800 ವರ್ಷಗಳ ಹಿಂದಿನ ದೇಗುಲದ ಆವರಣದಲ್ಲಿ ನಿಧಿಗಾಗಿ ಹುಡುಕಾಟ

Malenadu Today

ನಿಧಿಗೋಸ್ಕರ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿಯ  ಕುಂಟೆಗೆ ಗ್ರಾಮದಲ್ಲಿ ದೇವಾಲಯದ ಆವರಣದಲ್ಲಿ  ಅಗೆಯಲಾಗಿದೆ. 

ಪಾಳು ಬಿದ್ದ ಪುರಾತನ ಈಶ್ವರ ದೇವಸ್ಥಾನ ಇದಾಗಿದೆ. ಈ ದೇವಾಲಯದ ಆವರಣದಲ್ಲಿ ಆಗದು ನಿಧಿ ಶೋಧ ಮಾಡಲಾಗಿದೆ. ದೇಗುಲದ ಕಲ್ಲುಗಳನ್ನು ಕಿತ್ತು ಹಾಕಲಾಗಿದ್ದು, ಸ್ಥಳದಲ್ಲಿ ದೊಡ್ಡ ಹೊಂಡ ಮಾಡಲಾಗಿದೆ.

 800 ವರ್ಷ ಹಳೆಯ ದೇವಾಲಯದಲಲ್ಲಿ 6 ಅಡಿವರೆಗೂ ಆಳದ ಹೊಂಡ ತೋಡಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನಿರ್ಜನ ಪ್ರದೇಶವಾಗಿದ್ದರಿಂದ ಇಲ್ಲಿ ನಡೆದ ಕೃತ್ಯದ ಮಾಹಿತಿ ಗೊತ್ತಾಗಿರಲಿಲ್ಲ

ಘಟನೆ ಸಂಬಂಧ  ಹೊಸನಗರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ

Share This Article