ಆಟೋ ಚಾಲಕನಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಡಿಐಜಿಪಿ ತ್ಯಾಗರಾಜನ್​ ರಿಂದ ಸನ್ಮಾನ! ಕಾರಣವೇನು ?

Cobra spotted in Sagar Rural police station premises

KARNATAKA NEWS/ ONLINE / Malenadu today/ May 1, 2023 GOOGLE NEWS ಶಿವಮೊಗ್ಗ ಶಿವಮೊಗ್ಗ ಪೊಲೀಸ್  ಇಲಾಖೆ ಆಟೋ ಡ್ರೈವರ್​ ಒಬ್ಬರಿಗೆ ಕಚೇರಿಗೆ ಕರೆದು ಸನ್ಮಾನ ಮಾಡಿದೆ. ಆಟೋದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಬೆಲೆಬಾಳುವ ವಸ್ತುಗಳನ್ನ ಹಿಂತಿರುಗಿಸಿದ ಪ್ರಾಮಾಣಿಕತೆಗಾಗಿ ಅವರನ್ನ ಸನ್ಮಾನ ಮಾಡಲಾಗಿದೆ.  ಪ್ರಾಮಾಣಿಕತೆ ಮೆರೆದ ಚಾಲಕ ದಿನಾಂಕಃ 30-04-2023 ರಂದು ಶಿವಮೊಗ್ಗ ಟೌನ್ ಬಸವೇಶ್ವರ ನಗರದ ವಾಸಿ ಶ್ರೀನಿವಾಸ ಗೌಡರವರ ಕಾರು  ಶರಾವತಿ ನಗರದ ಬಳಿ ಕೆಟ್ಟುನಿಂತಿತ್ತು. ಹೀಗಾಗಿ , ಆಟೋದಲ್ಲಿ ಮನೆಗೆ ಹೊರಡಲು … Read more

Theft case / ಅಡ್ರೆಸ್ ವಿಚಾರಿಸುತ್ತಾ ಚಿನ್ನದ ಸರ ಕದ್ದುಕೊಂಡು ಹೋದ ಹಿಂದಿ ಗ್ಯಾಂಗ್

ಶಿವಮೊಗ್ಗ ನ್ಯೂಸ್​/ SHIVAMOGGA NEWS/ Malenadu today/ Apr 21, 2023/ KARNATAKA ONLINE NEWS / GOOGLE NEWS ಶಿವಮೊಗ್ಗ/  ವಿಳಾಸ ಕೇಳುವ ನೆಪದಲ್ಲಿ ಬಂದು ಚಿನ್ನದ ಸರ ಕದ್ದು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.  ನಡೆದಿದ್ದೇನು? ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್​ (kote police station) ಲಿಮಿಟ್ಸ್​ನಲ್ಲಿ ಈ ಘಟನೆ ನಡೆದಿದೆ.  ಅಶೋಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರನ್ನ ಅಪರಿಚಿತರು ತಡೆದು ಮಾತನಾಡಿಸಿದ್ದಾರೆ.  Read / Soraba /  ಸೊರಬ ಚುನಾವಣಾ ಕಣದಿಂದ ಹಿಂದೆ … Read more

kote police / ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್​ ಡಿಐಜಿಪಿ ತ್ಯಾಗರಾಜನ್​ ಭೇಟಿ! ಕಾರಣವೇನು?

MALENADUTODAY.COM/ SHIVAMOGGA / KARNATAKA WEB NEWS   ಶಿವಮೊಗ್ಗ ನಗರಕ್ಕೆ ನಿನ್ನೆ ಪೂರ್ವವಲಯ ದಾವಣಗೆರೆ ಡಿಐಜಿಪಿ ತ್ಯಾಗರಾಜನ್​ (thyagarajan igp davangere)  ಭೇಟಿಕೊಟ್ಟಿದ್ದರು.  ಕೋಟೆ ಪೊಲೀಸ್ ಸ್ಟೇಷನ್​ಗೆ ಭೇಟಿ ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ನೊಂದವರ ಸಭೆಯನ್ನು ನಡೆಸಿ ಅವರುಗಳ ಕುಂದುಕೊರತೆಯನ್ನು ಆಲಿಸಿದ ತ್ಯಾಗರಾಜನ್​  ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಭರವಸೆಯನ್ನು ನೀಡಿದರು  ಅಲ್ಲದೆ ಈ ಸಂಬಂಧ , ಕುಂದುಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು Read / Karnataka election/  ಸೋಶಿಯಲ್ ಮೀಡಿಯಾ … Read more

kote police / ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್​ ಡಿಐಜಿಪಿ ತ್ಯಾಗರಾಜನ್​ ಭೇಟಿ! ಕಾರಣವೇನು?

MALENADUTODAY.COM/ SHIVAMOGGA / KARNATAKA WEB NEWS   ಶಿವಮೊಗ್ಗ ನಗರಕ್ಕೆ ನಿನ್ನೆ ಪೂರ್ವವಲಯ ದಾವಣಗೆರೆ ಡಿಐಜಿಪಿ ತ್ಯಾಗರಾಜನ್​ (thyagarajan igp davangere)  ಭೇಟಿಕೊಟ್ಟಿದ್ದರು.  ಕೋಟೆ ಪೊಲೀಸ್ ಸ್ಟೇಷನ್​ಗೆ ಭೇಟಿ ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ನೊಂದವರ ಸಭೆಯನ್ನು ನಡೆಸಿ ಅವರುಗಳ ಕುಂದುಕೊರತೆಯನ್ನು ಆಲಿಸಿದ ತ್ಯಾಗರಾಜನ್​  ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಭರವಸೆಯನ್ನು ನೀಡಿದರು  ಅಲ್ಲದೆ ಈ ಸಂಬಂಧ , ಕುಂದುಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು Read / Karnataka election/  ಸೋಶಿಯಲ್ ಮೀಡಿಯಾ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು