ಹೊಲಕ್ಕೆ ಬಿದ್ದ ಬೆಂಕಿ! 10 ಲಕ್ಷ ರೂಪಾಯಿ ನಷ್ಟ!

Malenadu Today

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಗೇರುಬೀಸು ಗ್ರಾಮದಲ್ಲಿ ಬೆಂಕಿಗೆ ಅಡಿಕೆ, ಶುಂಠಿ ಹಾಗೂ ಪೈಪ್​ ಲೈನ್​ ಸುಟ್ಟುಹೋಗಿದೆ. ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟವಾಗಿದೆ.

ಗೇರುಬೀಸು ಗ್ರಾಮದ ಶಿಲ್ಪ ಎಂಬವರ ಎರಡು ಎಕರೆ ಅಡಿಕೆ ತೋಟವಿದೆ. ಇಲ್ಲಿ ಅವರು ಒಂದುವರೆ ಎಕರೆ ಶುಂಠಿ ಕೂಡ ಹಾಕಿದ್ದರು, ಈ ಮಧ್ಯೆ ಹೊಲಕ್ಕೆ ಬೆಂಕಿಬಿದ್ದಿದ್ದು ಸುಮಾರು 10 ಲಕ್ಷ ಮೌಲ್ಯದ ಬೆಳೆ ಹಾಗೂ ಹೊಲಕ್ಕೆ ನೀರುಣಿಸಲು ಬಳಸಿದ್ದ ಪೈಪ್​ಗಳು ಸುಟ್ಟು ಹೋಗಿದೆ. 

ಘಟನೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಈ ಸಂಬಂಧ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟಿದ್ದು ಪರೀಶೀಲನೆ ನಡೆಸಿದ್ದಾರೆ. 

*BREAKING NEWS : ಶಿಫಾರಸ್ಸುಗಳಿಗೆ ಸಿಎಂ ಶಾಕ್​! ತಹಶೀಲ್ದಾರ್​ ಸೇರಿ ಕಂದಾಯ ಇಲಾಖೆ ಅಧಿಕಾರಿಗಳ ವರ್ಗಾವಣೆಗಳಿಗೆ ಬ್ರೇಕ್*

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article