ಬೆಂಕಿ ಹಚ್ಚೋಕೆ ಬಂದಿದ್ದರೆ ನಾವೇ ಬಿಡ್ತಿರಲಿಲ್ಲ | ಎಸ್‌ ಎನ್‌ ಚೆನ್ನಬಸಪ್ಪ

Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 1, 2025 ಶಿವಮೊಗ್ಗ | ಲವ್‌ ಜಿಹಾದ್‌ ಪುಸ್ತಕವನ್ನು ಬಿಡುಗಡೆ ಮಾಡಲು ಶಿವಮೊಗ್ಗಕ್ಕೆ ಬಂದ ಶ್ರೀರಾಮ ಸೇನೆಯ ಮುಖ್ಯಸ್ಥರಾದ ಪ್ರಮೋದ್‌ ಮುತಾಲಿಕ್‌ರನ್ನು ತಡೆದಿದ್ದು, ರಾಜ್ಯ ಸರ್ಕಾರ ಹಿಂದೂ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್‌ ಎನ್‌ ಚೆನ್ನಬಸಪ್ಪ ಆರೋಪಿಸಿದರು. ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಹಿಂದೂ ನಾಯಕರನ್ನು ಜಿಲ್ಲೆಯ ಒಳಗಡೆ ಬಿಡದೆ ನಿರ್ಭಂದ ಹೇರುವ … Read more

ಶಿವಮೊಗ್ಗದಲ್ಲಿ ಕನಕಭವನ ನಿರ್ಮಾಣದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 30, 2024 ಹಾಲಿನಂತೆ ಕಲ್ಮಶ ಇರದ ಜನಾಂಗ ಎಂದರೆ ಅದು ಕುರುಬ ಜನಾಂಗ ಎಂದು ಸಂಸದ ಬಿವೈ ರಾಘವೇಂದ್ರ   ಅಭಿಪ್ರಾಯ ಪಟ್ಟಿದ್ದಾರೆ. ಶಿವಮೊಗ್ಗದಲ್ಲಿ  ಬಾಲರಾಜ್‌ ಅರಸ್‌ ರಸ್ತೆಯಲ್ಲಿರುವ ಜಿಲ್ಲಾ ಕರುಬರ  ಸಂಘದ ಹಾಸ್ಟೆಲ್‌ ಆವರಣದಲ್ಲಿ ಕನಕ ಸಭಾಭವನ ನಿರ್ಮಾಣದ ಭೂಮಿ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್‌ರವರು  ಎಲ್ಲರ ಸಹಕಾರ ಪಡೆದು ಭವನ ನಿರ್ಮಾಣಕ್ಕೆ ಬಹಳ ಶ್ರಮ … Read more

ಇಬ್ಬರು ಸಿಎಂ ಮಕ್ಕಳ ಬಗ್ಗೆ ಹೊಗಳಿದ ಸಚಿವ ಬೈರತಿ ಸುರೇಶ್‌ | ಕನಕಭವನದ ಭೂಮಿಪೂಜೆಯಲ್ಲಿ ಒಂದಾದ ರಾಜಕಾರಣ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 30, 2024  ಕನಕದಾಸರ ಭವನ ನಿರ್ಮಾಣಕ್ಕೆ ರಾಜ್ಯಸರ್ಕಾರದಿಂದ 7 ಕೋಟಿ ಹಣ ಬಿಡುಗಡೆ ಮಾಡುತ್ತಿದ್ದೇವೆ ಎಂದು ನಗರಾಭಿವೃದ್ದಿ ಹಾಗೂ ಪಟ್ಟಣ ಸಚಿವ ಭೈರತಿ ಸುರೇಶ್‌ ತಿಳಿಸಿದರು. ಇಂದು ನಗರದ ಬಾಲರಾಜ್‌ ಅರಸ್‌ ರಸ್ತೆಯಲ್ಲಿ ಕನಕ ಸಮುದಾಯ ಭವನದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು ಒಂದು ವರ್ಷದ ಹಿಂದೆ ಸರ್ಕಾರಿ ಕಾರ್ಯಕ್ರಮದ ಸಲುವಾಗಿ ಶಿವಮೊಗ್ಗಕ್ಕೆ ಬಂದಿದ್ದೆ. ಆ ಸಮಯದಲ್ಲಿ ಭವನ ನಿರ್ಮಾಣಕ್ಕೆ ಹಣ ನೀಡಿ … Read more

ಶಿವಮೊಗ್ಗ, ತೀರ್ಥಹ‍ಳ್ಳಿಯ ಪ್ರಮುಖ ಭಾಗಗಳಲ್ಲಿ ಇವತ್ತು ಪವರ್‌ ಕಟ್‌ | ಡಿಟೇಲ್ಸ್‌ ಹೀಗಿದೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 13, 2024 ತೀರ್ಥಹಳ್ಳಿ | ಮೆಸ್ಕಾಂ ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಲೈನ್‌ ನಿರ್ವಹಣೆ ಕಾಮಗಾರಿಯನ್ನ ಇವತ್ತು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ  ಮಂಡಗದ್ದೆ ಸೇರಿದಂತೆ ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ವಿದ್ಯತ್‌ ವಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ಎಲ್ಲೆಲ್ಲಿ ಪವರ್‌ ಕಟ್‌  ಮಂಡಗದ್ದೆಯ ಶಾಖೆಗೆ ಒಳಪಡುವ ಮುಸ್ಲಿಂ ಪೇಟೆ, ನಿಡಗಡಲೆ, ಸೌತೆಮಕ್ಕಿ, ಮುಡುಬ ,ಆಡುಮಕ್ಕಿ,  23 ನೇ ಮೈಲಿಕಲ್ಲು, ಜಂಬುವಳ್ಳಿ, ಕೌರಿ, ಪುಟ್ಟೋಡ್ಲು, ಬಿದರಳ್ಳಿ, ಉಬ್ಬೂರು, ಮಣಿವೆ, ಶೇಡ್ಗಾರ್‌, … Read more

ದುರ್ಗಾಂಬ ಬಸ್‌ ಆಕ್ಸಿಡೆಂಟ್‌ 15 ಜನರಿಗೆ ಗಾಯ

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 12, 2024  ಹೊಸನಗರ | ರಿಪ್ಪನ್‌ ಪೇಟೆಯ ಚಿಕ್ಕಜೇನಿಯಲ್ಲಿ ದುರ್ಗಾಂಬಾ ಬಸ್‌ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಸ್‌ ನಲ್ಲಿದ್ದ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೊಸನಗರದಿಂದ ಭತ್ತ ಕಟಾವು ಯಂತ್ರವನ್ನು ಹೊತ್ತೊಯ್ಯುತ್ತಿದ್ದ ತಮಿಳುನಾಡು ರಿಜಿಸ್ಟ್ರೇಷನ್‌ ಇರುವ ಲಾರಿ ಹಾಗೂ ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ದುರ್ಗಾಂಬಾ ಬಸ್‌ ನಡುವೆ ಡಿಕ್ಕಿ ಯಾಗಿದೆ.  ಆ ಬಳಿಕ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಬಸ್‌ … Read more

ಆಸ್ತಿ ವಿಚಾರಕ್ಕೆ ಚಿಕ್ಕಪ್ಪನಿಂದಲೇ ಚಾಕು ಇರಿತ

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 12, 2024 ಶಿವಮೊಗ್ಗ  |  ಸಂಬಧಿಕರ ನಡುವೆ ಆಸ್ತಿ ವಿಚಾರದಲ್ಲಿ ಗಲಾಟೆ ನಡೆದು ಒರ್ವನಿಗೆ ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗದ ಗೌರವ್‌ ಹೋಟೆಲ್‌ ಬಳಿ ನಡೆದಿದೆ.  ಇಲ್ಲಿನ ಸ್ಥಳೀಯ ನಿವಾಸಿ, ಶ್ರೀರಂಗ ಎಂಬುವವರಿಗೆ ಅವರ ಚಿಕ್ಕಪ್ಪ ಚಾಕು ಇರಿದಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಸಹ ಇವರಿಬ್ಬರ ನಡುವೆ ಆಸ್ತಿ ವಿಚಾರದಲ್ಲಿ ಗಲಾಟೆ ನಡೆದಿತ್ತು. ಕಳೆದ ಭಾನುವಾರ ಮತ್ತೆ … Read more

ದುನಿಯಾ ವಿಜಿ ಧನಸಹಾಯದಿಂದ ಜೈಲಿಂದ ರಿಲೀಸ್‌ ಆಗಿದ್ದ ಅಪರಾಧಿಯಿಂದ ಮತ್ತೊಂದು ಕ್ರೈಂ

ಬೆಂಗಳೂರು| ಈ ಹಿಂದೆ ನಟ ದುನಿಯಾ ವಿಜಯ್‌ ಜೈಲಿನಿಂದ ಬಿಡಿಸಿದ್ದ ಆರೋಪಿಯೊಬ್ಬ ಮತ್ತೆ ಡಬಲ್‌ ಮರ್ಡರ್‌ ಕೇಸ್‌ನಲ್ಲಿ ಸಿಲುಕಿ ಜೈಲು ಪಾಲಾಗಿದ್ದಾನೆ.  ಏನಿದು ಪ್ರಕರಣ.? ಈ ಹಿಂದೆ ಕೊಲೆ ಹಾಗೂ ರೇಪ್‌ ಕೇಸ್‌ನಲ್ಲಿ 10 ವರ್ಷ ಶಿಕ್ಷೆ ಅನುಭವಿಸಿದ್ದ ಸುರೇಶ್‌ ಎಂಬಾತನನ್ನ ದುನಿಯಾ ವಿಜಿ ರಿಲೀಸ್‌ ಮಾಡಿಸಿದ್ದರು. ಶಿಕ್ಷೆ ಅನುಭವಿಸಿದ್ದರು ಸಹ ಶಿಕ್ಷೆಯ ಜೊತೆಗೆ ವಿಧಿಸಿದ್ದ ದಂಡ ಕಟ್ಟಲಾಗದೇ ಜೈಲಿನಲ್ಲಿಯೇ ಉಳಿದುಕೊಂಡಿದ್ದ ಹಲವರನ್ನ ದುನಿಯಾ ವಿಜಿ ಅಪರಾಧಿಗಳ ದಂಡವನ್ನು ಕಟ್ಟಿ ರಿಲೀಸ್‌ ಮಾಡಿಸಿದ್ದರು. ಅವರ ಒಳ್ಳೆಯ ಕೆಲಸ … Read more

ದಿ ಟಾಸ್ಕ್‌ ಹಿಂದೆ ಬಿದ್ದ ರಘು  ಶಿವಮೊಗ್ಗ

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 12, 2024 ಶಿವಮೊಗ್ಗದವರಾದ ಶಿವಮೊಗ್ಗದ ಹೆಸರನ್ನ ತಮ್ಮ ಹೆಸರಿನಲ್ಲಿಯೇ ಇಟ್ಟುಕೊಂಡು ಭೀಮಾ ಸಿನಿಮಾದಲ್ಲಿ ಪೊಲೀಸ್‌ ಪಾತ್ರದಲ್ಲಿ ಮಿಂಚಿದ್ದ ರಘು ಶಿವಮೊಗ್ಗ ಇದೀಗ ಮತ್ತೊಂದು ಸಿನಿಮಾದ ನಿರ್ದೇಶನಕ್ಕೆ ಇಳಿದಿದ್ದಾರೆ.  ಚೂರಿ ಕಟ್ಟೆ ಸಿನಿಮಾ ಖ್ಯಾತಿಯ ರಘು ಶಿವಮೊಗ್ಗ  ಹೊಸ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದಕ್ಕೆ  ದಿ ಟಾಸ್ಕ್‌ ಎಂಬ ಟೈಟಲ್‌ ನೀಡಿದ್ದಾರೆ. ಸಿನಿಮಾದ ಮುಹೂರ್ತ ಸೋಮವಾರ ಬೆಂಗಳೂರಿನ ಧರ್ಮಗಿರಿ ಮಂಜುನಾಥ ದೇವಾಲಯದಲ್ಲಿ ನೆರವೇರಿತು. ರಘು ಶಿವಮೊಗ್ಗ ನಿರ್ದೇಶನದ ಮೂರನೆ … Read more

ಮಾಯಾವಿ ಮೂಲಕ ಮೋಡಿ ಮಾಡಿದ ಸೋನು ‌& ಸಂಚಿತ್

SHIVAMOGGA | MALENADUTODAY NEWS | ಮಲೆನಾಡು ಟುಡೆ |  ಮೆಲೋಡಿ ಕಿಂಗ್ ಸೋನು ನಿಗಮ್ ಹಾಗೂ ಮೈಕ್ ಟೈಸನ್ ಎಂದೇ ಖ್ಯಾತಿ ಯಾಗಿರುವ ಸಂಚಿತ ಹೆಗ್ಡೆ ಸೇರಿ ಹಾಡಿರುವ ಮಾಯಾವಿ ಹಾಡು ಈಗ ಎಲ್ಲೆಡೆ ಟ್ರೆಂಡಿಂಗ್ ಆಗಿದೆ. ವಿಭಿನ್ನ ಧ್ವನಿ ಮೂಲಕ ಹಾಡು ಹಾಡುವ ಸಂಚಿತ್ ಹೆಗ್ಡೆ ಹಾಗೂ ಮೆಲೋಡಿ ಕಿಂಗ್ ಸೋನು ನಿಗಮ್ ಈ ಇಬ್ಬರು ಯಾವುದೇ ಹಾಡು  ಹಾಡಿದರು ಆ ಹಾಡು ಸೂಪರ್ ಹಿಟ್ ಆಗೂದಂತೂ ಪಕ್ಕಾ.   ಕೆಲವೊಮ್ಮೆ ಸಂಗೀತ ಪ್ರಿಯರು … Read more

ಪುಷ್ಪ 2 ಚಿತ್ರದ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

SHIVAMOGGA | MALENADUTODAY NEWS | ಮಲೆನಾಡು ಟುಡೆ ಅಲ್ಲೂ ಅರ್ಜುನ್ ನಟನೆಯ ಬಹು ನಿರೀಕ್ಷಿತ ಪುಷ್ಪ 2 ಚಿತ್ರದ ಟ್ರೈಲರ್ ನವೆಂಬರ್ 17 ಸಂಜೆ 6:03 ಕ್ಕೆ ರಿಲೀಸ್ ಆಗಲಿದೆ.ಈ ಕುರಿತು ಚಿತ್ರತಂಡ ತನ್ನ ಅಧಿಕೃತ ಟೈಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದೆ. ಈ ಹಿಂದೆ ಅಲ್ಲೂ ಅರ್ಜುನ್ ನಟಿಸಿದ ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ನಲ್ಲಿ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಹಾಗೆಯೇ ಈ ಚಿತ್ರದಲ್ಲಿ ಅಲ್ಲೂ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು