arecanut price today : ಅಡಿಕೆ ರೇಟ್​ ಎಷ್ಟಾಯ್ತು..?

ಅಡಿಕೆ ಮಾರುಕಟ್ಟೆ, ಶಿವಮೊಗ್ಗ ಅಡಿಕೆ ದರ, ಮಂಗಳೂರು ಅಡಿಕೆ, ಜನವರಿ 21 ಅಡಿಕೆ ರೇಟು, Shivamogga Adike Rate, Rashi Adike Price, Chali Adike Rate, Mangaluru Adike Rate January 21

arecanut price : ಇಂದು ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆಯ ಬೆಲೆ ಹಿಂದಿಗಿಂತ ಸ್ವಲ್ಪ ಹೆಚ್ಚಾಗಿದ್ದು ಇಂದು ಪ್ರತಿ ಕ್ವಿಂಟಾಲ್​ಗೆ 97540 ರೂಪಾಯಿಯಾಗಿದೆ. ಉಳಿದಂತೆ ಮಾರುಕಟ್ಟೆಯ ಹಾಗೂ ವಿವಿಧ ಅಡಿಕೆಯ ಬೆಲೆಗಳನ್ನು ತಿಳಿದುಕೊಳ್ಳಲು ಈ ಸುದ್ದಿ ನೋಡಿ. arecanut price today : ಅಡಿಕೆ ರೇಟ್​ ಎಷ್ಟಾಯ್ತು..?  ಉತ್ಪನ್ನ ವೆರೈಟಿ ಮಾರುಕಟ್ಟೆ ಕನಿಷ್ಠ ಗರಿಷ್ಠ ಅಡಿಕೆ ಇತರೆ ಬೆಂಗಳೂರು 0 0 ಅಡಿಕೆ ರಾಶಿ ಚನ್ನಗಿರಿ 53689 58600 ಅಡಿಕೆ ಬೆಟ್ಟೆ ಶಿವಮೊಗ್ಗ 50910 60589 ಅಡಿಕೆ … Read more

murder case : ಸತೀಶ್ ಶೆಟ್ಟಿ ಕೊಲೆ ಪ್ರಕರಣದ ಇಬ್ಬರಿಗೆ ಜೀವಾವಧಿ ಶಿಕ್ಷೆ | 10 ಸಾವಿರ ದಂಡ

murder case

murder case : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರ್ತಿಕೆರೆ ಗ್ರಾಮದ ನಿವಾಸಿ ಸತೀಶ್ ಶೆಟ್ಟಿ  ಎಂಬವರರ ಕೊಲೆ ಕೇಸ್​ನಲ್ಲಿ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.  ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ನಿನ್ನೆ ದಿನ ಮಂಗಳವಾರ ಈ ತೀರ್ಪು ಪ್ರಕಟಿಸಿದ್ದು, ಅಪರಾಧಿಗಳಿಗೆ ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿದೆ. murder case : ಹೊಸನಗರದಲ್ಲಿ ನಡೆದಿದ್ದ ಘಟನೆ  ಹೊಸನಗರ ತಾಲ್ಲೂಕು ಅಮೃತ ಗ್ರಾಮ ಪಂಚಾಯಿತಿ … Read more

cm siddaramaiah : ಸಿಎಂ ಸಿದ್ದರಾಮಯ್ಯರನ್ನು ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದೀರ : ಕೆ.ಎಸ್​ ಈಶ್ವರಪ್ಪ ಪ್ರಶ್ನೆ

cm siddaramaiah

cm siddaramaiah : ಸಿಎಂ ಸಿದ್ದರಾಮಯ್ಯರವರು ಹೈಕಮಾಂಡ್​ ನಾಯಕರ ಮಾತನ್ನೇ ಕೇಳದಿದ್ದ ಮೇಲೆ ಅವರನ್ನು ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ಪ್ರಶ್ನಿಸಿದರು. ಇಂದು ಶಿವಮೊಗ್ಗದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರು ಕಾಶ್ಮೀರದ ಸಿಎಂರವರನ್ನು, ತಮ್ಮ ಪಕ್ಷಕ್ಕೆ ಮಾರ್ಗದರ್ಶಕರನ್ನಾಗಿ ಕರೆಸಿಕೊಂಡು ಪಕ್ಷದ ಮುಖಂಡರಿಗೆ ಮಾರ್ಗದರ್ಶನ ಒದಗಿಸಬೇಕು ಎಂದು ಸಲಹೆ ನೀಡಿದರು. ಈ ಮೂಲಕ ಕಾಂಗ್ರೆಸ್​ ಮುಖಂಡರು ಆಡುತ್ತಿರುವ ಮಾತುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ … Read more

madhu bangarappa : ಇಂದು ಶಿವಮೊಗ್ಗಕ್ಕೆ ಮಿನಿಸ್ಟರ್ ಮದು ಬಂಗಾರಪ್ಪ! ಏನೆಲ್ಲಾ ಇದೆ ಕಾರ್ಯಕ್ರಮ

madhu bangarappa today madhu bangarppa in shivamoggamadhu Bangarappa madhu bangarappa

madhu bangarappa ಶಿವಮೊಗಕ್ಕೆ ಇಂದು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬರಲಿದ್ಧಾರೆ. ಇವತ್ತು ಮತ್ತು ನಾಳೆ ಅವರು ಜಿಲ್ಲಾ ಪ್ರವಾಸ ಕೈಗೊಡಿದ್ದಾರೆ. ಮಂಜುನಾಥ್​ ರಾವ್​ರವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ತೆರಳಿದ್ದ  ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇದೀಗ ವಿವಿಧ ಕೆಲಸಗಳ ನಿಮಿತ್ತ ಇವತ್ತು ಮತ್ತು ನಾಳೆ ಅಂದರೆ, ಏಪ್ರಿಲ್ 28, 29ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.     madhu bangarappa  /ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರವಾಸ ಇವತ್ತು ಅಂದರೆ, ಏಪ್ರಿಲ್​ … Read more

ದಿನಭವಿಷ್ಯ : ಹೇಗಿದೆ ಇವತ್ತಿನ ರಾಶಿಫಲ : ಈ ರಾಶಿಗಳಿಗೆ ಮಹತ್ವದ ಸಂಗತಿ

dina bhavishya meena rashi todays love horoscope for singles and couples 14 may 2025 dina bhavishya 13 may 2025 dina bhavishya hindu Calendar oday astrology in kannada ದಿನಭವಿಷ್ಯ

ದಿನಭವಿಷ್ಯ Today rashi bhavishya , ಇಂದಿನ ರಾಶಿ ಭವಿಷ್ಯ ,  Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ ,  DINA BHAVISHYA ,  ಜಾತಕ ಫಲ    ಮೇಷ … Read more

Jog falls open to public timings : ಗುಡ್​ ನ್ಯೂಸ್​, ಜೋಗ ಪಾಲ್ಸ್ ಪ್ರವೇಶಕ್ಕಿದ್ದ ನಿರ್ಬಂಧ ತೆರವು! ಓಪನ್ ಯಾವಾಗ ಗೊತ್ತಾ?

Jog falls open to public timings

Jog falls open to public timings : ಪ್ರವಾಸಿಗರಿಗೆ ಜೋಗ ಪ್ರಾಧಿಕಾರ ಗುಡ್ ನ್ಯೂಸ್ ಕೊಟ್ಟಿದೆ. ಕಳೆದ ಕೆಲ ತಿಂಗಳಿನಿಂದ ಜೋಗ ಜಲಪಾತ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನಿರಾಕರಿಸಿ, ಸ್ಥಳದಲ್ಲಿ ನಿರ್ಬಂಧ ಹೇರಲಾಗಿತ್ತು.  ಇದೀಗ ಸಾರ್ವಜನಿಕರಿಗೆ ಇರುವ ಪ್ರವೇಶ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಸಾರ್ವಜನಿಕರು ಮಳೆಗಾಲ ಆರಂಭದ ಹೊತ್ತಿಗೆ ಜೋಗ ಜಲಪಾತವನ್ನು ವೀಕ್ಷಿಸಬಹುದಾಗಿದೆ.  Jog falls open to public timings : ಜೋಗ ಪ್ರವೇಶಕ್ಕೆ ದಿನ ನಿಗದಿ ಯಾವಾಗನಿಂದ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ಇದೆ ಎಂಬುದನ್ನು ಗಮನಿಸುವುದಕ್ಕೂ, … Read more

tell this to Modi | ಹೋಗಿ ಮೋದಿಗೆ ಹೇಳು!? ಶಿವಮೊಗ್ಗ ಮಂಜುನಾಥ್​​ರಿಗೆ ಗುಂಡಿಕ್ಕಿದ ಉಗ್ರ ಹೇಳಿದ್ದೇನು?!

tell this to Modi

tell this to Modi | ಶಿವಮೊಗ್ಗದ ಮಂಜುನಾಥ್​ ರವರು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೂ ಮುನ್ನ ಅಲ್ಲಿ ಏನು ನಡೆಯಿತು ಎನ್ನುವುದನ್ನು ಅವರ ಪತ್ನಿ ಪಲ್ಲವಿ ರಾಷ್ಟ್ರೀಯ ಮಾಧ್ಯಮಗಳ ಜೊತೆಗೆ ಹಂಚಿಕೊಂಡಿದ್ದಾರೆ. ಅದರ ವಿವರ ಗಮನಿಸುವುದಾದರೆ, ನಿನ್ನೆ ನಡೆದ ಘಟನೆಯ ಬಗ್ಗೆ ಮಾತನಾಡಿರುವ ಪಲ್ಲವಿಯವರು    ನಾವು ಮೂವರು, ನಾನು, ನನ್ನ ಗಂಡ ಮತ್ತು ನಮ್ಮ ಮಗ , ಕಾಶ್ಮೀರಕ್ಕೆ ಹೋಗಿದ್ದೆವು. ಮಧ್ಯಾಹ್ನ 1.30 ರ ಸುಮಾರಿಗೆ ಟೆರರ್​ ಅಟ್ಯಾಕ್​ ಆಯಿತು. … Read more

ಶಿವಮೊಗ್ಗದ ಉದ್ಯಮಿ ಟೆರೆರಿಸ್ಟ್ ಗುಂಡಿನ ದಾಳಿಗೆ ಬಲಿ…

Malenadu Today

ಶಿವಮೊಗ್ಗದ ವ್ಯಕ್ತಿಯೊಬ್ಬರು ಜಮ್ಮುಕಾಶ್ಮೀರದಲ್ಲಿ  ಗುಂಡಿನದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.. ಕಾಶ್ಮೀರದಲ್ಲಿ ನಡೆದ ಟೆರೆರಿಸ್ಟ್ ಅಟ್ಯಾಕ್ ನಲ್ಲಿ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರನ್ನು ಶಿವಮೊಗ್ಗ  ನಗರದ ವಿಜಯನಗರದ ನಿವಾಸಿ ಮಂಜುನಾಥ್‌ ಎಂದು ಗುರುತಿಸಲಾಗಿದೆ. ಮಂಜುನಾಥ್‌ ಅವರು ಪತ್ನಿ ಮತ್ತು ಪುತ್ರನೊಂದಿಗೆ ಕಳೆದ ಏಪ್ರಿಲ್ 19 ರಂದು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದರು. ಇವತ್ತು ಕಾ‍ಶ್ಮೀರದ ಪಾಲಗಾಂನಲ್ಲಿ ಭಯೋತ್ಪದನಾ ದಾಳಿ ನಡೆದಿದ್ದು, ಈ ವೇಳೆ ಮಂಜುನಾಥ್‌ ಮೃತಪಟ್ಟಿದ್ದಾರೆ.  ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿಯಬೇಕಿದೆ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬದಲಾಗಿ ಬೆಳಗಾವಿಯಲ್ಲಿ ಇಳಿದ ತಿರುಪತಿ ವಿಮಾನ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬದಲಾಗಿ ಬೆಳಗಾವಿಯಲ್ಲಿ ಇಳಿದ ತಿರುಪತಿ ವಿಮಾನ : ವಿಮಾನ ಶಿವಮೊಗ್ಗ ವಿಮಾನ ನಿಲ್ಧಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪ್ಲೈಟ್ ಲ್ಯಾಂಡಿಂಗ್ ಸಮಸ್ಯೆ ಮುಂದುವರಿದಿದೆ. ನಿನ್ನೆದಿನ ವಿಪರೀತ ಮಳೆ ಹಾಗೂ ಮಂಜು ಮುಸುಕಿನ ವಾತಾವರಣದ ಹಿನ್ನೆಲೆಯಲ್ಲಿ ತಿರುಪತಿ ಪ್ಲೈಟ್ ಶಿವಮೊಗ್ಗದಲ್ಲಿ ಲ್ಯಾಂಡ್ ಆಗುವ ಬದಲು ಬೆಳಗಾವಿ ಏರ್​ಪೋರ್ಟ್​​ನಲ್ಲಿ ಲ್ಯಾಂಡ್ ಆಗಿದೆ. ಇದರಿಂದ ಪ್ರಯಾಣಿಕರು ಇಲ್ಲದ ತೊಂದರೆ ಅನುಭವಿಸುವಂತಾಗಿದೆ.  ನಿನ್ನೆ ಸಂಜೆ ಶಿವಮೊಗ್ಗದ ಹಲವೆಡೆ ವಿಪರೀತ ಗಾಳಿ ಬೀಸಿತ್ತು. ಗುಡುಗು, ಸಿಡಿಲು ಜೊತೆ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು