ಹಚ್ಚಿದ ಪಟಾಕಿ ಕಿಡಿಗೆ ಸಿಡಿಯಿತು ಬಾಕ್ಸ್​! ಮೂವರಿಗೆ ಗಾಯ ! ಓರ್ವ ದುರ್ಮರಣ

ಹಚ್ಚಿದ ಪಟಾಕಿ ಕಿಡಿಗೆ ಸಿಡಿಯಿತು ಬಾಕ್ಸ್​! ಮೂವರಿಗೆ ಗಾಯ ! ಓರ್ವ ದುರ್ಮರಣ

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS Shivamogga | Malnenadutoday.com | ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಸುಣ್ಣದಹಳ್ಳಿ ಗ್ರಾಮದಲ್ಲಿ ಪಟಾಕಿ ಅವಘಡವೊಂದು ನಡೆದಿದೆ.  ಹಚ್ಚಿದ ಪಟಾಕಿ ಸಿಡಿದ ಪರಿಣಾಮ 30 ವರ್ಷದ ಪ್ರದೀಪ್ ಎಂಬವರು ಸಾವನ್ನಪ್ಪಿದ್ದಾರೆ.  ಮನೆಮುಂದೆ ಪಟಾಕಿ ಹಚ್ಚುತ್ತಿದ್ದ ವೇಳೆ, ಪಟಾಕಿಯ ಕಿಡಿಯೊಂದು ಪಟಾಕಿ ತುಂಬಿದ್ದ ಬಾಕ್ಸ್​ಗೆ ಸಿಡಿದಿದೆ. ಪರಿಣಾಮ ಬಾಕ್ಸ್​  ಹೊತ್ತಿಕೊಂಡು ಉರಿದಿದೆ. ಈ ವೇಳೆ ಸಿಡಿದ ಪಟಾಕಿಗಳಿಂದ ಅಲ್ಲಿಯೇ ಇದ್ದ ಪ್ರದೀಪ್​ ಗಂಭೀರವಾಗಿ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು