ಸೂಡಾ ಅದ್ಯಕ್ಷರಿಗೆ ಹಾರ ಹಾಕೋಕೆ 50 ಸಾವಿರ ಜೇಬಲ್ಲಿ ಇಟ್ಕೊಂಡು ಹೊರಟ್ರು ..ಪೊಲೀಸ್ ಚೌಕಿ ಬಳಿ ನಡೆದಿದ್ದೇ ಬೇರೆ

KFD Fatality Shivamogga Round up

Pocket Picking Incident  ಶಿವಮೊಗ್ಗ: ನಗರದ ನೆಹರು ರಸ್ತೆಯಲ್ಲಿ  ಬಟ್ಟೆ ಅಂಗಡಿ ನಡೆಸುತ್ತಿರುವ ವ್ಯಾಪಾರಿಯೊಬ್ಬರು ಸೂಡಾ ಅಧ್ಯಕ್ಷ  ಹೆಚ್​​ ಎಸ್​ ಸುಂದರೇಶ್ ಅವರ ಹುಟ್ಟುಹಬ್ಬದ ಮೆರವಣಿಗೆಯಲ್ಲಿ ಭಾಗವಹಿಸಿದ್ದಾಗ, ನೂಕುನುಗ್ಗಲಿನಲ್ಲಿ ಅವರ ಜೇಬಿನಲ್ಲಿದ್ದ 45,000 ನಗದು ಕಳುವಾಗಿದೆ. ದೂರುದಾರರು ಸೆಪ್ಟೆಂಬರ್​​​ 17 ರಂದು    ಬೆಳಗ್ಗೆ ಸುಮಾರು 11:30 ಗಂಟೆಗೆ  ಸೂಡಾ ಅಧ್ಯಕ್ಷರ ಹುಟ್ಟುಹಬ್ಬದ ಕಾರ್ಯಕ್ರಮಕ್ಕಾಗಿ ಜುವೆಲ್ ರಾಕ್ ಹೋಟೆಲ್ ಹತ್ತಿರದ ಪಂಚಮುಖಿ ಆಂಜನೇಯ ದೇವಸ್ಥಾನದ ಬಳಿ ಬಂದಿದ್ದರು. ಅಲ್ಲಿಂದ ಆರಂಭವಾದ ಮೆರವಣಿಗೆಯಲ್ಲಿ ಭಾಗವಹಿಸಿ, ಜೈಲ್ ಸರ್ಕಲ್, ಲಕ್ಷ್ಮೀ ಟಾಕೀಸ್ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು