Thursday, 31 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಶಿವಮೊಗ್ಗದಲ್ಲಿ ಏನೇನು? | ಇವತ್ತಿನ ಟಾಪ್‌ 5 ಚಟ್‌ ಪಟ್‌ ಸುದ್ದಿಗಳು

131
Last updated: February 1, 2025 9:51 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 1, 2025 ‌

ಫೆಬ್ರವರಿ 1 ಮತ್ತು 2 ರಂದು ನಗರದ ಐಎಂಎ ಸಭಾಂಗಣದಲ್ಲಿ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಬಸ್ ಚಾಲಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ, ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವನ್ನು  ಭಾರತೀಯ ವೈದ್ಯಕೀಯ ಸಂಘ 75 ವರ್ಷ ಪೂರೈಸಿ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನಲೆ ಜಿಲ್ಲಾಡಳಿತ, ಸಾರಿಗೆ ಇಲಾಖೆ ಮಲೆನಾಡು ನೇತ್ರ ತಜ್ಞರ ಸಂಘದ ಸಹಯೋಗದಲ್ಲಿ 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕೃಷ್ಣಂ ಒಂದೇ ಜಗದ್ಗುರಂ ಎಂಬ ಮಕ್ಕಳ ಯಕ್ಷಗಾನ ಪ್ರದರ್ಶನ

car decor
NES Head Office, Balaraja Urs Road, Shivamogga

ಕುವೆಂಪು ಕಲಾಮಂದಿರದಲ್ಲಿ ಯಕ್ಷಕುಟೀರದ ಮಕ್ಕಳ ಯಕ್ಷಗಾನ ಪ್ರದರ್ಶನವನ್ನು ಕಡೆಕೊಪ್ಪಲ ಪ್ರತಿಷ್ಠಾನ ಶಿವಮೊಗ್ಗ ವತಿಯಿಂದ ಫೆಬ್ರವರಿ 2 ರ ಭಾನುವಾರ ಸಂಜೆ 5:30 ಕ್ಕೆ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದರು  ಸಾಗರದ ಪುರಪ್ರೇಮನೆ ಗಣಪತಿ ಹೆಗಡೆ ಯವರ ನಿರ್ದೇಶನದಲ್ಲಿ ಕೃಷ್ಣಂ ವಂದೇ ಜಗದ್ಗುರುಮ್ ಎಂಬ ಕಥಾನಕದ ಪ್ರದರ್ಶನ ಮೂಡಿ ಬರಲಿದೆ. ಈ ಯಕ್ಷಗಾನ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರು ಲಂಬೋದರ ಹೆಗಡೆ ನಿಟ್ಟೂರು, ಮೃದಂಗದಲ್ಲಿ ಶರತ್ ‘ಜಾನಕ್ಕೆ ಹಾಗೂ ಚಂಡೆ ವಾದಕರಾದ ಭಾರ್ಗವ ನಿರ್ವಹಿಸಲಿದ್ದಾರೆ ಎಂದರು.

ಹೊಸ ಸದಸತ್ವ ಗೆ ಅರ್ಜಿ ಆಹ್ವಾನ

ಪ್ರವಾಸಿ ಕಾರಿನ ಚಾಲಕನ ಸಂಘದ ವತಿಯಿಂದ 2025 ನೇ ಸಾಲಿನ ಹೊಸ ಸದಸತ್ವ ನೀಡಲು ತೀರ್ಮಾನಿಸಿದ್ದು ಜನವರಿ 15 ರಿಂದ ಫೆಬ್ರವರಿ 15 ರವರೆಗೆ ಸದಸತ್ವ ನೀಡಲಾಗುವುದು, ಆಸಕ್ತರು ಅರ್ಜಿಯೊಂದಿಗೆ ಸಂಘದ ಕಾರ್ಯದರ್ಶಿ ಸಂಪರ್ಕಿಸುವಂತೆ  ಸಂಬಂಧ ಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಸಂತಸ ತಂದಿದೆ – ಪ್ರಫುಲಚಂದ್ರ

ಕನ್ನಡ ಹೋರಾಟಗಾರರ ಮೇಲೆ ವಿವಿಧೆಡೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯನವರು  ಘೋಷಣೆ  ಮಾಡಿರುವುದು ಸಂತಸ ತಂದಿದೆ ಎಂದು ಆರ್ ಎಂಸಿ ಆಟೋ ಚಾಲಕರ  ಸಂಘದ ಅಧ್ಯಕ್ಷ ಪ್ರಫುಲಚಂದ್ರ ಹೆಚ್ ಹರ್ಷ ವ್ಯಕ್ತಪಡಿಸಿದ್ದಾರೆ.  ಕನ್ನಡಪರ ಸಂಘಟನೆಗಳಲ್ಲಿ ಹಲವಾರು ಬಡ ಕೂಲಿ ಕಾರ್ಮಿಕರು, ಆಟೋ ಚಾಲಕರು, ರೈತರು ಸಾಹಿತಿಗಳು ಯುವ ಬರಹಗಾರರು ನಾಡು ನುಡಿ ನೆಲ ಭಾಷೆಗಳ ಹೋರಾಟದಲ್ಲಿ ಭಾಗಿಯಾಗಿದ್ದರು, ಅಂತವರ ಮೇಲಿನ ದುರುದ್ದೇಶದಿಂದ ಕೂಡಿದ ಹಾಕಲಾದ ಎಲ್ಲಾ ಕೇಸ್ ಗಳನ್ನು ಹಿಂತೆಗೆದುಕೊಂಡು ಅವರ ಹಿತ ಕಾಪಾಡಿದ್ದಕ್ಕೆ ಹಾಗೂ ಈ ನಿರ್ಧಾರ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯನವರಿಗೆ ಕನ್ನಡಪರ ಹೋರಾಟಗಾರರ ಪರವಾಗಿ ಹಾಗೂ ಆಟೋ ಚಾಲಕರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಮಹಾಮಂಡಳಿ ನಿರ್ದೇಶಕರಾಗಿ 5 ಜನ  ಆಯ್ಕೆ

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳಿ ನಿರ್ದೇಶಕರಾಗಿ ಸಹಕಾರ ರತ್ನ ಪುರಸ್ಕೃತ ಡಾ.ಬಿ.ಡಿ.ಭೂಕಾಂತ್ ಹಾಗೂ ಶ್ರೀದೇವರ ದಾಸಿಮಯ್ಯ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಮುಖ್ಯ ಪ್ರವರ್ತಕ ಟಿ.ರಾಜೇಶ್ ಹಾಗೂ ಚಿತ್ರದುರ್ಗ ಜಗದೀಶ್ ಕಂದಿಕೆರೆ, ತುಮಕೂರಿನ ಮಲ್ಲಿಕಾರ್ಜುನಯ್ಯ ಆಯ್ಕೆ ಯಾಗಿದ್ದು, ಇವರಿಗೆ ಗೆಲುವಿಗೆ ಗಣ್ಯರು ಶುಭ ಆರೈಸಿದ್ದಾರೆ.

SUMMARY | A free eye check-up camp, blood pressure and diabetes check-up camp for auto drivers, taxi drivers and bus drivers will be held at ima auditorium in the city on February 1 and 2.

KEYWORDS |  blood pressure,  free eye check up, taxi drivers, 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಮಧ್ಯಮವರ್ಗದ ದುಡ್ಡಿನ ಚೀಲದಲ್ಲಿ ಉಳಿತಾಯ ಖಾತೆ ಓಪನ್‌ | ಟ್ಯಾಕ್ಸ್‌ ಕಟ್ಟಂಗಿಲ್ಲಂತೋ!?
Next Article ಇವತ್ತು ಕೋಟೆ ಹೊಂಡ ರವೀಂದ್ರ, ನಾಳೇ ತೊಂಬಟ್ಟು ಲಕ್ಷ್ಮೀ ಪೂಜಾರಿ ಶರಣಾಗತಿ | ಯಾರಿವಳು ಗೊತ್ತಾ? EXCLUSIVE JP STORY
Leave a Comment

Leave a Reply Cancel reply

Your email address will not be published. Required fields are marked *

You Might Also Like

SHIVAMOGGA NEWS TODAY

ಅವರ ಕೇಸ್‌ ಇರುವಾಗ, ಇವರೆಲ್ಲಾ ಟೂಲ್ಸ್‌ ತಂದಿದ್ದೇಕೆ? ಶಿವಮೊಗ್ಗ ಕೋರ್ಟ್‌ನಲ್ಲಿ ಪ್ರೀಮಿಸಸ್‌ ಬಳಿ ನಡೆದಿದ್ದೇನು?

By 13

ನಿಖಿಲ್ ಕುಮಾರಸ್ವಾಮಿಯವರನ್ನ ಸ್ವಾಗತದ ವೇಳೆ ಕಳ್ಳರ ಕಮಾಲ್! ಹಲವರಿಗೆ ಶಾಕ್

By ajjimane ganesh
chandragutti renukamba temple ಹುಂಡಿ ಎಣೆಕೆಯಲ್ಲಿ ಸಂಗ್ರಹವಾದ ಹಣ
SHIVAMOGGA NEWS TODAYSORABA

chandragutti renukamba temple : ಜೂನ್​ 28 ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಹುಂಡಿ ಎಣಿಕೆ : ಸಂಗ್ರಹವಾದ ಹಣವೆಷ್ಟು ಗೊತ್ತಾ

By Prathapa thirthahalli
Shikaripura accident
SHIVAMOGGA NEWS TODAYDISTRICT

ಕಾಡಾನೆ ದಾಳಿ: ಎನ್.ಆರ್.ಪುರದ ವ್ಯಕ್ತಿ ಸಾವು 

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up