ತುಂಗೆಯ ತೀರದಲ್ಲಿ ,,ಪ್ರಿಯಕರಿನಿಂದಲೇ ಕತ್ತು ಸೀಳಿಸಿಕೊಂಡು ಆಕೆ ಸಾವನ್ನಪ್ಪಿದ್ದಳು! ಅದೇ ಅವಳ ಪ್ರೇಮದ ಕೊನೆಯಾಸೆಯಾಗಿತ್ತು! ರಾಜ್ಯವೇ ಬೆಚ್ಚಿ ಬೀಳಿಸಿದ್ದ ನಿಸ್ವಾರ್ಥ ಪ್ರೇಮ ಕಥೆಯಿದು : JP STORY

ತುಂಗೆಯ ತೀರದಲ್ಲಿ ,,ಪ್ರಿಯಕರಿನಿಂದಲೇ ಕತ್ತು ಸೀಳಿಸಿಕೊಂಡು ಆಕೆ  ಸಾವನ್ನಪ್ಪಿದ್ದಳು! ಅದೇ ಅವಳ ಪ್ರೇಮದ ಕೊನೆಯಾಸೆಯಾಗಿತ್ತು! ರಾಜ್ಯವೇ ಬೆಚ್ಚಿ ಬೀಳಿಸಿದ್ದ ನಿಸ್ವಾರ್ಥ ಪ್ರೇಮ ಕಥೆಯಿದು : JP STORY

ಆಕೆಯ ಪ್ರೀತಿ ನಿಸ್ವಾರ್ಥವಾದದ್ದು,ಅಮರವಾದದ್ದು, ಆಕೆಯ ಪ್ರೀತಿಯನ್ನು ಅಕ್ಷರಗಳಲ್ಲಿ ಬಣ್ಣಿಸೋದಕ್ಕೆ ಸಾಧ್ಯವಿಲ್ಲ. ತನ್ನ ಪ್ರಿಯಕರ ಬೇರೆಡೆ ನಿಶ್ಚಿತಾರ್ಥ ಮಾಡಿಕೊಂಡಾಗ ಆಕೆ ದ್ವೇಷಿಸಲಿಲ್ಲ. ಅಸೂಯೆ ಪಡಲಿಲ್ಲ. ನೀನು ಸಿಗದಿದ್ದ ಮೇಲೆ ನಾನು ಬದುಕಿದ್ದು ಏನು ಪ್ರಯೋಜನ ಗೆಳೆಯ, ನನಗೆ ಪ್ರಾಣಬಿಕ್ಷೆ ನೀಡು ಅಂದಳು..ಅಂಗಾಲಾಚಿದಳು. ನೀನು ಅಲ್ಲಾಹನನ್ನು ಪ್ರಾರ್ಥನೆ ಮಾಡಿ, ನನ್ನ ಕತ್ತನ್ನು ಕೊಯ್ದು ಬಿಡು, ನಾನು ಸ್ವರ್ಗ ಸೇರುತ್ತೇನೆ ಅಂದಾಗ ಪ್ರಿಯಕರ ಮುಂದೆ ಮಾಡಿದ್ದು,ಮನುಕುಲವೇ ತಲೆತಗ್ಗಿಸುವಂತ ಕೆಲಸ. ಮಲೆನಾಡಿನ ತುಂಗಾ ತೀರದಲ್ಲಿ 2014 ರಲ್ಲಿ ನಡೆದಿದ್ದ ಆ ಘಟನೆ ಇಡೀ ರಾಜ್ಯವನ್ನೆ … Read more

ತುಂಗೆಯ ತೀರದಲ್ಲಿ ,,ಪ್ರಿಯಕರಿನಿಂದಲೇ ಕತ್ತು ಸೀಳಿಸಿಕೊಂಡು ಆಕೆ ಸಾವನ್ನಪ್ಪಿದ್ದಳು! ಅದೇ ಅವಳ ಪ್ರೇಮದ ಕೊನೆಯಾಸೆಯಾಗಿತ್ತು! ರಾಜ್ಯವೇ ಬೆಚ್ಚಿ ಬೀಳಿಸಿದ್ದ ನಿಸ್ವಾರ್ಥ ಪ್ರೇಮ ಕಥೆಯಿದು : JP STORY

ತುಂಗೆಯ ತೀರದಲ್ಲಿ ,,ಪ್ರಿಯಕರಿನಿಂದಲೇ ಕತ್ತು ಸೀಳಿಸಿಕೊಂಡು ಆಕೆ  ಸಾವನ್ನಪ್ಪಿದ್ದಳು! ಅದೇ ಅವಳ ಪ್ರೇಮದ ಕೊನೆಯಾಸೆಯಾಗಿತ್ತು! ರಾಜ್ಯವೇ ಬೆಚ್ಚಿ ಬೀಳಿಸಿದ್ದ ನಿಸ್ವಾರ್ಥ ಪ್ರೇಮ ಕಥೆಯಿದು : JP STORY

ಆಕೆಯ ಪ್ರೀತಿ ನಿಸ್ವಾರ್ಥವಾದದ್ದು,ಅಮರವಾದದ್ದು, ಆಕೆಯ ಪ್ರೀತಿಯನ್ನು ಅಕ್ಷರಗಳಲ್ಲಿ ಬಣ್ಣಿಸೋದಕ್ಕೆ ಸಾಧ್ಯವಿಲ್ಲ. ತನ್ನ ಪ್ರಿಯಕರ ಬೇರೆಡೆ ನಿಶ್ಚಿತಾರ್ಥ ಮಾಡಿಕೊಂಡಾಗ ಆಕೆ ದ್ವೇಷಿಸಲಿಲ್ಲ. ಅಸೂಯೆ ಪಡಲಿಲ್ಲ. ನೀನು ಸಿಗದಿದ್ದ ಮೇಲೆ ನಾನು ಬದುಕಿದ್ದು ಏನು ಪ್ರಯೋಜನ ಗೆಳೆಯ, ನನಗೆ ಪ್ರಾಣಬಿಕ್ಷೆ ನೀಡು ಅಂದಳು..ಅಂಗಾಲಾಚಿದಳು. ನೀನು ಅಲ್ಲಾಹನನ್ನು ಪ್ರಾರ್ಥನೆ ಮಾಡಿ, ನನ್ನ ಕತ್ತನ್ನು ಕೊಯ್ದು ಬಿಡು, ನಾನು ಸ್ವರ್ಗ ಸೇರುತ್ತೇನೆ ಅಂದಾಗ ಪ್ರಿಯಕರ ಮುಂದೆ ಮಾಡಿದ್ದು,ಮನುಕುಲವೇ ತಲೆತಗ್ಗಿಸುವಂತ ಕೆಲಸ. ಮಲೆನಾಡಿನ ತುಂಗಾ ತೀರದಲ್ಲಿ 2014 ರಲ್ಲಿ ನಡೆದಿದ್ದ ಆ ಘಟನೆ ಇಡೀ ರಾಜ್ಯವನ್ನೆ … Read more

ಜೀವನ ಬೇಸತ್ತು ಜೋಗದ ಗುಂಡಿಗೆ ಹಾರಲು ಬಂದವಳು, ಬಿದ್ದಿದ್ದು ಫೋಟೋಗ್ರಾಫರ್​ನ ಅಮರ ಪ್ರೇಮದಲ್ಲಿ! ಮಲೆನಾಡಿನ ಅಪ್ರತಿಮ ಲವ್​ ಸ್ಟೋರಿ! ಪ್ರೇಮಿಗಳ ದಿನ ವಿಶೇಷ: JP EXCLSUIVE

ಜೀವನ ಬೇಸತ್ತು ಜೋಗದ ಗುಂಡಿಗೆ ಹಾರಲು ಬಂದವಳು, ಬಿದ್ದಿದ್ದು ಫೋಟೋಗ್ರಾಫರ್​ನ ಅಮರ ಪ್ರೇಮದಲ್ಲಿ! ಮಲೆನಾಡಿನ ಅಪ್ರತಿಮ ಲವ್​ ಸ್ಟೋರಿ!  ಪ್ರೇಮಿಗಳ ದಿನ ವಿಶೇಷ:  JP EXCLSUIVE

ಇದೊಂದು ಪ್ರೇಮ ಕಾವ್ಯ. ಆತ್ಮಹತ್ಯೆಯ ಹಾದಿ ಹಿಡಿದಿದ್ದ,ಹುಡುಗಿಗೆ ಜೀವನೋತ್ಸಾಹ ತುಂಬಿ ನಂತರ ಪ್ರೀತಿಯ ಜಲಧಾರೆ ಎರೆದು, ಬಾಳಿಗೆ ಬೆಳಕಾದ ಸುಂದರ ಕಾವ್ಯ. ಛಾಯಗ್ರಾಹಕ ವೃತ್ತಿ ಮಾಡಿಕೊಂಡಿದ್ದ ರಾಮು ಜೋಗ ಜಲಪಾತದಲ್ಲಿ ಸಾಯಲು ಬಂದಿದ್ದ,ಯುವತಿ ಲಕ್ಷ್ಮಿಗೆ ಬಾಳು ನೀಡಿ ಯುವಜನರಿಗೆ ಮಾದರಿಯಾದ ಪ್ರೇಮ ಕಥೆ.ಈ ಮದುವೆಯಾಗಿ 30 ವರ್ಷಗಳು ಕಳೆದಿದ್ದು,ಮಕ್ಕಳೊಂದಿಗೆ ಆದರ್ಶ ಜೀವನ ಸಾಗಿಸುತ್ತಿದ್ದಾರೆ.ಪ್ರೇಮಿಗಳ ದಿನದಂದು ತ್ಯಾಗದ ಪ್ರತೀಕವಾದ ಪ್ರೀತಿಯ ಕುರಿತು ವಿಶೇಷ ವರದಿ.  ಪ್ರೀತಿ ವರ್ಣಾತೀತ.ಇಲ್ಲಿ ಒಬ್ಬೊಬ್ಬರದೂ,ವಿಭಿನ್ನ ಸವಿ. ಅರಿವಿಲ್ಲದೆ ಚಿಗುರೊಡೆವ ಪ್ರೀತಿ, ಸಂಗಾತಿಗಾಗಿ ಹಪಹಪಿಸುವ ಹೃದಯ. … Read more

ಜೀವನ ಬೇಸತ್ತು ಜೋಗದ ಗುಂಡಿಗೆ ಹಾರಲು ಬಂದವಳು, ಬಿದ್ದಿದ್ದು ಫೋಟೋಗ್ರಾಫರ್​ನ ಅಮರ ಪ್ರೇಮದಲ್ಲಿ! ಮಲೆನಾಡಿನ ಅಪ್ರತಿಮ ಲವ್​ ಸ್ಟೋರಿ! ಪ್ರೇಮಿಗಳ ದಿನ ವಿಶೇಷ: JP EXCLSUIVE

ಜೀವನ ಬೇಸತ್ತು ಜೋಗದ ಗುಂಡಿಗೆ ಹಾರಲು ಬಂದವಳು, ಬಿದ್ದಿದ್ದು ಫೋಟೋಗ್ರಾಫರ್​ನ ಅಮರ ಪ್ರೇಮದಲ್ಲಿ! ಮಲೆನಾಡಿನ ಅಪ್ರತಿಮ ಲವ್​ ಸ್ಟೋರಿ!  ಪ್ರೇಮಿಗಳ ದಿನ ವಿಶೇಷ:  JP EXCLSUIVE

ಇದೊಂದು ಪ್ರೇಮ ಕಾವ್ಯ. ಆತ್ಮಹತ್ಯೆಯ ಹಾದಿ ಹಿಡಿದಿದ್ದ,ಹುಡುಗಿಗೆ ಜೀವನೋತ್ಸಾಹ ತುಂಬಿ ನಂತರ ಪ್ರೀತಿಯ ಜಲಧಾರೆ ಎರೆದು, ಬಾಳಿಗೆ ಬೆಳಕಾದ ಸುಂದರ ಕಾವ್ಯ. ಛಾಯಗ್ರಾಹಕ ವೃತ್ತಿ ಮಾಡಿಕೊಂಡಿದ್ದ ರಾಮು ಜೋಗ ಜಲಪಾತದಲ್ಲಿ ಸಾಯಲು ಬಂದಿದ್ದ,ಯುವತಿ ಲಕ್ಷ್ಮಿಗೆ ಬಾಳು ನೀಡಿ ಯುವಜನರಿಗೆ ಮಾದರಿಯಾದ ಪ್ರೇಮ ಕಥೆ.ಈ ಮದುವೆಯಾಗಿ 30 ವರ್ಷಗಳು ಕಳೆದಿದ್ದು,ಮಕ್ಕಳೊಂದಿಗೆ ಆದರ್ಶ ಜೀವನ ಸಾಗಿಸುತ್ತಿದ್ದಾರೆ.ಪ್ರೇಮಿಗಳ ದಿನದಂದು ತ್ಯಾಗದ ಪ್ರತೀಕವಾದ ಪ್ರೀತಿಯ ಕುರಿತು ವಿಶೇಷ ವರದಿ.  ಪ್ರೀತಿ ವರ್ಣಾತೀತ.ಇಲ್ಲಿ ಒಬ್ಬೊಬ್ಬರದೂ,ವಿಭಿನ್ನ ಸವಿ. ಅರಿವಿಲ್ಲದೆ ಚಿಗುರೊಡೆವ ಪ್ರೀತಿ, ಸಂಗಾತಿಗಾಗಿ ಹಪಹಪಿಸುವ ಹೃದಯ. … Read more

ಅಪ್ರಾಪ್ತೆಯನ್ನ ಪ್ರೀತಿಸಿದ ತಪ್ಪಿಗೆ ಆತನಿಗೆ ಹತ್ತು ವರ್ಷ ಶಿಕ್ಷೆ..ಜೈಲಿಗೆ ಹೋದವನಿಗಾಗಿ ಕಾದು ಕೂತ ಪ್ರೇಯಸಿ! ಆದರೆ ಪೆರೋಲ್ ಮೇಲೆ ಬಂದ ಪ್ರಿಯಕರಿನಿಗೆ ಕಂಡಿದ್ದೇ ಬೇರೆ : JP Exclusive truth love stories

ಅಪ್ರಾಪ್ತೆಯನ್ನ ಪ್ರೀತಿಸಿದ ತಪ್ಪಿಗೆ ಆತನಿಗೆ  ಹತ್ತು ವರ್ಷ  ಶಿಕ್ಷೆ..ಜೈಲಿಗೆ ಹೋದವನಿಗಾಗಿ ಕಾದು ಕೂತ ಪ್ರೇಯಸಿ! ಆದರೆ ಪೆರೋಲ್ ಮೇಲೆ ಬಂದ ಪ್ರಿಯಕರಿನಿಗೆ ಕಂಡಿದ್ದೇ ಬೇರೆ :  JP Exclusive truth love stories

ಪ್ರೀತಿ ಮಾಡು ತಪ್ಪೇನಿಲ್ಲ ಎಂಬುದು ಆತನ ವಿಷಯದಲ್ಲಿ ಸತ್ಯವಾಗಲಿಲ್ಲ. ಏಕೆಂದರೆ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ ತಪ್ಪಿಗೆ ನ್ಯಾಯಾಲಯ ಯುವಕನಿಗೆ ಹತ್ತು ವರ್ಷ ಸಜೆಯನ್ನು ನೀಡಿತ್ತು. ಆದರೆ ಆತನಿಗಾಗಿ ಆಕೆ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಳು. ಇಬ್ಬರ ಪ್ರೇಮದ ಕಾವ್ಯದ ನಡುವೆ ಕಾಲವೇ ದೂಮಕೇತುವಿನಂತೆ ಸಾಗಿತ್ತು.. ವಿದಿಯಾಟದಲ್ಲಿ ನಡೆದ ದುರಂತ ಪ್ರೇಮ ಕಥೆಯ ವರದಿಯನ್ನು ಓದಿದರೇ, ಕಣ್ಣಂಚಲಿ ಕಂಬನಿ ಕವಿತೆಯಾಗುತ್ತವೆ. ವರಸೆಯಲ್ಲಿ ಅಣ್ಣ-ತಂಗಿಯಾದವರು ಪ್ರೀತಿಸಿದ್ರು! ಆದರೆ ಬದುಕುಳಿಯಲಿಲ್ಲ! ಜೋಡಿ ಕೊರಳನು ಬಿಗಿದ ಹಗ್ಗದ ಹಿಂದಿದೆ ಪ್ರೀತಿ ಮಧುರ ತ್ಯಾಗ … Read more

ಅಪ್ರಾಪ್ತೆಯನ್ನ ಪ್ರೀತಿಸಿದ ತಪ್ಪಿಗೆ ಆತನಿಗೆ ಹತ್ತು ವರ್ಷ ಶಿಕ್ಷೆ..ಜೈಲಿಗೆ ಹೋದವನಿಗಾಗಿ ಕಾದು ಕೂತ ಪ್ರೇಯಸಿ! ಆದರೆ ಪೆರೋಲ್ ಮೇಲೆ ಬಂದ ಪ್ರಿಯಕರಿನಿಗೆ ಕಂಡಿದ್ದೇ ಬೇರೆ : JP Exclusive truth love stories

ಅಪ್ರಾಪ್ತೆಯನ್ನ ಪ್ರೀತಿಸಿದ ತಪ್ಪಿಗೆ ಆತನಿಗೆ  ಹತ್ತು ವರ್ಷ  ಶಿಕ್ಷೆ..ಜೈಲಿಗೆ ಹೋದವನಿಗಾಗಿ ಕಾದು ಕೂತ ಪ್ರೇಯಸಿ! ಆದರೆ ಪೆರೋಲ್ ಮೇಲೆ ಬಂದ ಪ್ರಿಯಕರಿನಿಗೆ ಕಂಡಿದ್ದೇ ಬೇರೆ :  JP Exclusive truth love stories

ಪ್ರೀತಿ ಮಾಡು ತಪ್ಪೇನಿಲ್ಲ ಎಂಬುದು ಆತನ ವಿಷಯದಲ್ಲಿ ಸತ್ಯವಾಗಲಿಲ್ಲ. ಏಕೆಂದರೆ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ ತಪ್ಪಿಗೆ ನ್ಯಾಯಾಲಯ ಯುವಕನಿಗೆ ಹತ್ತು ವರ್ಷ ಸಜೆಯನ್ನು ನೀಡಿತ್ತು. ಆದರೆ ಆತನಿಗಾಗಿ ಆಕೆ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಳು. ಇಬ್ಬರ ಪ್ರೇಮದ ಕಾವ್ಯದ ನಡುವೆ ಕಾಲವೇ ದೂಮಕೇತುವಿನಂತೆ ಸಾಗಿತ್ತು.. ವಿದಿಯಾಟದಲ್ಲಿ ನಡೆದ ದುರಂತ ಪ್ರೇಮ ಕಥೆಯ ವರದಿಯನ್ನು ಓದಿದರೇ, ಕಣ್ಣಂಚಲಿ ಕಂಬನಿ ಕವಿತೆಯಾಗುತ್ತವೆ. ವರಸೆಯಲ್ಲಿ ಅಣ್ಣ-ತಂಗಿಯಾದವರು ಪ್ರೀತಿಸಿದ್ರು! ಆದರೆ ಬದುಕುಳಿಯಲಿಲ್ಲ! ಜೋಡಿ ಕೊರಳನು ಬಿಗಿದ ಹಗ್ಗದ ಹಿಂದಿದೆ ಪ್ರೀತಿ ಮಧುರ ತ್ಯಾಗ … Read more

ವರಸೆಯಲ್ಲಿ ಅಣ್ಣ-ತಂಗಿಯಾದವರು ಪ್ರೀತಿಸಿದ್ರು! ಆದರೆ ಬದುಕುಳಿಯಲಿಲ್ಲ! ಜೋಡಿ ಕೊರಳನು ಬಿಗಿದ ಹಗ್ಗದ ಹಿಂದಿದೆ ಪ್ರೀತಿ ಮಧುರ ತ್ಯಾಗ ಅಮರದ ಕಥೆ: JP FLASHBACK

ಅವರಿಬ್ಬರ ಹದಿಹರೆಯದ ಪ್ರೀತಿಗೆ ಆ ಹಳ್ಳಿಯೇ ಸಾಕ್ಷಿಯಾಗಿತ್ತು.ನಾನು ಬಡವ.., ನೀನು ಬಡವಿ ನಮ್ಮ ಪ್ರೀತಿಗೆ ಬಡತನವಿಲ್ಲ ಎಂದು ಪ್ರೇಮಾಂಗಣದಲ್ಲಿ ವಿಹರಿಸುತ್ತಿದ್ದರು ಆ  ಪ್ರೇಮಿಗಳು.ಆದರೆ ಅವರಿಬ್ಬರ ಪ್ರೇಮ ಪಯಣ ಸುಗಮದ ಹಾದಿಯಾಗಿರಲಿಲ್ಲ .ಜಾತಿ ಒಂದೇ ಆದ್ರೂ ಕುಲ ಅವರನ್ನು ಒಟ್ಟಿಗೆ ಬಾಳಲು ಬಿಡಲಿಲ್ಲ.ಹೊರ ಜಗತ್ತಿಗೆ ಅವರು ಪ್ರೇಮಿಗಳಾಗಿದ್ರೂ…..ಜಾತಿಯಲ್ಲಿ ಅವರು ಅಣ್ಣ ತಂಗಿಯಾಗಿದ್ದಾದ್ರೂ ಹೇಗೆ….ಕುಲವನ್ನು ದಿಕ್ಕರಿಸಿ ಮದುವೆಯಾದ ಪ್ರೇಮಿಗಳು ಮುಂದೆ ತೆಗೆದುಕೊಂಡಿದ್ದು ಎಂತಹಾ ನಿರ್ಧಾರ ಗೊತ್ತಾ! ಪ್ರೀತಿಯ ಓದುಗರೆ, ಪ್ರೇಮಿಗಳ ದಿನದಂದು ಅಪ್ರತಿಮ ಪ್ರೇಮದ ಕಥೆಗಳನ್ನ ಕೇಳಿರುತ್ತೀರಿ.  ಆದರೆ  ನಾವಿಲ್ಲಿ … Read more

ಕೇಳಿ ಪ್ರೇಮಿಗಳೇ, ಪ್ರೀತಿ ಪ್ರೇಮ ಪ್ರಣಯದಲ್ಲಿ ಮೈಮೆರತರೇ ದುರಂತವೇ ನಡೆಯಬಹುದು! ಮೊಬೈಲ್ ವಿಕೃತಿಗೆ ಜೀವ ಕಳೆದುಕೊಂಡ ಸಂಜು ಮತ್ತು ಗೀತಾಳ ರಿಯಲ್ ಕಥೆ JP ಬರೆಯುತ್ತಾರೆ ಓದಿ

ಅವರಿಬ್ಬರು ಪ್ರೀತಿಸಿ ಮದುವೆಯಾಗಬೇಕೆಂದಿದ್ದ ಪ್ರೇಮಿಗಳು. ಖಾಸಗಿಯಾಗಿ ಹರಟೆ ಹೊಡೆಯಲು ಬಂದಿದ್ದ ಪ್ರೇಮಿಗಳ ಬದುಕಿಗೆ ಬೆಂಕಿ ಇಟ್ಟರು ದುರುಳರು. ಏಕಾಂತದಲ್ಲಿದ್ದ ಪ್ರೇಮಿಗಳಿಬ್ಬರ ವೀಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡಿದ್ರು ಕಿರಾತಕರು..ಮನನೊಂದ ಪ್ರೇಮಿಗಳು ವಿಷ ಸೇವಿಸಿ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟರು.. ಸಾಯುವ ಮುನ್ನ ಪ್ರೇಯಸಿ ನೀಡಿದ ಹೇಳಿಕೆ…ಪ್ರೇಮಿಯನ್ನೇ ವಿಲನ್ ಮಾಡಿತ್ತು..ಪ್ರೇಮಿಯ ತಾಯಿ ನೀಡಿದ ಹೇಳಿಕೆ ಸಾವಿನ ಸತ್ಯಾಸತ್ಯತೆಯನ್ನು ಬಯಲು ಮಾಡಿತ್ತು..ನಿಜಕ್ಕೂ ಪ್ರೇಮಿಗಳ ಪಾಲಿಗೆ ವಿಲನ್ ಗಳಾದವರು ಯಾರು…ಲವ್ ಸ್ಟೋರಿಯಲ್ಲೇ ತುಂಬಾ ಡಿಫರೆಂಟಾಗಿರೋ ಈ ಸ್ಟೋರಿಯನ್ನು ಓದಲೇ ಬೇಕು…ಇವು ದುರಂತ ಕಥೆಗಳು ಆದ್ರೆ … Read more

ಕೇಳಿ ಪ್ರೇಮಿಗಳೇ, ಪ್ರೀತಿ ಪ್ರೇಮ ಪ್ರಣಯದಲ್ಲಿ ಮೈಮೆರತರೇ ದುರಂತವೇ ನಡೆಯಬಹುದು! ಮೊಬೈಲ್ ವಿಕೃತಿಗೆ ಜೀವ ಕಳೆದುಕೊಂಡ ಸಂಜು ಮತ್ತು ಗೀತಾಳ ರಿಯಲ್ ಕಥೆ JP ಬರೆಯುತ್ತಾರೆ ಓದಿ

ಅವರಿಬ್ಬರು ಪ್ರೀತಿಸಿ ಮದುವೆಯಾಗಬೇಕೆಂದಿದ್ದ ಪ್ರೇಮಿಗಳು. ಖಾಸಗಿಯಾಗಿ ಹರಟೆ ಹೊಡೆಯಲು ಬಂದಿದ್ದ ಪ್ರೇಮಿಗಳ ಬದುಕಿಗೆ ಬೆಂಕಿ ಇಟ್ಟರು ದುರುಳರು. ಏಕಾಂತದಲ್ಲಿದ್ದ ಪ್ರೇಮಿಗಳಿಬ್ಬರ ವೀಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡಿದ್ರು ಕಿರಾತಕರು..ಮನನೊಂದ ಪ್ರೇಮಿಗಳು ವಿಷ ಸೇವಿಸಿ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟರು.. ಸಾಯುವ ಮುನ್ನ ಪ್ರೇಯಸಿ ನೀಡಿದ ಹೇಳಿಕೆ…ಪ್ರೇಮಿಯನ್ನೇ ವಿಲನ್ ಮಾಡಿತ್ತು..ಪ್ರೇಮಿಯ ತಾಯಿ ನೀಡಿದ ಹೇಳಿಕೆ ಸಾವಿನ ಸತ್ಯಾಸತ್ಯತೆಯನ್ನು ಬಯಲು ಮಾಡಿತ್ತು..ನಿಜಕ್ಕೂ ಪ್ರೇಮಿಗಳ ಪಾಲಿಗೆ ವಿಲನ್ ಗಳಾದವರು ಯಾರು…ಲವ್ ಸ್ಟೋರಿಯಲ್ಲೇ ತುಂಬಾ ಡಿಫರೆಂಟಾಗಿರೋ ಈ ಸ್ಟೋರಿಯನ್ನು ಓದಲೇ ಬೇಕು…ಇವು ದುರಂತ ಕಥೆಗಳು ಆದ್ರೆ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು