Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಮೊಬೈಲ್‌ ನೋಡ್ಬೇಡ ಅಂದಿದ್ದಕ್ಕೆ ಯುವತಿ ಆತ್ಮಹತ್ಯೆ

131
Last updated: December 26, 2024 8:05 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 26, 2024 ‌

ಶಿವಮೊಗ್ಗ | ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಮೊಬೈಲ್ ವಿಚಾರಕ್ಕಾಗಿ ಆತ್ಮಹತ್ಯೆ ಪ್ರಕರಣಗಳು‌ ಹೆಚ್ಚಾಗುತ್ತಿದ್ದು ಪೋಷಕರಲ್ಲಿ ಆತಂಕ ಸೃಷ್ಠಿಸಿದೆ. ಈಗಿನ ಯುವಜನತೆ ಒಂದು ಹೊತ್ತು ಊಟಬಿಟ್ಟರೂ ಮೈಬೈಲ್‌ನ್ನು ಮಾತ್ರ ಬಿಡುವುದಿಲ್ಲ ಎಂಬುದು ಮನೆಯಲ್ಲಿರುವ ಹಿರಿಯರ ಅಭಿಪ್ರಾಯ ಅಷ್ಟರ ಮಟ್ಟಿಗೆ ಯುವ ಪೀಳಿಗೆ ಮೊಬೈಲ್‌ಗೆ ಅಡಿಕ್ಟ್‌ ಅಗಿವೆ. ಇದರ ನಡುವೆ ಮೊಬೈಲ್‌ನ್ನು ಮುಟ್ಟಬೇಡಿ ಎಂದು ಪೋಷಕರು ಹೇಳಿದರೆ ಸಾಕು ಅದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವಂತಹ ಕೇಸ್‌ ಈಗ ಹೆಚ್ಚಾಗ್ತಾ ಇದೆ. ಅದೇ ರೀತಿ ಇಲ್ಲೊಬ್ಬ ಯುವತಿ ಮನೆಯಲ್ಲಿ ಪೋಷಕರು ಮೊಬೈಲ್‌ ಹಾಗೂ ಟಿವಿ  ನೋಡಬೇಡ ಎಂದಿದ್ದಕ್ಕೆ ಕಳೆನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯಲ್ಲಿ ನಡೆದಿದೆ.  ಏನಿದು ಘಟನೆ ಇದರ ಸಂಪೂರ್ಣ ಡಿಟೇಲ್ಸ್‌  ಇಲ್ಲಿದೆ ನೋಡಿ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

20 ವರ್ಷದ ಧನುಶ್ರೀ ಎಂಬ ಯುವತಿ ಕಾಲೇಜು ಮುಗಿಸಿ ಮನೆಗೆ ಬಂದು ಮೊಬೈಲ್‌ ನೋಡ್ತಾ ಕುಳಿತಿದ್ದಾರೆ. ಈ ವೇಳೆ ಯುವತಿಯ ತಾಯಿ ಬಂದು ಏನಮ್ಮ ಯಾವಗಲೂ ಮೊಬೈಲ್‌ ನೊಡ್ತಾ ಇರ್ತಿಯಲ್ಲಾ ಏನಾದರೂ ಕೆಲಸ ಮಾಡ್ಬಾರ್ದಾ ಒದ್ಕೋಬಾರ್ದಾ ಎಂದು ಬುದ್ಧಿವಾದ ಹೇಳಿದ್ದಾರೆ.  ಅಷ್ಟಕ್ಕೆ ಯುವತಿ ಮನನೊಂದು ಹೋಗಿ ತೋಟಕ್ಕೆ ಸಿಂಪಡಿಸಲು ತಂದಿಟ್ಟಿದ್ದ ಕಳೆನಾಶಕವನ್ನು ಕುಡಿದಿದ್ದಾರೆ. ತಕ್ಷಣ ಆಕೆಯನ್ನು ಆಯನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆಗೆ ಪೂರಕ ವ್ಯವಸ್ಥೆ ಇಲ್ಲದಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿಯೂ ಸಹ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೂರು ದಿನಗಳ ನಂತರ ಸಾವನ್ನಪ್ಪಿದ್ದಾರೆ. ಈ ಸಾವಿನಿಂದ ಯುವತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.

  

ಆನ್ಲೈನ್‌ ಕ್ಲಾಸ್‌ ಆರಂಭವಾದಗಿಂದ ಮಕ್ಕಳಿಗೆ ಮೊಬೈಲ್‌ ಮೇಲೆ ಆಸಕ್ತಿ ಹೆಚ್ಚಾಗಿದೆ

ಈ ಕುರಿತು ಮೃತ ಯುವತಿಯ ಮಾವ ಮಾತನಾಡಿ ಮೊಬೈಲ್‌ ನೋಡಬೇಡ ಎಂದು ಹೇಳಿದ್ದಕ್ಕೆ ಯವತಿ ತೋಟಕ್ಕೆ ಸಿಂಪಡಿಸಲು ತಂದಿಟ್ಟಿದ್ದ ಕಳೆನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾವೆಲ್ಲರೂ ಸಹ ಆಕೆಯನ್ನು ಬಹಳಾ ಪ್ರೀತಿಯಿಂದ ಸಾಕಿದ್ದೆವು.  ಯಾರೇ ಮಾಕ್ಕಳಾಗಲಿ  ನಿಮಗೆ ಯೋಚಿಸುವ ಶಕ್ತಿ ಇದೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದರು. ಹಾಗೆಯೇ ಈ ಹಿಂದೆ ಆನ್ಲೈನ್‌ ಕ್ಲಾಸ್‌ ಜಾರಿಗೆ ತಂದಾಗಿನಿಂದ ಇಂತಹ ಘಟನೆಗಳು ಹೆಚ್ಚಾಗಿದೆ. ಮಕ್ಕಳು ಮೊಬೈಲ್‌ನಲ್ಲಿ ಏನು ಮಾಡುತ್ತಿರುತ್ತಾರೆ ಎಂಬುದರ ಬಗ್ಗೆ ನಮಗೆ ತಿಳಿಯುವುದಿಲ್ಲ. ಏನಾದರೂ ಕೇಳಿದ್ರೆ ಓದುತ್ತಿದ್ದೇವೆ ಎಂದು ಹೇಳ್ತಾರೆ  ಹಾಗಾಗಿ ಪೋಷಕರು ಇದರಿಂದ ಸುಮ್ಮನಾಗ್ತಾರೆ. ಅಂದಿನಿಂದ ಮಕ್ಕಳು ಮೊಬೈಲ್‌ಗೆ ಹೆಚ್ಚು ಅಡಿಕ್ಟ್‌ಗಿದ್ದಾರೆ. ದಯವಿಟ್ಟು ಯಾರೇ ಮಕ್ಕಳಾಗಲಿ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಿ ಎಂದರು

 

SUMMARY |  The girl got upset and drank the herbicide she had brought to the garden to spray. 

 

KEYWORDS | mobile, suicide, crime news, kannadanews. 

Share This Article
Facebook Whatsapp Whatsapp Telegram Threads Copy Link
Previous Article ಡಿಸೆಂಬರ್‌ 28 ಕ್ಕೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಂಸ್ಥಾಪಕರ ದಿನಾಚರಣೆ
Next Article ರಿಮೋಟ್‌ಗಾಗಿ ಸೂಸೈಡ್‌ ಘಟನೆ ಬೆನ್ನಲ್ಲೆ ಶಿವಮೊಗ್ಗದಲ್ಲಿ ಮತ್ತೊಂದು ಇನ್ಸಿಡೆಂಟ್‌ | ಮೊಬೈಲ್‌ ವಿಚಾರಕ್ಕೆ ಪ್ರಾಣ ಬಿಟ್ಟ ಯುವತಿ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಪತ್ನಿಯ ಕೊಲೆಗೆ ಕಾರಣವಾಯ್ತಾ MOBILE ಮಾತು | ಶಾಲೆಯಿಂದ ಬಾಲಕಿ ನೇಣಿಗೆ ಶರಣು | ಅಕೌಂಟ್‌ಗೆ ದುಡ್ಡು ಬಂದ ಬೆನ್ನಲ್ಲೆ ಆಗಿದ್ದೇನು?

By 13
Shivamogga SIMS, Sexual Harassment Allegation, Student Protest , Dr. Virupakshappa Statement , Medical College Shivamogga
SHIVAMOGGA CRIME NEWS TODAYSHIVAMOGGA NEWS TODAY

Shivamogga SIMS ಸಿಮ್ಸ್‌ ಸಹಾಯಕ ಪ್ರಾಧ್ಯಾಪಕರಿಂದ ಲೈಂಗಿಕ ದೌರ್ಜನ್ಯ ಆರೋಪ: ಕಪ್ಪು ಪಟ್ಟಿ ಪ್ರತಿಭಟನೆ? ನಿರ್ದೇಶಕರು ಹೇಳಿದ್ದೇನು?

By ajjimane ganesh
SHIVAMOGGA NEWS TODAY

ಶಿವಮೊಗ್ಗದ ಲಕ್ಷ್ಮಣ್‌ಗೆ ಪಿ ಎಚ್ ಡಿ 

By 131
Malenadu today e paper Malenadu today e paper Flights from Goa Chennai Diverted to Hyderabad Malenadu today e paper : 20-08-2025Malnad suddi Shimoga malenadu shivamogga e paper news today e paper today
SHIVAMOGGA NEWS TODAYSTATE NEWS

ಚಾಮುಂಡಿ ತುಂಗಾ ನಾಮಕರಣ, 80 ರೌಡಿಗಳ ಗಡಿಪಾರು, ಹೆಚ್​ಸಿ ಯೋಗೇಶ್, ಸಿಎಸ್​ ಷಡಾಕ್ಷರಿ ವಿ..ವಾದ! ಇಪೇಪರ್ ಮಿಸ್​ ಮಾಡಬೇಡಿ

By ajjimane ganesh
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up