Rameswaram cafe blast case | ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ! ತೀರ್ಥಹಳ್ಳಿ ಮಾಜ್ ಮುನೀರ್ NIA ಕಸ್ಟಡಿಗೆ!

shivamogga Mar 15, 2024 : ರಾಮೇಶ್ವರಂ ಕೆಫೆ ಬ್ಲಾಸ್ಟ್  ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ ಎನ್​ಐಎ  ಮತ್ತೊಬ್ಬ ಸಸ್ಪೆಕ್ಟ್​​ನ್ನು ವಿಚಾರಣೆಗೆ ಪಡೆದಿದೆ. ಈ ಸಲ ತೀರ್ಥಹಳ್ಳಿಯ ಮಾಜ್ ಮುನೀರ್​ನನ್ನ ವಶಕ್ಕೆ ಪಡೆದು ಎನ್​ಐಎ ವಿಚಾರಣೆ ನಡೆಸ್ತಿದೆ.  Bengaluru Rameshwaram Cafe blast case ನಲ್ಲಿ ಈಗಾಗಲೇ ಬಳ್ಳಾರಿಯಲ್ಲಿ ಶಂಕಿತನೊಬ್ಬನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿರುವ ರಾಷ್ಟ್ರೀಯ ತನಿಖಾ ದಳ ಇದೀಗ ತೀರ್ಥಹಳ್ಳಿ ಮೂಲದ ಮಾಜ್ ಮುನೀರ್​ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದೆ.  2022  ಸೆಪ್ಟೆಂಬರ್​ನಿಂದ … Read more

BREAKING NEWS ಮೊಹಮ್ಮದ್​ ಶಾರೀಖ್ ಮತ್ತು ಮಾಜ್ ಮುನೀರ್​ ಮೇಲೆ ಹೆಚ್ಚುವರಿ ಆರೋಪ ಹೊರಿಸಿದ ರಾಷ್ಟ್ರೀಯ ತನಿಖಾ ದಳ NIA

Shivamogga Mar 8, 2024  ಶಿವಮೊಗ್ಗದಲ್ಲಿ ಸೆರೆಯಾದ ಮಾಜ್ ಮನೀರ್ ಅಹಮದ್ ಹಾಗೂ ಮಂಗಳೂರು ಕುಕ್ಕರ್​ ಬಾಂಬ್​ ಸ್ಫೋಟದ ಆರೋಪಿ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಖ್  ವಿರುದ್ಧ ಮಂಗಳೂರು ಗೋಡೆ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ದಳ ಹೆಚ್ಚುವರಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದೆ. ಈ ಸಂಬಂಧ ಪ್ರೆಸ್ ರಿಲೀಸ್​ ಮಾಡಿರುವ ಎನ್​ಐಎ  ದೆಹಲಿಯಲ್ಲಿ ಬಂಧನವಾದ ಅರಾಪತ್ ಅಲಿ ವಿರುದ್ಧ ಎನ್​ಐಎ ಚಾರ್ಜ್​ಶೀಟ್​ ಸಲ್ಲಿಸಿದ್ದು, ಇದೇ ವೇಳೆ ಶಾರೀಖ್ ಹಾಗೂ ಮಾಜ್ ಮುನೀರ್ ವಿರುದ್ಧ ಹೆಚ್ಚುವರಿ ಚಾರ್ಜ್​ಸ್​ ಹಾಕಿದೆ.  ಎನ್​ಐಎ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು