20 ವರ್ಷದ ಹಿಂದೆಯೇ ಮನೆ ಬಾಗಿಲಿಗೆ ಬಂದ ಶ್ರೀರಾಮಚಂದ್ರ! ಈಸೂರಲ್ಲೊಂದು ಅಯೋಧ್ಯೆ ಅಧಿಪತಿಯ ವಿಶೇಷತೆ!

20 ವರ್ಷದ ಹಿಂದೆಯೇ ಮನೆ ಬಾಗಿಲಿಗೆ ಬಂದ ಶ್ರೀರಾಮಚಂದ್ರ! ಈಸೂರಲ್ಲೊಂದು ಅಯೋಧ್ಯೆ ಅಧಿಪತಿಯ ವಿಶೇಷತೆ!

SHIVAMOGGA  |  Jan 20, 2024  | ಆ ಮನೆಯ ಬಾಗಿಲಲ್ಲಿ 20 ವರ್ಷದ ಹಿಂದೆಯೇ ಕೆತ್ತನೆ ಆಗಿದೆ ಶ್ರೀರಾಮ ಮಂದಿರ  ಕುಟುಂಬದ ಸಂಕಲ್ಪ ಈಗ ನೆರವೇರಿರುವುದಕ್ಕೆ ಇಡೀ ಗ್ರಾಮವೇ ಖುಷಿ ಪಟ್ಟಿದ್ದು ಹೇಗೆ ಗೊತ್ತಾ?  ಇಡೀ ದೇಶವೇ ಶ್ರೀರಾಮನ ಮಂದಿರ ಉದ್ಘಾಟನೆಯ ಕ್ಷಣಕ್ಕಾಗಿ ಕಾತುರದಿಂದ ಕಾಯ್ತಾ ಇದೆ.ಆದರೆ ಇಪ್ಪತ್ತು ವರ್ಷಗಳ ಹಿಂದೆಯೇ ಕುಟುಂಬಸ್ಥರೆಲ್ಲಾ ಸೇರಿ ತಮ್ಮ  ಮನೆಯ ಹೆಬ್ಬಾಗಿಲ ಮೇಲೆಯೇ ಅಯೋಧ್ಯೆಯಲ್ಲಿ ನಿರ್ಮಾಣ ಆಗಿರುವ ಶ್ರೀರಾಮ ಮಂದಿರವನ್ನು ಕೆತ್ತಿಸಿ, ಈಗ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.  ಹೌದು … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು