Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

ರಕ್ತದ ಕೊನೆ ಹನಿ ಇರುವವರೆಗೂ ಆ ಜಾಗದ ವಿಚಾರವಾಗಿ ಹೋರಾಟ ಮಾಡುತ್ತೇನೆ | ಕೆ ಎಸ್‌ ಈಶ್ವರಪ್ಪ

131
Last updated: April 5, 2025 8:33 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 5, 2025

ಶಿವಮೊಗ್ಗ | ರಕ್ತದ ಕೊನೆ ಹನಿ ಇರುವವರೆಗೂ ಆಟದ ಮೈದಾನ ( ಈದ್ಗಾ ಮೈದಾನ) ದ ವಿಚಾರವಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ ತಿಳಿಸಿದರು. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾವಿದಲ್ಲಿರುವ ಈದ್ಗಾ ಮೈದಾನದಲ್ಲಿ ಬ್ಯಾರಿಗೇಡ್‌ ಹಾಕಿರುವುದನ್ನು ವಿರೋದಿಸಿ ಇಂದು ರಾಷ್ಟ್ರ ಭಕ್ತ ಬಳಗದ ವತಿಯಿಂದ ಕೆ ಎಸ್‌ ಈಶ್ವರಪ್ಪನವರ ನೇತೃತ್ವದಲ್ಲಿ ನಮ್ಮ ಆಟದ ಮೈದಾನ ನಮ್ಮ ಹಕ್ಕು ಎಂಬ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಈ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದರು. ಈ  ಸಂದರ್ಭದಲ್ಲಿ  ಕೆ ಎಸ್‌ ಈಶ್ವರಪ್ಪ ಮಾತನಾಡಿ  ಯಾರೂ ಸಹ ಇನ್ಮುಂದೆ ಈದ್ಗಾ ಮೈದಾನ ಎಂದು ಕರೆಯಬೇಡಿ ಅದು ಆಟದ ಮೈದಾನ. ಅಧಿಕಾರಿಗಳಿಗೆ  ಈ ವಿಚಾರವಾಗಿ ಕಾಂಗ್ರೆಸ್‌ ನವರು ಬೆಂಬಲ ನೀಡುತ್ತಿದ್ದಾರೆ.  ನ್ಯಾಯದ ಪರ ಅಧಿಕಾರಿಗಳು ತೀರ್ಮಾನ ಕೈಗೊಳ್ಳೂಕೆ ಇದೊಂದು ಒಳ್ಳೆಯ ಅವಕಾಶ. ಇನ್ನೂ 3 4 ದಿನಗಳಲ್ಲಿ ಆ ಮೈದಾನದಲ್ಲಿ ಹಾಕಿರುವ ಬ್ಯಾರಿಗೇಡ್‌ನ್ನು ತೆಗೆದು ಸಾರ್ವಜನಿಕ ಬಳಕೆಗೆ ಅವಕಾಶ ಕಲ್ಪಿಸಿ ಕೊಡಿ. ಇಲ್ಲದಿದ್ದರೆ ಬ್ಯಾರಿಗೇಡ್‌ ಕಿತ್ತು ಹಾಕಿ ಅದರೂಳಗೆ ಪ್ರವೇಶಿಸುತ್ತೇವೆ ಎಂದರು. ಈ ವೇಳೆ ಪ್ರತಿಭಟನಾ ಕಾರರು ಈಗಲೇ ಬ್ಯಾರಿಗೇಡ್‌ಗಳನ್ನು ಕಿತ್ತು ಎಸೆಯೋಣ ಎಂದರು. ಆಗ ಈಶ್ವರಪ್ಪನವರು ಈ ವಿಚಾರದಲ್ಲಿ ಹೋರಾಟಗಾರರು ಜೈಲಿಗೆ ಹೋಗಲು ಸಿದ್ದರಿರಬವೇಕು. ನ್ಯಾಯ ಸಿಗಲಿಲ್ಲ ಎಂದರೆ ನಿಮಗಿಂತ ಮುಂಚೆ ನಾನು ಜೈಲಿಗೆ ಹೋಗಲು ಸಿದ್ದನಿದ್ದೇನೆ. ಶಿವಮೊಗ್ಗ ನಗರದ ಜನಕ್ಕೆ ಜಾಗ ಬರುವವವರೆಗೂ ಶಾಂತಿಯಿಂದ ಹೋರಾಟ ಮಾಡೋಣ ಎಂದು ಹೋರಾಟಗಾರರನ್ನು ಸಮಾಧಾನ ಪಡಿಸಿದರು.

ಎಸ್ಪಿ ಕೂಡಲೇ ರಾಜಿನಾಮೆ ಕೊಡಬೇಕು

ಆಟದ ಮೈದಾನದಲ್ಲಿ ಬೇಲಿ ನಿರ್ಮಿಸಲು ಕೆಲವು ಕಿಡಿಗೇಡಿಗಳು ರೈಲ್ವೇ ಕಂಬಿಗಳನ್ನು ಬಳಸಿದ್ದಾರೆ. ಆದರೆ ಜಿಲ್ಲಾ ರಕ್ಷಣಾಧಿಕಾರಿಗಳು ಇದುವರೆಗೂ ಅವರ ವಿರುದ್ದ ಕ್ರಮ ಕೈಗೊಳ್ಳಲಿಲ್ಲ. ಅದೇ ಬೇರೆಯವರು ಈ ಕೆಲಸವನ್ನು ಮಾಡಿದ್ದರೆ ಅವರನ್ನು ಈಗಾಗಲೇ ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದರು. ಆದ್ದರಿಂದ ಸರಿಯಾಗಿ ಕಾರ್ಯ ನಿರ್ವಹಿಸದ ಎಸ್‌ ಪಿ ಯವರು ಈ ಕೂಡಲೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.   

SUMMARY | We will fight for the issue of playground (Idgah maidan) till the last drop of blood is there,” eshwarappa said.

KEYWORDS | eshwarappa, fight,  issue, Idgah maidan, shivamogga,

Share This Article
Facebook Whatsapp Whatsapp Telegram Threads Copy Link
Previous Article ಈದ್ಗಾ ಮೈದಾನ ವಿವಾದ, ಜಿಲ್ಲಾಡಳಿತಕ್ಕೆ 3 ದಿನದ ಗಡುವು | ಎಸ್ ಎನ್ ಚನ್ನಬಸಪ್ಪ 
Next Article ರಾಜಕೀಯ ನಾಯಕರು ಅಧಿಕಾರಿಗಳನ್ನು ಸಾರ್ವಜನಿಕವಾಗಿ ನಿಂದಿಸುವುದು ತರವೆ | ಏನಿದು ಘಟನೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

POLITICS

ಈದ್ಗಾ ಮೈದಾನ ವಿವಾದ, ಜಿಲ್ಲಾಡಳಿತಕ್ಕೆ 3 ದಿನದ ಗಡುವು | ಎಸ್ ಎನ್ ಚನ್ನಬಸಪ್ಪ 

By 131

ಪುಟ್ಟ ಮಕ್ಕಳ ಜೊತೆಯಲ್ಲಿ ಹೆಚ್‌ ಎಸ್‌ ಸುಂದರೇಶ್‌ ಹುಟ್ಟುಹಬ್ಬ | ಹೇಗೆಲ್ಲಾ ಆಚರಿಸಿದ್ರು ಗೊತ್ತಾ ಬರ್ತ್‌ಡೇ

By 13
POLITICS

ಸ್ಪೆಷಲ್‌ FLIGHT ನಲ್ಲಿ ಶಿವಮೊಗ್ಗಕ್ಕೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ | GKB ಬರ್ತ್‌ಡೆಗೆ ಮಿನಿಸ್ಟರ್‌ ಸಾಥ್‌ | 3 ದಿನ ಏನೇನು ಕಾರ್ಯಕ್ರಮ

By 13

ಗಣಪತಿ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳದಂತೆ ಸುತ್ತೊಲೆ | ಬಿ ವೈ ವಿಜಯೇಂದ್ರ ಹೇಳಿದ್ದೇನು? | ನಾಲ್ಕು ಮಾತು

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up