ನಾನು ನನಗೆ ಟಿಕೆಟ್ ಕೇಳಿದ್ದೇನೆ! ನನ್ನ ಮಗನಿಗೆ, ನನ್ನ ಮೊಮ್ಮಕ್ಕಳಿಗೆ ಟಿಕೆಟ್ ಕೇಳುತ್ತಿಲ್ಲ/ ಆಯನೂರು ಮಂಜುನಾಥ್
MALENADUTODAY.COM |SHIVAMOGGA| #KANNADANEWSWEB ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಶಿವಮೊಗ್ಗ ನಗರದಲ್ಲಿ ನಿಧಾನವಾಗಿ ಹೆಚ್ಚಲು ಆರಂಭಿಸಿದೆ. ಇದರ ನಡುವೆ ಬಿಜೆಪಿಯಲ್ಲಿ ಟಿಕೆಟ್ ಬಿಸಿಯನ್ನು ಇವತ್ತು ಆಯನೂರು ಮಂಜುನಾಥ್ ಮತ್ತಷ್ಟು ಹೆಚ್ಚಿಸಿದ್ದಾರೆ. ಯುಗಾದಿ ಹಾಗೂ ರಂಜಾನ್ ಶುಭಾಶಯಗಳನ್ನ ತಿಳಿಸುವ ಫ್ಲೆಕ್ಸ್ನಲ್ಲಿ ಹರಕು ಬಾಯಿಗೆ ಹೊಲಿಗೆ ಬೀಳಲಿ ಎಂದು ಹೇಳಿರುವ ಅವರ ಸಾಲುಗಳು, ಇದೀಗ ರಾಜ್ಯ ರಾಜಕಾರಣದಲ್ಲಿಯೇ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಈ ಸಲ ಚುನಾವಣೆಗೆ ನಿಲ್ಲುತ್ತೇನೆ ಅದರಲ್ಲಿ ಯಾವುದೆ ಅನುಮಾನ ಇಲ್ಲ ಎಂದಿದ್ದಾರೆ. … Read more