ಸಾಗರ ಟೌನ್​ ಸ್ಟೇಷನ್​ ಲಿಮಿಟ್ಸ್​ನಲ್ಲಿ ಪಿಸ್ತೂಲ್​ ಹಿಡಿದು ಯುವಕರ ಕಿರಿಕ್! ಪ್ರಕರಣಕ್ಕೆ ಟ್ವಿಸ್ಟ್!

Shivamogga Feb 12, 2024 | ಶಿವಮೊಗ್ಗ ಜಿಲ್ಲೆ ಸಾಗರ ಪೇಟೆ ಯಲ್ಲಿ ಪಿಸ್ತೂಲ್ ಹಿಡಿದು ಪುಂಡಾಟ ಮೆರೆದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಮಕ್ಕಳು ಆಡುವ ಆಟದ ಸಾಮಾನಿನ ಪಿಸ್ತೂಲ್​ ಹಿಡಿದುಕೊಂಡಿದ್ದರ ಬಗ್ಗೆ ಪೊಲೀಸ್ ಇಲಾಖೆ ವರದಿ ಮಾಡಿದೆ.  ಮೊನ್ನೆ ರಾತ್ರಿ ಸಾಗರ ಪೇಟೆಯ ಜೆಪಿ ರೋಡ್​ನಲ್ಲಿ ಕುಡಿದಿದ್ದ ಯುವಕನೊಬ್ಬ ಪಿಸ್ತೂಲ್​ ಹಿಡಿದು ಬೆದರಿಸ್ತಿದ್ದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆ ವೇಳೆ ಆತನ ಜೊತೆಗಿದ್ದ ಯುವಕರು ಅವನ ಮೇಲೆ ಹಲ್ಲೆ ಮಾಡಿದ್ದರು. ಈ ದೃಶ್ಯವು ಸಹ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು