ಹಿಂದುತ್ವಕ್ಕೆ ಬಿಎಸ್ವೈರಿಂದ ದಕ್ಕೆ ಎಂದರಾ ಕೆಎಸ್ಇ? ಯತ್ನಾಳ್, ಕಟೀಲ್, ರವಿ, ಡಿವಿಎಸ್, ಪ್ರತಾಪ್ ಸಿಂಹರ ಧ್ವನಿಯಾದ್ರಾ ಈಶ್ವರಪ್ಪ! ದಶಕದ ಸಮರ ಮತ್ತೆ ಶರುನಾ!
shivamogga Mar 13, 2024 ಬಿಎಸ್ ಯಡಿಯೂರಪ್ಪನವರಿಂದ ಹಿಂದೂತ್ವಕ್ಕೆ ದಕ್ಕೆಯಾಗುತ್ತಿದೆಯಾ? ಇವತ್ತಿನ ಕೆಎಸ್ ಈಶ್ವರಪ್ಪನವರ ಮಾತಿನಲ್ಲಿ ಈ ಮಾತು ಪರೋಕ್ಷವಾಗಿ ಬಂದಿದೆ. ಬಸನಗೌಡ ಪಾಟೀಲ ಯತ್ನಾಳ್ರವರಂತಹ ಹಿಂದುತ್ವ ಪ್ರತಿಪ್ರಾಧನೆಯನ್ನ ಮಾಡುತ್ತಿರುವವರಿಗೆ ತೊಂದರೆಕೊಡುತ್ತಿದ್ದಾರೆ. ಹಾಗೂ ಸಂಘ ನಿಷ್ಟರಾಗಿರುವವರನ್ನ , ನಿಷ್ಟಾವಂತರಿಗೆ ತೊಂದರೆಕೊಟ್ಟು ಪಕ್ಕಕ್ಕೆ ಸರಿಸುವಂತಹ ಕೆಲಸವನ್ನು ಮಾನ್ಯ ಯಡಿಯೂರಪ್ಪನವರು ಮಾಡುತ್ತಿದ್ದಾರೆ ಎಂಬ ಭಾವನೆಯು ಬಹಳ ಜನರಿಗೆ ಬಂದಿದೆ ಎಂದು ಕೆ.ಎಸ್.ಈಶ್ವರಪ್ಪನವರು ನೇರವಾಗಿ ಆರೋಪಿಸಿದ್ದಾರೆ. ಅಲ್ಲದೆ ತಮ್ಮ ನೋವಿನ ಆರೋಪದ ಪರವಾಗಿ ಕೆ.ಎಸ್.ಈಶ್ವರಪ್ಪನವರು ಬಸನಗೌಡ ಪಾಟೀಲ್ ಯತ್ನಾಳ್, ಸಿಟಿ ರವಿ, … Read more