ಪರಸ್ಪರ ಸೀದಾಸಿದಾ ಗುದ್ದಿಕೊಂಡ ಗಜಾನನ ಬಸ್-ಆಯಿಲ್ ಟ್ಯಾಂಕರ್! ಹೊಸನಗರದ ಕೋಡೂರು ಸಮೀಪ ನಡೆದ ಘಟನೆ
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ಜಿಲ್ಲೆ ರಿಪ್ಪನ್ಪೇಟೆ ಸಮೀಪದ ಕೋಡೂರು ಬಳಿ ಇವತ್ತು ಬೆಳಗ್ಗೆ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಕೆಲವರಿಗೆ ಗಾಯಗವಾಗಿದ್ದು, ಓರ್ವರಿಗೆ ಗಂಭೀರ ಪೆಟ್ಟುಗಳಾಗಿವೆ. ಗಜಾನನ ಖಾಸಗಿ ಬಸ್ ಮತ್ತು ಪೆಟ್ರೋಲ್ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಬಸ್ ಮುಂಭಾಗ ಜಖಂಗೊಂಡಿದೆ. ಮಲೆನಾಡು APMCಗಳಲ್ಲಿ ಅಡಿಕೆ ವಹಿವಾಟು ಜೋರು! ಶಿವಮೊಗ್ಗ, ಸಾಗರ, ಯಲ್ಲಾಪುರ, ಶಿರಸಿ! ಎಲ್ಲೆಲ್ಲಿ ಎಷ್ಟಾಗಿದೆ ಅಡಿಕೆ ದರ ರಿಪ್ಪನ್ಪೇಟೆ ಸಮೀಪ ನಡೆದ ಘಟನೆ ಕೋಡೂರು ರಸ್ತೆಯಲ್ಲಿ ಗಜಾನನ ಬಸ್ … Read more