ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ರನ್ನು ಜೈಲಿಗೆ ಕಳುಹಿಸಿಯೇ ತೀರುತ್ತೇವೆ/ ಕೆಎಸ್.ಈಶ್ವರಪ್ಪ ಹೀಗೆ ಹೇಳಿದ್ದೇಕೆ!?
Siddaramaiah and DK Shivakumar will be sent to jail: Why did KS Eshwarappa say this?
Siddaramaiah and DK Shivakumar will be sent to jail: Why did KS Eshwarappa say this?
KARNATAKA NEWS/ ONLINE / Malenadu today/ SHIVAMOGGA / Apr 23, 2023 ಶಿವಮೊಗ್ಗ / ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪತ್ರಿಕಾ ಭವನದಲ್ಲಿ ಶನಿವಾರ, ಶಿವಮೊಗ್ಗ ಪ್ರೆಸ್ ಟ್ರಸ್ಟ್ , (shivamogga press trust ) ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸಹಯೋಗದಲ್ಲಿ ಹಮ್ಮಿಕೊ೦ಡಿದ್ದ ಪತ್ರಿಕಾ ಸಂವಾದದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ರವರು ತಮ್ಮ ರಾಜಕಾರಣದ ಅನುಭವಗಳನ್ನ ಹಂಚಿಕೊಂಡರು. ಈ ವೇಳೆ ಅವರು ಮಾತನಾಡ್ತಾ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಬೇರೆ ಪಕ್ಷದ ಶಾಸಕರು ಅಲ್ಲಿ … Read more