Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

BIG NEWS | ಶಿವಮೊಗ್ಗದ ಈ ತಾಲ್ಲೂಕುಗಳಿಗೆ ಮೊಬೈಲ್‌ ಮೇಡಿಕೇರ್‌ ಯುನಿಟ್‌ | ಸಚಿವರು ಹೇಳಿದ್ದೇನು?

131
Last updated: November 27, 2024 10:51 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 27, 2024

ಶಿವಮೊಗ್ಗ| ಶಿವಮೊಗ್ಗ ಸಾಗರ ಹೊಸನಗರ ಹಾಗೂ ಶಿವಮೊಗ್ಗ ಗ್ರಾಮಾಂತರ ಭಾಗಕ್ಕೆ ಮೊಬೈಲ್‌ ಮೆಡಿಕೇರ್‌ ಯುನಿಟ್‌ ಸೇವೆಯನ್ನು ಒದಗಿಸಲಾಗುತ್ತದೆ ಎಂದು ಆರೋಗ್ಯ ಹಾಗೂ  ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದು ನಗರದ ಜಿಲ್ಲಾಧಿಕಾರಿ  ಕಚೇರಿಯಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶಿಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇನ್ಮುಂದೆ  ಶಿವಮೊಗ್ಗ ಗ್ರಾಮಾಂತರ ಸಾಗರ ಹಾಗೂ ಹೊಸನಗರದಲ್ಲಿ ಸಂಚಾರಿ ವೈದ್ಯಕೀಯ ಘಟಕ ಸೇವೆಯನ್ನು ಒದಗಿಸಲಾಗುತ್ತದೆ ಎಂದರು.

ಈಗಾಗಲೇ ರಾಜ್ಯದ 340 ಆರೋಗ್ಯ ಕೇಂದ್ರಗಳಿಗೆ ಆಂಬುಲೆನ್ಸ್ ನೀಡಿದ್ದೇವೆ. ಅಗತ್ಯ ಬಿದ್ದರೆ ಇನ್ನಷ್ಟು ಆಂಬುಲೆನ್ಸ್ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದರು

ಈಗಾಗಲೇ ಅಧಿಕಾರಿಗಳೊಂದಿಗೆ ಸಾಗರ ಹಾಗೂ ಭದ್ರಾವತಿ ಆಸ್ಪತ್ರೆಗೆ ಭೇಟಿ ನೀಡಿ ಬಂದಿದ್ದೇವೆ. ಭದ್ರಾವತಿಯಲ್ಲಿ ಒಂದು ಆಸ್ಪತ್ರೆಗೆ  ಬೇಡಿಕೆ ಇದೆ ಅದನ್ನು ನಾವು ಮಾಡುತ್ತೇವೆ. ಈಗ ಚಂದ್ರಗುತ್ತಿ ಹಾಗೂ ಕೋಣಂದೂರಿನಲ್ಲಿ ಪಿ ಹೆಚ್‌ ಸಿ ಮೇಲ್ದರ್ಜೆ ಆಸ್ಪತ್ರೆ ಮಾಡುತ್ತಿದ್ದಾರೆ.  ಹಾಗೆಯೇ ಭದ್ರಾವತಿ ಹಾಗೂ ಸಾಗರ ಆಸ್ಪತ್ರೆಗಳು ಕೂಡಾ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಆದ್ದರಿಂದ ಆ ಆಸ್ಪತ್ರೆಗಳನ್ನು  ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದರು.

ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಶೇ 35 ರಷ್ಟು ಕಡಿಮೆಯಾಗಬೇಕು.

ಈಗಾಗಲೇ ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಶೇಕಡಾ 70 ರಷ್ಟು ಸಿಜೇರಿಯನ್‌ ಗಳು ನಡೆಯುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಶೇಕಡಾ 30 ರಷ್ಟು ಸಿಸೇರಿಯನ್‌ ಗಳು ಆಗುತ್ತಿವೆ. ಆದರೆ ಸರ್ಕಾರದ  ನಿಯಮದ ಪ್ರಕಾರ ಶೇಕಡಾ 80 ರಷ್ಟು ನಾರ್ಮಲ್‌ ಡಿಲೆವರಿ ಆಗಬೇಕು. ಆಗ ಮಾತ್ರ ತಾಯಿ ಮಗು ಆರೋಗ್ಯವಾಗಿರಲು ಸಾಧ್ಯ. ಕೆಲಸ ಕಮ್ಮಿ ಆಗುತ್ತೆ ಹಣ ಜಾಸ್ತಿ ಮಾಡಬಹುದು ಎಂಬ ಆಸೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಮಾಡುತ್ತಿದ್ದಾರೆ. ಆದರೆ ಇನ್ಮುಂದೆ ಖಾಸಗಿ ಆಸ್ಪತ್ರೆಯಲ್ಲಿ ಶೇಕಡಾ 35 ಕ್ಕಿಂತ ಕಡಿಮೆ ಸಿಸೇರಿಯನ್‌ ಆಗಬೇಕು ಎಂದರು.

ಹಾಗೆಯೇ ಖಾಸಗಿ ಆಸ್ಪತ್ರೆಗಳಲ್ಲಿ  ಅವರು ನಿಗದಿಪಡಿಸಿರುವ ದರವನ್ನು ಜನತೆಗೆ ಕಾಣುವಂತೆ ಪ್ರದರ್ಶಿಸಬೇಕು. ದರ ಎಷ್ಟಾದರೂ ಇರಲಿ ಅದು ಜನತೆಗೆ ಕಾಣಬೇಕು ಇಲದಿದ್ದರೆ ಅವರ ವಿರುದ್ಧ ಡಿ ಹೆಚ್‌ ಓ ಕ್ರಮ ಕೈಗೊಳ್ಳಬೇಕು ಎಂದರು. ರಾಜ್ಯಾಧ್ಯಂತ ಜಿಲ್ಲಾ ಆಸ್ಪತ್ರೆಯಲ್ಲಿ ಕಿಮೋ ಥೆರಪಿ ಕೈಗೊಳ್ಳಲಾಗುತ್ತಿದ್ದು, ಈ ಯೋಜನೆಗೆ ಸಿ ಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದರು.

SUMMARY | Health and Family Welfare Minister Dinesh Gundu Rao said that mobile medical unit service will be provided to Shivamogga, Sagar, Hosanagara rural areas.

KEY WORDS |  Minister Dinesh Gundu Rao,  mobile medical unit service,  Health and Family Welfare Minister,

Share This Article
Facebook Whatsapp Whatsapp Telegram Threads Copy Link
Previous Article ಎರಡು ದಿನಕ್ಕಿಂತ ಹೆಚ್ಚು ರಜೆ ಪಡೆಯಲು ಶಿಕ್ಷಕರು ಅನುಮತಿ ತೆಗೆದುಕೊಳ್ಳಬೇಕೆ? ಮೌಖಿಕ ಆದೇಶದಿಂದ ಹೆಚ್ಚಿದ ಒತ್ತಡ
Next Article ಮೊಬೈಲ್‌ಗೆ ಬರುವ OTP ಯ ಮೂಲ ಕೇಳಿದ ಟ್ರಾಯ್‌ | ಕಾರಣವೇನು ಗೊತ್ತಾ?
Leave a Comment

Leave a Reply Cancel reply

Your email address will not be published. Required fields are marked *

You Might Also Like

ಬಿಎಸ್‌ವೈ ಬಣದ ಬಿಗ್‌ ಪ್ಲ್ಯಾನ್‌ | 20 ಲಕ್ಷ ಜನರನ್ನ ಸೇರಿಸಿ ಶಕ್ತಿಪ್ರದರ್ಶನಕ್ಕೆ ಸಿದ್ದತೆ | ಏನಿದು ವಿಶೇಷ

By 13
youth congress protest shivamogga
POLITICSSHIVAMOGGA NEWS TODAY

youth congress protest shivamogga :  ರಸಗೊಬ್ಬರಗಳ ಬೆಲೆ ಹೆಚ್ಚಳ | ಕೇಂದ್ರ ಸರ್ಕಾರದ ವಿರುದ್ದ ಯುವ ಕಾಂಗ್ರೆಸ್​ ಪ್ರತಿಭಟನೆ

By Prathapa thirthahalli
POLITICS

ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಅಪ್ಡೇಟ್‌ ಕೊಟ್ಟ ಬಿವೈಆರ್‌ | ಆಯ್ಕೆ ಯಾವಾಗ

By 131
cm siddaramaiah
POLITICS

cm siddaramaiah: ಪ್ರತಿಭಟನಾ ಸಭೆಯಲ್ಲಿ ಎಸ್ಪಿ ವಿರುದ್ದ ಸಿಎಂ ಗರಂ | ಆಗಿದ್ದೇನು

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up