೆಯಲ್ಲಿ ತಮ್ಮ ಅಲಂಕಾರಕ್ಕಾಗಿ ಮೊದಲ ಬಹುಮಾನ ಪಡೆದುಕೊಂಡಿದ್ದಾರಂತೆ. ಪ್ರತಿಸಲವು ಕೇರಳದಲ್ಲಿ ಈ ಜಾತ್ರೆ ನಡೆದಾಗ, ಫೋಟೋಗ್ರಾಫರ್​ಗಳು … Read more

ನಂಬುತ್ತೀರೋ ಇಲ್ಲವೋ? ಈ ಫೋಟೋದಲ್ಲಿರೋರು ಹುಡುಗಿಯರಲ್ಲ, ಹುಡುಗರು/ ನಿಮಗೆ ಗೊತ್ತಾ ಇದೊಂದು ದೇವರ ಆರಾಧನೆ/ VIRAL POST

ಸೋಶಿಯಲ್​ ಮೀಡಿಯಾದಲ್ಲಿ ಕಳೆದ ಎರಡು ದಿನಗಳಿಂದ ಈ ಫೋಟೋ ಹರಿದಾಡುತ್ತಿದೆ, ತನ್ನ ಮೋಹಕ ಚೆಲುವಿನಿಂದ ಇಂಟರ್​ ನೆಟ್ ಮಂದಿಯ ಗಮನ ಸೆಳೆದ ಈ ಫೋಟೋದಲ್ಲಿರುವವರು ಹುಡುಗಿಯಲ್ಲ ಹುಡುಗ..  ಹೌದು, ಕೇರಳದ ದೇವಾಲಯವೊಂದರಲ್ಲಿ ಗಂಡಸರು , ಅಪ್ಪಟ ಹೆಣ್ಣಿನ ಹಾಗೆ ವೇಷ ಧರಿಸಿ, ಅಲ್ಲಿಯೇ ದೇವಿಗೆ ಪೂಜೆ ಸಲ್ಲಿಸಿ ದೀಪ ಹಚ್ಚುತ್ತಾರೆ. ಆ ದೇವಿಯ ಜಾತ್ರೆಯಲ್ಲಿ  ತೆಗೆದ ಫೋಟೋ ಇದು. ಮತ್ತೀವರು, ಜಾತ್ರೆಯಲ್ಲಿ ತಮ್ಮ ಅಲಂಕಾರಕ್ಕಾಗಿ ಮೊದಲ ಬಹುಮಾನ ಪಡೆದುಕೊಂಡಿದ್ದಾರಂತೆ. ಪ್ರತಿಸಲವು ಕೇರಳದಲ್ಲಿ ಈ ಜಾತ್ರೆ ನಡೆದಾಗ, ಫೋಟೋಗ್ರಾಫರ್​ಗಳು … Read more

ಮಂತ್ರಕ್ಕೆ ಆನೆ ಓಡಿ ಹೋಗುತ್ತಾ? ಗಜರಾಜನ ಎದುರು ಗಣಪತಿ ಸ್ತೋತ್ರ/ ವೈರಲ್​ ಆಗ್ತಿದೆ ಈ ವಿಡಿಯೋ

ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತೋ ಇಲ್ಲವೋ ಕಂಡವರಿಲ್ಲ, ಆದರೆ ಮಂತ್ರಕ್ಕೆ ಎದುರಿಗೆ ನಿಂತು ಹೆದರಿಸ್ತಿದ್ದ ಆನೆ ಸೈಲೆಂಟ್ ಆಗಿ ಸೈಡಿಗೆ ಹೋದ ಘಟನೆಯೊಂದರ ವಿಡಿಯೋ ಇದೀಗ ಎಲ್ಲಡೆ ವೈರಲ್​ ಆಗುತ್ತಿದೆ. ರೂಪಿನ್ ಶರ್ಮಾ ಎಂಬವರು  ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಆನಂತರ ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ಬ್ರಾಹ್ಮಣರಿಗೆ ಕಾಡಾನೆ ಎದುರಾದರೇ, ಅಲ್ಲಿ ಯಾವ ಸನ್ನಿವೇಶ ನಡೆಯುತ್ತದೆ ಎಂಬರ್ಥದ ಬರಹದಡಿಯಲ್ಲಿ ಮಾಡಿದ್ದ ಟ್ವೀಟ್​, ಇದೀಗ ಟ್ರೆಂಡ್ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿದೆ.  Read/ಬಿಎಸ್​ವೈ ಮನೆಗೆ ಕಲ್ಲು … Read more

ಮಂತ್ರಕ್ಕೆ ಆನೆ ಓಡಿ ಹೋಗುತ್ತಾ? ಗಜರಾಜನ ಎದುರು ಗಣಪತಿ ಸ್ತೋತ್ರ/ ವೈರಲ್​ ಆಗ್ತಿದೆ ಈ ವಿಡಿಯೋ

ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತೋ ಇಲ್ಲವೋ ಕಂಡವರಿಲ್ಲ, ಆದರೆ ಮಂತ್ರಕ್ಕೆ ಎದುರಿಗೆ ನಿಂತು ಹೆದರಿಸ್ತಿದ್ದ ಆನೆ ಸೈಲೆಂಟ್ ಆಗಿ ಸೈಡಿಗೆ ಹೋದ ಘಟನೆಯೊಂದರ ವಿಡಿಯೋ ಇದೀಗ ಎಲ್ಲಡೆ ವೈರಲ್​ ಆಗುತ್ತಿದೆ. ರೂಪಿನ್ ಶರ್ಮಾ ಎಂಬವರು  ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಆನಂತರ ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ಬ್ರಾಹ್ಮಣರಿಗೆ ಕಾಡಾನೆ ಎದುರಾದರೇ, ಅಲ್ಲಿ ಯಾವ ಸನ್ನಿವೇಶ ನಡೆಯುತ್ತದೆ ಎಂಬರ್ಥದ ಬರಹದಡಿಯಲ್ಲಿ ಮಾಡಿದ್ದ ಟ್ವೀಟ್​, ಇದೀಗ ಟ್ರೆಂಡ್ ಆಗಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡ್ತಿದೆ.  Read/ಬಿಎಸ್​ವೈ ಮನೆಗೆ ಕಲ್ಲು … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು