ಗಾಂದಿ ಬಜಾರ್​ನಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ! ಬಟ್ಟೆ ಮಾರ್ಕೆಟ್ ಹತ್ರ ಜ್ಯೂಸ್ ಕುಡಿದು ಬಿಲ್ ಕೊಡುವಷ್ಟರಲ್ಲಿ ಹೀಗಾಯ್ತು! ಓದಿ

Shivamogga | Feb 11, 2024 |  ಶಿವಮೊಗ್ಗದಲ್ಲಿ ಕಳ್ಳತನ ಹೇಗೆ ನಡೆಯುತ್ತಿದೆ ಎಂದು ಹೇಳುವುದೇ ಕಷ್ಟವಾಗಿದೆ ಪೊಲೀಸ್ ಇಲಾಖೆಯ ಸಂಯಮ ಕಳ್ಳರಿಗೂ ವರವಾಗುತ್ತಿದೆ. ಇಷ್ಟು ದಿನ ಕೆಎಸ್​ಆರ್​ಟಿಸಿ ನಿಲ್ದಾಣದಲ್ಲಿ ನಡೆಯುತ್ತಿದ್ದ ಕಳ್ಳತನ ಇದೀಗ ಶಿವಮೊಗ್ಗದ ಗಾಂಧಿ ಬಜಾರ್ ​ಗೆ ಶಿಫ್ಟ್ ಆದಂತಿದೆ.  ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ಕಳೆದ ಏಳರಂದು ನಡೆದಿದ್ದು, ಈ ಸಂಬಂಧ ಇದೀಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ ಎಫ್​ಐಆರ್ ದಾಖಲಾಗಿದೆ  ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಶಿವಮೊಗ್ಗದ ಹಳ್ಳಿಯೊಂದರಿಂದ ಬಂದಿದ್ದ ಅಕ್ಕತಂಗಿಯರು ಹಳೆಯ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು