ಸಾಗರ ರೋಡ್ನಲ್ಲಿ ಕಾರು ಅಡ್ಡಗಟ್ಟಿ ಹಲ್ಲೆ / ಸಾಗರ, ತೀರ್ಥಹಳ್ಳಿಯಲ್ಲಿ ನಡೆಯಿತು ಬೇರೆಯದ್ದೆ ಘಟನೆ! ಶಿವಮೊಗ್ಗ Fast News
ಸಾಗರ: ಬೈಕ್ ಅಪಘಾತದ, ಕಾರ್ಪೆಂಟರ್ಗೆ ಗಂಭೀರ ಗಾಯ Shivamogga Fast news today live july 22 ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಅಣಲೆಕೊಪ್ಪ ಸೇತುವೆ ಬಳಿ ಸಿಗುವ ತಿರುವಿನಲ್ಲಿ ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿಯಾಗಿದ್ದು, ಶ್ರೀಧರ ನಗರದ ಕಾರ್ಪೆಂಟರ್ ಸುಧೀರ್ ಆಚಾರಿ ಎಂಬವರಿಗೆ ಗಂಭೀರ ಗಾಯವಾಗಿದೆ. ಪುತ್ರಿಯೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ಗೆ ದಾಖಲಿಸಲಾಗಿತ್ತು. ಇದೀಗ ಸಾಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀರ್ಥಹಳ್ಳಿ: ಮನೆಗೆ ನುಗ್ಗಿ … Read more