ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆ, ತಾಲ್ಲೂಕು ಮಾರುಕಟ್ಟೆಯಲ್ಲಿನ ಈ ವಾರದ ಅಡಿಕೆ ದರದ ಮಾಹಿತಿ ಇಲ್ಲಿದೆ

Arecanut Rate today | shivamogga  | uttarakannada| udupi|  tumkur |davanagere |  Arecanut/ Betelnut/ Supari | Date Nov 26, 2023|Shivamogga  ಮಲೆನಾಡಿನ ಜನರಿಗೆ ಅಡಿಕೆ ದರದ ಮಾಹಿತಿ ನೆನಪಿಸಿದ ತಕ್ಷಣವೇ ಸಿಗಲಿ ಎನ್ನುವ ಕಾರಣಕ್ಕೆ ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ, ಶಿರಸಿ, ಯಲ್ಲಾಪುರ, ಕಾರ್ಕಳ, ಸಿದ್ದಾಪುರ, ಸೊರಬ, ಪುತ್ತೂರು, ಕುಂದಾಪುರ, ಕುಮಟಾ, ಕೊಪ್ಪ, ಹೊಸನಗರ, ಹೊನ್ನಾವರ, ಹೊನ್ನಾಳಿ, ಹೊಳಲ್ಕೆರೆ, ಗೋಪಿಕೊಪ್ಪಲು, ದಾವಣಗೆರೆ, ಚನ್ನಗಿರಿ, ಬೆಳ್ಗಂಗಡಿ, ತುಮಕೂರು, ಪಾವಗಡ, ಬಂಟ್ವಾಳ ಹಾಗೂ … Read more

ಮೂರು ದಿನ ನಾಲ್ಕು ಜಿಲ್ಲೆಗಳ ನಗರಗಳಲ್ಲಿ ಮೆಸ್ಕಾಂನ ಈ ಸೇವೆಗಳು ಸಿಗುವುದಿಲ್ಲ! ಕಾರಣ ಇಲ್ಲಿದೆ

SHIVAMOGGA NEWS / ONLINE / Malenadu today/ Nov 23, 2023 NEWS KANNADA Shivamogga  |  Malnenadutoday.com |   ಮೆಸ್ಕಾಂ :ತಾತ್ಕಾಲಿಕವಾಗಿ ಆನ್‍ಲೈನ್ ಸೇವೆ ಸ್ಥಗಿತ ನ. 24  ರಿಂದ 26  ರವರೆಗೆ ಮಾಹಿತಿ ತಂತ್ರಜ್ಞಾನ ಸೇವೆಗೆ ಸಂಬಂಧಿಸಿದಂತೆ ತಂತ್ರಾಂಶ ಹಾಗೂ ಹಾಡ್ರ್ವೇರ್ ಉನ್ನತೀಕರಿಸಲಾಗುತ್ತಿದ್ದು, ಮೆಸ್ಕಾಂ ವ್ಯಾಪ್ತಿಯ ಮಂಗಳೂರು, ಪುತ್ತೂರು, ಬಂಟ್ವಾಳ, ಉಡುಪಿ, ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ನಗರ ಹಾಗೂ ಪಟ್ಟಣದ ಪ್ರದೇಶಗಳಲ್ಲಿ ಮೂರು ದಿನ ಆನ್‍ಲೈನ್ … Read more

ರಾಗಿಗುಡ್ಡಕ್ಕೆ ಬಂದಿದ್ದ ಅರುಣ್ ಕುಮಾರ್ ಪುತ್ತಿಲ ವಿರುದ್ಧ ದಾಖಲಾಯ್ತು ಸುಮುಟೋ ಕೇಸ್! ಕಾರಣವೇನು?

KARNATAKA NEWS/ ONLINE / Malenadu today/ Oct 7, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡಕ್ಕೆ ನಿನ್ನೆಯಷ್ಟೆ ಪುತ್ತೂರು ಮೂಲದ ಹಿಂದೂ ಫೈರ್​ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಆಗಮಿಸಿದ್ದರು. ಅಲ್ಲಿ ಸಂತ್ರಸ್ತರ ಮನೆಗೆ ಭೇಟಿ ನೀಡಿ ಮಾತನಾಡಿದ್ದ ಅವರು, ಆಯುಧ ಪೂಜೆ ಸಂದರ್ಭದಲ್ಲಿ ತಲ್ವಾರ್ ಪೂಜೆ ಮಾಡಿ ಎಂದಿದ್ದರು. ರಾಗಿಗುಡ್ಡಕ್ಕೆ ಬಂದ ಪುತ್ತೂರು ಫೈರ್​ ಬ್ರ್ಯಾಂಡ್​ ಅರುಣ್ ಕುಮಾರ್ ಪುತ್ತಿಲ! ಏನಂದ್ರು ಗೊತ್ತಾ? ಅರುಣ್ ಕುಮಾರ ಪುತ್ತಿಲ ರಾಗಿಗುಡ್ಡಕ್ಕೆ ಬಂದು ಪುತ್ತೂರು ತಲುಪುವಷ್ಟರಲ್ಲಿ ಅವರ … Read more

ರಾಗಿಗುಡ್ಡಕ್ಕೆ ಬಂದ ಪುತ್ತೂರು ಫೈರ್​ ಬ್ರ್ಯಾಂಡ್​ ಅರುಣ್ ಕುಮಾರ್ ಪುತ್ತಿಲ! ಏನಂದ್ರು ಗೊತ್ತಾ?

ರಾಗಿಗುಡ್ಡಕ್ಕೆ ಬಂದ ಪುತ್ತೂರು ಫೈರ್​ ಬ್ರ್ಯಾಂಡ್​ ಅರುಣ್ ಕುಮಾರ್ ಪುತ್ತಿಲ! ಏನಂದ್ರು ಗೊತ್ತಾ?

KARNATAKA NEWS/ ONLINE / Malenadu today/ Oct 6, 2023 SHIVAMOGGA NEWS ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಡೆದ ಘಟನೆ ಬಳಿಕ ,ಅಲ್ಲಿಗೆ ಬಂದು ಹೋಗುವವರ ಸಂಖ್ಯೆ ಹೆಚ್ಚಿದೆ. ಬಿಜೆಪಿ ನಿಯೋಗದ ಬೆನ್ನಲ್ಲೆ ಇದೀಗ ಬಿಜೆಪಿಯಲ್ಲಿ ರೆಬಲ್ ಆಗಿ ಗುರುತಿಸಿಕೊಂಡ ಅರುಣ್ ಕುಮಾರ್ ಪುತ್ತಿಲ ಮತ್ತವರ ತಂಡ ಆಗಮಿಸಿ, ಸಂತ್ರಸ್ತರನ್ನು ಮಾತನಾಡಿಸಿದೆ.  ರಾಗಿಗುಡ್ಡದಲ್ಲಿ ಸಂತ್ರಸ್ತರ ಅಳಲನ್ನು ಆಲಿಸಿದ ಅವರು, ಬಳಿಕ ಮಾತನಾಡಿ  ಆಯುಧ ಪೂಜೆಯ ದಿನ ಆಯುಧಗಳಿಗೆ ಪೂಜೆ ಮಾಡಿಟ್ಟುಕೊಳ್ಳಿ ಮುಂದಿನ ದಿನಗಳಲ್ಲಿ ಕೆಲಸಕ್ಕೆ ಬರಲಿದೆ … Read more

ಶಿವಮೊಗ್ಗ ಸಿಟಿಗೆ ಬರುವವರು ದುಡ್ಡಿಲ್ಲದೇ ಊಟ ಮಾಡಬಹುದು! ಹಸಿವು ತಣಿಸಲು ಕಾಸು ಬೇಕಿಲ್ಲ! ಏನಿದು ವಿಶೇಷ?

KARNATAKA NEWS/ ONLINE / Malenadu today/ Jul 11, 2023 SHIVAMOGGA NEWS   ಯಾವುದೋ ಊರು, ಎನೋ ಕೆಲಸ, ಶಿವಮೊಗ್ಗಕ್ಕೆ ಬಂದಿದ್ದಾರೆ ಆತ. ಅನುಭವದ ಬದುಕಿನ ಕೈಯಲ್ಲಿ ಕಾಸಿಲ್ಲ. ಕೈವೊಡ್ಡಿ ಕೇಳಲು ಮನಸ್ಸಿಲ್ಲ. ಕೇಳ ಎನ್ನುವ ಮನಸ್ಸಿಗೂ, ಅವಮಾನ ಎದುರಿಸುವ ಆತಂಕ. ಇರಲಿ ಬಿಡು ಹಸಿವು ಹಾಗೆ ಎಂದುಕೊಂಡೆ, ಎಲ್ಲೋ ಸಿಗುವ ನೀರು ಕುಡಿದು ಸುಮ್ಮನಾಗುವವರು ನಮ್ಮೂರಲ್ಲಿ ಬಹಳ ಮಂದಿ ಇದ್ದಾರೆ.  ಅಂತವರ ಹಸಿವು, ಅನ್ನದೇವರಿಗೂ ಶಾಪವಿದ್ದಂತೆ. ಹಾಗಾಗಿ, ಮುಜುಗರಕ್ಕೋ ಅಥವಾ ಸ್ವಾಭಿಮಾನಕ್ಕೋ ಅಥವಾ ದುಡ್ಡಿಲ್ಲದ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು