ಮಧು ಅಣ್ಣ ಏನಿದಣ್ಣ! ನೇರಾನೇರ ಸಿಕ್ಕಾಗಲೂ ಸಿಟ್ಟಾದರು ಬೇಳೂರು ಗೋಪಾಲಕೃಷ್ಣ! ಏನಿದು ಪ್ರಸಂಗ!

KARNATAKA NEWS/ ONLINE / Malenadu today/ Nov 12, 2023 SHIVAMOGGA NEWS Shivamogga |   ಶಿವಮೊಗ್ಗ ಕಾಂಗ್ರೆಸ್​ನಲ್ಲಿ ಸಚಿವರೊಂದು ಬಣ, ಅವರ ವಿರುದ್ಧದ ಒಂದು ಬಣ ಎಂಬಂತೆ ಸೃಷ್ಟಿಯಾಗುತ್ತಿದ್ದು, ನಾಯಕ ಮನಸ್ಸಿನ ಬಿರುಕು ದೊಡ್ಡದಾಗುತ್ತಿದೆಯೇ ವಿನಃ ಅದನ್ನ ತೇಪೆ ಹಚ್ಚಿ ಸರಿ ಮಾಡುವ ಪ್ರಯತ್ನ ನಡೆಯುತ್ತಿಲ್ಲ. ಇದಕ್ಕೆ ಪೂರಕವಾಗಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ನೇರವಾಗಿಯೇ ಸಚಿವ ಮಧು ಬಂಗಾರಪ್ಪರವರನ್ನ ಪ್ರಶ್ನೆ ಮಾಡಿದ ಘಟನೆಯೊಂದು ನಡೆದಿದ್ದು, ಅದರ ದೃಶ್ಯ ಇದೀಗ ಹೊರಬಿದ್ದಿದೆ.  ವೈದ್ಯಕೀಯ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು