ಶಿವಮೊಗ್ಗದಲ್ಲಿ ಹೆಚ್ಚಿದ ಚಡ್ಡಿಗ್ಯಾಂಗ್​ ಹಾವಳಿ, ತೀರ್ಥಹಳ್ಳಿಯಲ್ಲಿ ಬಾಣಂತಿ ಸಾವು ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

Malenadu Today ePaper

ಶಿವಮೊಗ್ಗ  :  ಪ್ರಿಯ ಓದುಗರೆ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮ, ನೀವು ಬೆಳಸುತ್ತಿರುವ ಮಲೆನಾಡಿನ ಡಿಜಿಟಲ್, ನ್ಯೂಸ್, ಮೀಡಿಯಾ..! ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು ನಿಮ್ಮ ಮೊಬೈಲ್​ಗೆ ನೇರವಾಗಿ ಒದಗಿಸುವ ಉದ್ದೇಶದಲ್ಲಿ ಈ ಪಯುಣ ನಿರಂತರವಾಗಿ ಯಶಸ್ವಿಯಾಗಿ ಸಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ಸಹ ನಡೆದಿವೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರುತ್ತಾ ಮಲೆನಾಡು ಟುಡೆ ಪತ್ರಿಕೆಯ ಇವತ್ತಿನ ಸಂಚಿಕೆಯ ಈ ಪೇಪರ್ ಕಾಪಿಯನ್ನು ಇಲ್ಲಿ ನೀಡಿದ್ದೇವೆ.. ಈ ಲಿಂಕ್​ನಲ್ಲಿ ಮಲೆನಾಡು ಟುಡೆ ಪೇಪರ್ … Read more

ಖುದ್ದು ಕೋರ್ಟ್ ಗೆ ಹಾಜರಾಗಿ ಸಾಕ್ಷಿಗಳಿಗೆ ಧೈರ್ಯ ತುಂಬುತ್ತಿದ್ದ ಎಸ್ಪಿ ಅಭಿನವ್ ಖರೆ. ಕೇಸ್​ ಗೆದ್ದಿದ್ದು ಹೇಗೆ ಗೊತ್ತಾ..?  ಜೆಪಿ ಬರೆಯುತ್ತಾರೆ Part-02

SP Abhinav Khares ಅಂದಿನ ಎಸ್ಪಿ ಅಭಿನವ್ ಖರೆ ಮತ್ತು ಪ್ರಾಸಿಕ್ಯೂಷನ್ ನ ಪಿಪಿ ವಿ.ಜಿ ಯಳಗೆರೆ

SP Abhinav Khares ಶಿವಮೊಗ್ಗ | ಶಿವಮೊಗ್ಗ ನಗರದಲ್ಲಿದೆ 8 ನಟೋರಿಯಸ್ ರೌಡಿಗಳ ಗ್ಯಾಂಗ್. ನಗರದಲ್ಲಿದ್ದಾರೆ 1500 ಅಧಿಕ ಬಡ್ಡಿಂಗ್ ರೌಡಿಗಳು. ಶಿವಮೊಗ್ಗ ನಗರದ ರೌಡಿಗಳಿಗೆ ಕೊಲೆ ಪ್ರಕರಣದಲ್ಲಿ ಗ್ಯಾಂಗ್ ಸಮೇತ ಶಾಶ್ವಾತವಾಗಿ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಬೇಕೆಂಬ ಪಣತೊಟ್ಟ ಎಸ್ಪಿ ಅಭಿನವ್ ಖರೆ… ಶಿವಮೊಗ್ಗದಲ್ಲಿ ಪೆಂಡಿಂಗ್ ಇರೋ ನಟೋರಿಯಸ್ ರೌಡಿಗಳ ಕೇಸುಗಳನ್ನು ಮೊದಲು ಸ್ಟಡಿ ಮಾಡ್ದ್ರು… ಅದ್ರಲ್ಲಿ ಶಿವಮೊಗ್ಗದಲ್ಲಿ ರಿಪಿಟೆಡ್ಲಿ ಕ್ರೈಂ ಅಟೆಮ್ಟ್ ಮಾಡ್ತಿರೋ… 8 ಗ್ಯಾಂಗ್ ಪಟ್ಟಿ ರೆಡಿ ಮಾಡಿದ್ರು..  1.ಮೃತ ಹಂದಿ ಅಣ್ಣಿ … Read more

ಮತ್ತೆ ರೂಲ್​ ಮಾಡೋಕೆ ಬಂತು ಡಸ್ಟ್​​ರ್​.? ಫೀಚರ್ಸ್​ ಏನಿದೆ? ಹಳೆಯದ್ದಕ್ಕೂ ಹೊಸದಕ್ಕೂ ವ್ಯತ್ಯಾಸವೇನು? ನೋಡಿ.

New Renault Duster 2026 Features & Comparison

New Renault Duster 2026 ಶಿವಮೊಗ್ಗ | ಕಳೆದ 14 ವರ್ಷಗಳ ಹಿಂದೆ ಅಂದರೆ 2012 ರಲ್ಲಿ ಬಿಡುಗಡೆಯಾಗಿ ಸತತ ಮೂರು ವರ್ಷಗಳ ಕಾಲ ಕಾರು ಪ್ರಿಯರ ಹಾಟ್ ಫೇವರೆಟ್ ಆಗಿ ಅಧಿಪತ್ಯ ಹೊಂದಿದ್ದ ಡಸ್ಟರ್ ಕಾರು ಇದೀಗ ಹೊಸ ಫೀಚರ್ಸ್‌ಗಳೊಂದಿಗೆ ಮರು ಬಿಡುಗಡೆಯಾಗಿದೆ. ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ (SUV) ಹವಾ ಸೃಷ್ಟಿಸಿದ್ದ ರೆನಾಲ್ಟ್ ಕಂಪನಿಯ ಡಸ್ಟರ್ ಜನವರಿ 26 ರಂದು ಮರು ಬಿಡುಗಡೆಯಾಗಿದ್ದು, ಅದರ ಫೀಚರ್ಸ್ ಹಾಗೂ ಹಳೆಯದಕ್ಕೂ ಹೊಸ ಕಾರಿಗೂ ಆದ ಬದಲಾವಣೆ ಕುರಿತ … Read more

ಬ್ಯಾಂಕ್ ನೌಕರರ ಬೃಹತ್ ಪ್ರತಿಭಟನೆ, ಶಿವಮೊಗ್ಗದಲ್ಲಿ ಬ್ಯಾಂಕಿಂಗ್ ಸೇವೆ ವ್ಯತ್ಯಯ, ಕಾರಣವೇನು

Bank Strike Shimoga Protests for 5-Day Work Week

ಶಿವಮೊಗ್ಗ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಬ್ಯಾಂಕ್ ನೌಕರರು ಇಂದು ಹಮ್ಮಿಕೊಂಡಿದ್ದ ರಾಷ್ಟ್ರವ್ಯಾಪಿ ಮುಷ್ಕರದ ಬಿಸಿ ಶಿವಮೊಗ್ಗಕ್ಕೂ ತಟ್ಟಿದೆ. ಒಂಬತ್ತು ಪ್ರಮುಖ ಬ್ಯಾಂಕ್ ಅಧಿಕಾರಿ ಮತ್ತು ನೌಕರರ ಸಂಘಟನೆಗಳ ಒಕ್ಕೂಟವಾದ ಯುಎಫ್‌ಬಿಯು (UFBU) ಕರೆ ನೀಡಿದ್ದ ಈ ಪ್ರತಿಭಟನೆಯಿಂದಾಗಿ ಜಿಲ್ಲೆಯಲ್ಲಿ ಬ್ಯಾಂಕಿಂಗ್ ವಹಿವಾಟು ಸ್ಥಗಿತಗೊಂಡಿತು. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದೀರಾ?: ಇಂದು ಶಿವಮೊಗ್ಗದ ಸುಶೋಧಾ ಆಸ್ಪತ್ರೆಯಲ್ಲಿ ಸಿಗಲಿದ್ದಾರೆ ಬೆಂಗಳೂರಿನ ಪ್ರಸಿದ್ಧ ವೈದ್ಯ ಡಾ.ಮಹೇಶ್ ಗೋಪಶೆಟ್ಟಿ ದೇಶಾದ್ಯಂತ ಸುಮಾರು 10 ಲಕ್ಷ … Read more

ಸುಳ್ಳು ಹೇಳಿ 2 ನೇ ಮದುವೆಯಾದ ತೀರ್ಥಹಳ್ಳಿಯ ವ್ಯಕ್ತಿಗೆ ಶಿವಮೊಗ್ಗ ಕೋರ್ಟ್​ ಕೊಟ್ಟ ಶಿಕ್ಷೆಯೇನು ಗೊತ್ತಾ..?

 Tirthahalli ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ, ಶಿವಮೊಗ್ಗ.

ತೀರ್ಥಹಳ್ಳಿ : ಮದುವೆಯಾಗಿ ಮಗು ಇದ್ದರೂ ಸಹ ಮದುವೆಯಾಗಿಲ್ಲ ಎಂದು ಇನ್ನೊಂದು ಹುಡುಗಿಗೆ ನಂಬಿಸಿ ಎರಡನೇ ಮದುವೆಯಾಗಿದ್ದ ವಂಚಕನಿಗೆ  ಇಲ್ಲಿನ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ. ಶಿವಮೊಗ್ಗದ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯವು ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.  ಶಿವಮೊಗ್ಗ ಬೆಳ್ಳಿ ಬಂಗಾರ ಬಲು ಭಾರ! ಮತ್ತೆ ಏರಿದ ಬೆಲೆ! ಎಷ್ಟಿದೆ ನೋಡಿ ಚಿನ್ನ ಬೆಳ್ಳಿ ರೇಟು! ಶಿಕ್ಷೆಗೆ ಒಳಗಾದ ಆರೋಪಿಯನ್ನು ತೀರ್ಥಹಳ್ಳಿ ತಾಲ್ಲೂಕಿನ ಇಂದಿರಾನಗರ ಸುರಳ್ಳಿ ಬಾಳೆಬೈಲ್ ನಿವಾಸಿ … Read more

ಶಿವಮೊಗ್ಗ: ಆಹಾರ ದಾಸ್ತಾನು ಮಳಿಗೆ ಮೇಲೆ ಎಡಿಸಿ ದಾಳಿ, ರಾಶಿ ರಾಶಿ ತಿಂಡಿ ಜಪ್ತಿ, ಕಾರಣವೇನು

Shimoga Food Raid Seizes Expired Food Stock

ಶಿವಮೊಗ್ಗ: ನಗರದ ವಿದ್ಯಾನಗರದಲ್ಲಿರುವ ಆಹಾರ ಪದಾರ್ಥಗಳ ದಾಸ್ತಾನು ಗೋಡೌನ್ ಮೇಲೆ ಅಧಿಕಾರಿಗಳ ತಂಡ ಇಂದು ದಿಡೀರ್ ದಾಳಿ ನಡೆಸಿದ್ದು, ಅವಧಿ ಮೀರಿದ ತಿಂಡಿ-ತಿನಿಸುಗಳನ್ನು ಕಂಡು ದಂಗಾಗಿದ್ದಾರೆ.  ಅಪರ ಜಿಲ್ಲಾಧಿಕಾರಿ ಅಭಿಷೇಕ್ ಅವರ ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿಗಳು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತು. ಗೋಡೌನ್ ಪ್ರವೇಶಿಸಿದ ಅಧಿಕಾರಿಗಳಿಗೆ ರಾಶಿ ರಾಶಿಯಾಗಿ ಬಿದ್ದಿದ್ದ ಎಕ್ಸ್‌ಪೈರಿ ದಿನಾಂಕ ಮುಗಿದ ಆಹಾರದ ಪ್ಯಾಕೆಟ್‌ಗಳು ಕಂಡುಬಂದವು.  ಮೂಲಗಳ ಪ್ರಕಾರ, ಈ ವ್ಯಾಪಾರಸ್ಥರು ಬೆಂಗಳೂರಿನಿಂದ ವಿವಿಧ ಬಗೆಯ ತಿಂಡಿ ಮತ್ತು … Read more

ಉದ್ಯೋಗ ಸೃಷ್ಟಿಸದಿದ್ದರೆ ಭಾರತಕ್ಕೆ ಇರಾನ್​ನಂತಹ ಸ್ಥಿತಿ ಬರಬಹುದು, ಕಿಮ್ಮನೆ ರತ್ನಾಕರ್​ 

 Kimmane Ratnakar Slams Governor’s Conduct 

ಶಿವಮೊಗ್ಗ : ಸದನದಲ್ಲಿ ರಾಜ್ಯಪಾಲರ ನಡೆ ಹಾಗೂ ಹಿಂದೂ ಸಂಗಮ ಕಾರ್ಯಕ್ರಮ ಹಾಗೂ ಮನರೇಗದ  ಕುರಿತಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕೇಂದ್ರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.  ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕೇ ಹೊರತು ಒಬ್ಬ ಅಧಿಕಾರಶಾಹಿ ಅಥವಾ ಪಾಳೇದಾರನಂತೆ ವರ್ತಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗ ರೌಂಡ್ ಅಪ್ |ನಾಪತ್ತೆಯಾಗಿದ್ದ ಮಕ್ಕಳು ಪತ್ತೆ| ರೈತನ ಮೇಲೆ ಕರಡಿ ದಾಳಿ|ಚಿನ್ನ ಕದ್ದವನಿಗೆ … Read more

ಭತ್ತಕ್ಕಾಗಿ ಅಣ್ಣತಮ್ಮನ ಫೈಟ್, 112 ಪಂಚಾಯ್ತಿ!ಅನುಮಾನಕ್ಕೆ ಕಾರಣವಾದ ಮಹಿಳೆ, ಹೊನ್ನಾಳಿ ರಸ್ತೆಯಲ್ಲಿ ಯುವಕನ ಸಾವು! ಇನ್ನಷ್ಟು ಸುದ್ದಿ

Shivamogga Round up

Shivamogga Round up ಶಿವಮೊಗ್ಗ  ಜಿಲ್ಲೆಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳಲ್ಲಿ ರಸ್ತೆ ಅಪಘಾತ, ಅಧಿಕಾರಿಗಳ ದಿಢೀರ್ ದಾಳಿ ಮತ್ತು ಪೊಲೀಸ್ ಇಲಾಖೆ ಜನಸ್ನೇಹಿ ಕಾರ್ಯದ ಕುರಿತಾದ ಸಂಕ್ಷಿಪ್ತ ವರದಿ ನೀಡುವ ಶಿವಮೊಗ್ಗ ರೌಂಡ್ ಅಪ್​ ಸುದ್ದಿಗಳು ಇಲ್ಲಿದೆ. ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಸ್ನೇಹಿತನೊಂದಿಗೆ ಗೋಬಿ ತಿಂದು ಬೈಕ್​ನಲ್ಲಿ ವಾಪಸಾಗುತ್ತಿದ್ದ 18 ವರ್ಷದ ದರ್ಶನ್ ಎಂಬುವವರು ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮೃತಪಟ್ಟ ಘಟನೆ ತಾಲೂಕಿನ ಗೊಂದಿಚಟ್ನಹಳ್ಳಿ ಗ್ರಾಮದ ಬಳಿ … Read more

ಶಿವಮೊಗ್ಗದಲ್ಲಿ ನಡೆದಿದ್ದ 2017ರ ಕೊಲೆ ಕೇಸ್​: ಸೆಷನ್ಸ್​ ಕೋರ್ಟ್ ಜಡ್ಜ್​ಮೆಂಟ್​ ಬದಲಿಸಿ ಹೈಕೋರ್ಟ್‌ ಮಹತ್ವದ ತೀರ್ಪು!

High Court Ruling | ಶಿವಮೊಗ್ಗಕ್ಕೆ ಸಂಬಂಧಿಸಿದ ಕೋರ್ಟ್ ಕೇಸ್​ವೊಂದರಲ್ಲಿ, ಅಪರಾಧಿಯೊಬ್ಬನಿಗೆ ಸ್ವಾಭಾವಿಕವಾಗಿ ಸಾವು ಸಂಭವಿಸುವವರೆಗೂ ಜೈಲು ಶಿಕ್ಷೆಯನ್ನು ನೀಡಿರುವುದನ್ನ ಆಕ್ಷೇಪಿಸಿರುವ ಕರ್ನಾಟಕ ಹೈಕೋರ್ಟ್ ಈ ರೀತಿ ಆಜೀವ ಶೀಕ್ಷೆ ವಿಧಿಸುವಂತಹ ವಿಶೇಷ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಾದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ಮಾತ್ರವೇ ಇದೆ ಎಂದು ತಿಳಿಸಿದೆ.  ಭದ್ರಾವತಿ | ಪಂಚಾಯಿತಿಯಲ್ಲಿ ನಡೀತು ಜಗಳ, ಮಹಿಳೆ ಸೇರಿ ಮೂವರು ಆರೋಪಿಗಳಿಗೆ ಕೋರ್ಟ್​​ ಕೊಟ್ಟ ಶಿಕ್ಷೆಯೇನು ಗೊತ್ತಾ,,?  ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದ್ದ ಮಗುವೊಂದರ ಕೊಲೆ ಪ್ರಕರಣವೊಂದರ ವಿಚಾರಣೆಯಲ್ಲಿ … Read more

ದ್ವಾದಶ ರಾಶಿಗಳ ಇಂದಿನ ಭವಿಷ್ಯ: ಯಾರಿಗೆ ಶುಭ? ಯಾರಿಗೆ ಅಶುಭ? ಮಂಗಳವಾರದ ಸಂಪೂರ್ಣ ವಿವರ

shivamogga Daily Horoscope

shivamogga Daily Horoscope 27 January 2026 |  ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣದ ಶಿಶಿರ ಋತುವಿನ ಮಾಘ ಮಾಸದ ಈ ದಿನ ಶುಕ್ಲ ಪಕ್ಷದ ನವಮಿ ತಿಥಿಯು ಸಂಜೆ 4.55 ರವರೆಗೆ ಇದ್ದು, ನಂತರ ದಶಮಿ ತಿಥಿ ಆರಂಭವಾಗುತ್ತದೆ. ಭರಣಿ ನಕ್ಷತ್ರವು ಬೆಳಗ್ಗೆ 9.28 ರವರೆಗೆ ಇರಲಿದ್ದು, ತದನಂತರ ಕೃತ್ತಿಕಾ ನಕ್ಷತ್ರವು ಪ್ರವೇಶಿಸಲಿದೆ.  ಶುಭಕಾರ್ಯಗಳಿಗೆ ಅಮೃತ ಗಳಿಗೆ  ಬೆಳಗಿನ ಜಾವ 5.34 ರಿಂದ 7.04 ರವರೆಗೆ ಲಭ್ಯವಿದೆ. ರಾಹುಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ … Read more