your Weekly Horoscope June 8 to June 14 2025 / ವಾರದ ಭವಿಷ್ಯ! ಹಲವು ಅಚ್ಚರಿಗಳೊಂದಿಗೆ!

Unlock Your Weekly Horoscope your zodiac sign this week ನಿಮ್ಮ ವಾರದ ರಾಶಿಫಲ: 2025ರ ಗ್ರಹಗತಿಗಳು ಏನು ಹೇಳುತ್ತವೆ? this Weeks Horoscope in Kannadathis Weeks Horoscope in Kannadayour Weekly Horoscope June 8 to June 14 2025

your Weekly Horoscope June 8 to June 14 2025 – Find Your Zodiac Forecast ಈ ವಾರದ ರಾಶಿ ಭವಿಷ್ಯ (ಜೂನ್ 8 ರಿಂದ ಜೂನ್ 14, 2025 ರವರೆಗೆ) Aries (ಮೇಷ ರಾಶಿ) ಈ ವಾರ ಮೇಷ ರಾಶಿಯವರಿಗೆ ವೃತ್ತಿಜೀವನದಲ್ಲಿ ಗಣನೀಯ ಪ್ರಗತಿ ಕಂಡುಬರಲಿದೆ. ಆಪ್ತರ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯಲಿದ್ದು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶಗಳನ್ನು ಪಡೆಯುವರು. ಆತ್ಮೀಯ ಸ್ನೇಹಿತರ ನೆರವಿನಿಂದ ಮುನ್ನಡೆಯಲಿದ್ದು, ಭೂಮಿ ಮತ್ತು … Read more

ಹೊಸನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲೊಂದು ಪ್ರೀತಿ, ಮದುವೆ & ಆತ್ಮಹತ್ಯೆ ಯತ್ನ ಪ್ರಕರಣ!

SHIVAMOGGA NEWS / Malenadu today/ Nov 27, 2023 | Malenadutoday.com   HOSANAGARA  |   ಪ್ರೀತಿಸಿದ ಯುವತಿಯೊಬ್ಬಳು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೊಸನಗರ ತಾಲ್ಲೂಕಲ್ಲಿ ನಡೆದಿದೆ. ತಾಲ್ಲೂಕಿನ ಗ್ರಾಮವೊಂದರ ನಿವಾಸಿಯಾದ ಯುವತಿ ಆತ್ಮಹತ್ಯೆಗೆ ಯತ್ನಿಸಲು ಆಕೆಯ ಪ್ರಿಯಕರನೇ ಕಾರಣ ಎಂದು ಆರೋಪಿಸಲಾಗಿದೆ.  ಹೊಸನಗರ ತಾಲ್ಲೂಕು ಹೊಸನಗರ ತಾಲ್ಲೂಕಿನ ಯುವತಿ ಸುಮಿ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಈಕೆಯ ಇಲ್ಲಿನ ಶ್ರೀಕಾರ (ಹೆಸರು ಬದಲಿಸಿದೆ) ಎಂಬವರನ್ನ ಆರುವರ್ಷಗಳಿಂದ ಪ್ರೀತಿಸುತ್ತಿದ್ದಳಂತೆ. ಇಬ್ಬರು … Read more

ಮಲ್ಲ ಮರ್ಡರ್ ಕೇಸ್​ನ ಆರೋಪಿಗಳು ಯಾರ್ಯಾರು ಗೊತ್ತಾ? ಇಲ್ಲಿದೆ ನೋಡಿ ಫೋಟೋ ವರದಿ

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS Shivamogga | Malnenadutoday.com |  ಶಿವಮೊಗ್ಗ ಪೊಲೀಸರು ಮಲ್ಲನ ಹತ್ಯೆ ಕೇಸ್ ಸಂಬಂಧ ಮತ್ತೊಂದು ಸುದ್ದಿಕೊಟ್ಟಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೊದಲು ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಕಾರ್ತಿಕ್​, ಕಿರಣ್, ಪ್ರಕಾಶ್​, ಸುರೇಶ್​ , ವೇಣುಗೋಪಾಲ್, ಶ್ರೇಯಸ್ ಹಾಗೂ ಪ್ರಭು ಬಂಧಿತರು.  READ : ಮಲ್ಲನ ಕೊಲೆ ಪ್ರಕರಣ | ನಾಲ್ವರು ಅರೆಸ್ಟ್ ! | … Read more

ಮಲ್ಲ ಮರ್ಡರ್ ಕೇಸ್ BREAKING NEWS | ಎಲ್ಲಾ ಏಳು ಆರೋಪಿಗಳು ಅರೆಸ್ಟ್​ !

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS Shivamogga | Malnenadutoday.com |  ಶಿವಮೊಗ್ಗ ಪೊಲೀಸರು ಮಲ್ಲನ ಹತ್ಯೆ ಕೇಸ್ ಸಂಬಂಧ ಮತ್ತೊಂದು ಸುದ್ದಿಕೊಟ್ಟಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೊದಲು ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.  READ : ಮಲ್ಲನ ಕೊಲೆ ಪ್ರಕರಣ | ನಾಲ್ವರು ಅರೆಸ್ಟ್ ! | SP ಮಿಥುನ್ ಕುಮಾರ್ ಹೇಳಿದ್ದೇನು? ಮಲ್ಲ ಅಲಿಯಾಸ್ ಮಲ್ಲೇಶ್​ನ ಪ್ರೀತಿಯ ಕಿರುಕುಳಕ್ಕೆ ಸ್ವಾತಿ … Read more

ಮಲ್ಲನ ಕೊಲೆ ಪ್ರಕರಣ | ನಾಲ್ವರು ಅರೆಸ್ಟ್ ! | SP ಮಿಥುನ್ ಕುಮಾರ್ ಹೇಳಿದ್ದೇನು?

ಮಲ್ಲನ ಕೊಲೆ ಪ್ರಕರಣ | ನಾಲ್ವರು ಅರೆಸ್ಟ್ ! | SP ಮಿಥುನ್ ಕುಮಾರ್ ಹೇಳಿದ್ದೇನು?

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS Shivamogga | Malnenadutoday.com |  ಶಿವಮೊಗ್ಗ ನಗರದ ಗುಡ್ಡೆ ಕಲ್​ ದೇವಸ್ಥಾನದ ಸಮೀಪ, ಚಿಕ್ಕಲ್​ನಲ್ಲಿ ನಡೆದ ಮಲ್ಲೇಶ್ ಅಲಿಯಾಸ್ ಮಲ್ಲಿ ಅಲಿಯಾಸ್ ಮಲ್ಲನ ಕೊಲೆ ಪ್ರಕರಣ ಸಂಬಂಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್  ಪ್ರತಿಕ್ರಿಯಿಸಿದ್ದಾರೆ.  READ :ನಾಲ್ವರನ್ನ ಸಾಯಿಸಿ ಬೆಳಗಾವಿಯಲ್ಲಿ ಅಡಗಿದ್ದ ಆರೋಪಿ! ಉಡುಪಿ ಕೇಸ್​ನಲ್ಲಿ ಕಂಡು ಬಂದಿದ್ದೇನು? ನಿನ್ನೆ ಚಿಕ್ಕಲ್​ನಲ್ಲಿ ನಡೆದ ಘಟನೆ ಸಂಬಂಧ ಈಗಾಗಲೇ ನಾಲ್ವರನ್ನ ವಶಕ್ಕೆ ಪಡೆಯಲಾಗಿದೆ … Read more

ಮಲ್ಲನ ಲವ್ ಸ್ಟೋರಿ ಮತ್ತು ಪಾತಾಳಿ ರಿವೆಂಜ್​! ವಿದ್ಯಾನಗರ, ಗಾಂಧಿಬಜಾರ್, ಚಿಕ್ಕಲ್​! ನಿನ್ನೆಯಿಡಿ ನಡೆದಿದ್ದೇನು?

ಮಲ್ಲನ ಲವ್ ಸ್ಟೋರಿ ಮತ್ತು ಪಾತಾಳಿ ರಿವೆಂಜ್​! ವಿದ್ಯಾನಗರ, ಗಾಂಧಿಬಜಾರ್, ಚಿಕ್ಕಲ್​!  ನಿನ್ನೆಯಿಡಿ ನಡೆದಿದ್ದೇನು?

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS Shivamogga | Malnenadutoday.com | ಬಲವತಂದ ಪ್ರೀತಿಯ ಸೆಲೆಯಲ್ಲಿ ಬಿದ್ದು ಬದುಕು ಕತ್ತಲು ಮಾಡಿಕೊಂಡ ಯುವತಿಯ ಸಹೋದರರೇ ರೊಚ್ಚಿಗೆದ್ದು, ಪಾಗಲ್ ಪ್ರೇಮಿಯ ನೆತ್ತರು ಹರಿಸಿ ಬಿಟ್ಟರೆ…ಧರ್ಮರಾಯನ ಕೇರಿಯ ಮಲ್ಲನನ್ನು ಇನ್ನಿಲ್ಲದಂತೆ ಮಾಡಿತೇ ವಿಧಿಯ ಅಟ್ಟಹಾಸ ಶಿವಮೊಗ್ಗದಲ್ಲಿ ಈ ಬಾರಿ ಮತ್ತೆ ನೆತ್ತರು ಹರಿದಿದೆ. ಆದರೆ ಅದು ರೌಡಿಗಳ ದ್ವೇಷಕ್ಕಾಗಿಯಾಗಲಿ  ಕೋಮಿನ ಹಗೆಗಾಗಲಿ ನಡೆದ ಕೊಲೆಯಲ್ಲ. ಬದಲಿಗೆ ಪ್ರೀತಿ ಎಂಬ ವಿಚಾರದಲ್ಲಿ ಸಿಲುಕಿಕೊಂಡು … Read more

ಗಾಂಧಿ ಬಜಾರ್​ ಮಲ್ಲ ಚಿಕ್ಕಲ್​ನಲ್ಲಿ ಫಿನಿಶ್! ಲವ್​ & ರಿವೆಂಜ್​ ಮತ್ತು ಪಾತಾಳಿ ಗ್ಯಾಂಗ್!? ಏನಿದು!?

ಗಾಂಧಿ ಬಜಾರ್​ ಮಲ್ಲ ಚಿಕ್ಕಲ್​ನಲ್ಲಿ ಫಿನಿಶ್! ಲವ್​ & ರಿವೆಂಜ್​ ಮತ್ತು ಪಾತಾಳಿ ಗ್ಯಾಂಗ್!? ಏನಿದು!?

KARNATAKA NEWS/ ONLINE / Malenadu today/ Nov 14, 2023 SHIVAMOGGA NEWS Shivamogga | ಶಿವಮೊಗ್ಗದ ಚಿಕ್ಕಲ್​ ರೋಡ್​ನಲ್ಲಿ ನಿನ್ನೆ ರಾತ್ರಿ ಕೊಲೆಯೊಂದು ನಡೆದಿದೆ. ಘಟನೆಯಲ್ಲಿ ಓರ್ವನನ್ನ ಹೊಡೆದು ಉರುಳಿಸಲಾಗಿದೆ. ನಡುರಸ್ತೆಯಲ್ಲಿ ನಡೆದ ಘಟನೆಯ ಹಿಂದೆ ಪ್ರೀತಿಯ ದ್ವೇಷದ ಕಥೆ ಕೇಳಿಬರುತ್ತಿದೆ.  ಅಂದಹಾಗೆ, ನಿನ್ನ ಸ್ಪಾಟ್ ಆದವನು ಮಲ್ಲೇಶ್​ ಅಲಿಯಾಸ್ ಮಲ್ಲ ಎಂಬಾತ! ವಯಸ್ಸು 35 ರ ಆಜುಬಾಜು! ಈತ ಗಾಂಧಿಬಜಾರ್​ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ. ಮೀನ್​ ಮಾರ್ಕೆಟ್​ ಸಮೀಪದಲ್ಲಿರುವ ಏರಿಯಾದಲ್ಲಿ ಮಲ್ಲನ ಮನೆಯಿತ್ತು..ಈತನ ಮೇಲೆ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು